For Quick Alerts
For Daily Alerts
ಸೈಕಲ್ ರಿಕ್ಷಾದ ಮೂಲಕ ಅಖಿಲೇಶ್ ಯಾದವ್ ಭೇಟಿಯಾದ ಪೇಟಿಎಂ ಸಿಇಒ
ಮೊಬೈಲ್ ವ್ಯಾಲೆಟ್ ಕಂಪನಿ ಪೇಟಿಎಂ ಸಿಇಒ ವಿಜಯ ಶೇಖರ್ ಶರ್ಮಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಲು ಸೈಕಲ್ ರಿಕ್ಷಾ ಮೂಲಕ ಗುರುವಾರ ತೆರಳಿದರು.
|
ಮೊಬೈಲ್ ವ್ಯಾಲೆಟ್ ಕಂಪನಿ ಪೇಟಿಎಂ ಸಿಇಒ ವಿಜಯ ಶೇಖರ್ ಶರ್ಮಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಲು ಸೈಕಲ್ ರಿಕ್ಷಾ ಮೂಲಕ ಗುರುವಾರ ತೆರಳಿದರು.
ಈ ವಿಷಯವನ್ನು ಅಖಿಲೇಶ್ ಯಾದವ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಖುದ್ದಾಗಿ ಹಂಚಿಕೊಂಡಿದ್ದಾರೆ. ಸಿಎಂ ತಮ್ಮ ಫೇಸ್ಬುಕ್ ಪೇಜಿನಲ್ಲಿ ಪೇಟಿಎಂ ಸಿಇಒ ವಿಜಯ್ ಶೇಖರ್ ಮತ್ತು ಸೈಕಲೆ ಚಾಲಕನ ಪೋಟೊವನ್ನು ಪೋಸ್ಟ್ ಮಾಡಿದ್ದಾರೆ.
ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರನ್ನು ಭೆಟಿಯಾಗಲು ತೆರಳುವಾಗ ಲಕ್ನೋ ಟ್ರಾಫಿಕ್ ನಲ್ಲಿ ಸಿಲುಕಿದ್ದರಿಂದ ಸೈಕಲ್ ರಿಕ್ಷಾದ ಮೂಲಕ ಹೋಗಲು ನಿರ್ಧರಿಸಿದರು ಎನ್ನಲಾಗಿದೆ.
English summary