ಹೋಮ್  » ವಿಷಯ

ಭಾರತ ಸುದ್ದಿಗಳು

ವಿಪ್ರೋದ ನೂತನ ಸಿಇಒ ಶ್ರೀನಿವಾಸ್ ಪಲ್ಲಿಯಾ ಯಾರು? ಅವರ ಹಿನ್ನಲೆ ಏನು?
ನವದೆಹಲಿ, ಏಪ್ರಿಲ್‌ 9: ಭಾರತದ ಪ್ರಮುಖ ಐಟಿ ದೈತ್ಯ ಕಂಪನಿಯಾಗಿರುವ ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಅವರು ಶನಿವಾರ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಸ್ಥಾನಕ್ಕೆ ಶ್ರ...

ನೌಕರರಿಗಾಗಿ ಆಪಲ್ ಆವಾಸ್ ಯೋಜನೆ? ಏನಿದರ ವಿಶೇಷತೆ ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 8: ಭಾರತದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಈಗಾಗಲೇ 1,50,000 ನೇರ ಉದ್ಯೋಗಗಳನ್ನು ಸೃಷ್ಟಿಸಿರುವ ಆಪಲ್‌ನ ಪರಿಸರ ವ್ಯವಸ್ಥೆಯು ಈಗ ತನ್ನ ಕಾರ್ಖಾನೆಯ ಉದ್ಯೋಗಿ...
ಬಿಲಿಯನೇರ್ ಗೌತಮ್ ಅದಾನಿ ಪತ್ನಿ ಯಾರು ಗೊತ್ತಾ, ಅವರ ಆಸ್ತಿ ಎಷ್ಟಿದೆ ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 8: ಮುಖೇಶ್ ಅಂಬಾನಿ ಕುಟುಂಬದಂತೆ ಗೌತಮ್ ಅದಾನಿ ಅವರ ಕುಟುಂಬವು ಯಾವಾಗಲೂ ಸುದ್ದಿಯಲ್ಲಿರುವುದಿಲ್ಲ. ಗೌತಮ್ ಅದಾನಿ ಅವರ ಪತ್ನಿ ಪ್ರೀತಿ ಅದಾನಿ ಅಥವಾ ಅವರ ಇಬ...
ಭಾರತ ವಿರೋಧಿ ಮಾಲ್ಡೀವ್ಸ್ ಸರ್ಕಾರಕ್ಕೆ ಅಗತ್ಯ ವಸ್ತು ರಫ್ತು!
ನವದೆಹಲಿ, ಏಪ್ರಿಲ್‌ 7: ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಸಂಬಂಧ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ದಿನದಿಂದ ದಿನಕ್ಕೆ ಸೂಕ್ಷ್ಮವಾಗುತ್ತಿದೆ. ಹೀಗಾಗಿ ಎರಡೂ ದೇಶಗಳ ನಡುವೆ ಮಾ...
Rain: 5 ರಾಜ್ಯಗಳಲ್ಲಿ ತೀವ್ರ ಬಿಸಿಲು, 7 ರಾಜ್ಯಗಳಿಗೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ನವದೆಹಲಿ, ಏಪ್ರಿಲ್‌ 5: ದೇಶಾದ್ಯಂತ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯು ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳನ್ನು ತೋರಿಸಿದೆ. ಕೆಲವು ಪ್ರದೇಶಗಳು ಶಾಖದ ಅಲೆಗಳು ಮತ್ತು ...
ಭಾರತೀಯ ರೈಲ್ವೆಯಿಂದ 100 ದಿನದ ಯೋಜನೆ, ಏನಿದರ ವಿಶೇಷತೆ ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 4: ಮುಂಬರುವ ಹೊಸ ಸರ್ಕಾರಕ್ಕಾಗಿ ಭಾರತೀಯ ರೈಲ್ವೇ ದೊಡ್ಡ 100 ದಿನಗಳ ಯೋಜನೆಯನ್ನು ಸಿದ್ಧಪಡಿಸಿದೆ. ಭಾರತೀಯ ರೈಲ್ವೇಯು ವಂದೇ ಭಾರತ್ ಸ್ಲೀಪರ್‌ ಕೋಚ್‌ನ ಯೋ...
ಐಫೋನ್‌ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ಸಿಕ್ಕಿದ್ದು ಯಾಕೆ?
ಬೆಂಗಳೂರು, ಏಪ್ರಿಲ್‌ 4: ದುಬಾರಿ ಫೋನು ಎಂಬ ಖ್ಯಾತಿ ಪಡೆದ ಐಫೋನ್ ಜಗತ್ತಿನಾದ್ಯಂತ ದೊಡ್ಡ ಬ್ರಾಂಡ್ ಆಗಿ ಬೆಳೆದು ನಿಂತಿದೆ. ಮೂಲತಃ ಅಮೆರಿಕದ ಐಫೋನ್ ಬ್ರ್ಯಾಂಡ್ ಭಾರತದಲ್ಲಿ ಕೂಡ ಸ...
ಎಷ್ಟು ಜಾಗರೂಕರಾಗಿದ್ರೂ ಸಾಲದು ವ್ಯಾಪಕವಾಗಿ ಹಬ್ಬಿದೆ ಸೈಬರ್ ವಂಚನೆಯ ಜಾಲ!
ನವದೆಹಲಿ, ಏಪ್ರಿಲ್‌ 4: ಈ ಸೈಬರ್ ಕ್ರೈಂ ಕೃತ್ಯಗಳು ಬಂದಿದ್ದೆ ಬಂದಿದ್ದು ಬ್ಯಾಂಕ್ ಅಕೌಂಟ್‌ನಲ್ಲಿ ಇಡುವ ನಮ್ಮ ಹಣ ಎಷ್ಟು ಸೇಫ್ ಅನ್ನೋ ಪ್ರಶ್ನೆ ಉದ್ಬವವಾಗಿದೆ. ಮೇಲಿಂದ ಮೇಲೆ ಸೈ...
ಭಾರತದ ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ, ಕರ್ನಾಟಕದಿಂದ ಯಾರು ಗೊತ್ತಾ?
ಬೆಂಗಳೂರು, ಏಪ್ರಿಲ್‌ 3: ಕರ್ನಾಟಕದವರೇ ಆದ ಝೆರೋಧಾ ಸಂಸ್ಥಾಪಕ ನಿತಿನ್ ಮತ್ತು ನಿಖಿಲ್ ಕಾಮತ್ ಮತ್ತು ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಅವರು ಭಾರ...
ಇನ್ಫೋಸಿಸ್‌ನಿಂದ ಐಟಿ ಮತ್ತು ಸಿಎಸ್ ವಿದ್ಯಾರ್ಥಿಗಳಿಗೆ ಉಚಿತ ಕೋರ್ಸ್‌
ಬೆಂಗಳೂರು, ಏಪ್ರಿಲ್‌ 3: ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್‌ ಐಟಿ ಮತ್ತು ಸಿಎಸ್ ವಿದ್ಯಾರ್ಥಿಗಳಿಗೆ ಉಚಿತ ಕೋರ್ಸ್‌ ನೀಡುವುದಾಗಿ ಘೋಷಣೆ ಮಾಡಿದೆ. ಪ್ರಸ್ತುತ ಕಂಪನಿಯು ವಿ...
ಬಾಬಾ ರಾಮ್‌ದೇವ್ ಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್: ಬೇಷರತ್ ಕ್ಷಮೆಯಾಚಿಸಿದ ಯೋಗ ಗುರು
ನವದೆಹಲಿ, ಏಪ್ರಿಲ್‌ 3: ಪತಂಜಲಿಯ ಔಷಧೀಯ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ತನ್ನ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪತಂಜಲಿ ಸಂಸ್ಥಾಪಕ ಬಾಬಾ ರಾಮ್&...
ವಾರಕ್ಕೆ 80-100 ಗಂಟೆ ದುಡಿಯುತ್ತಿದ್ದೇನೆ: ನಾರಾಯಣ ಮೂರ್ತಿ ಸಲಹೆ ಹಸಿಯಾಗಿಸಿದ ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲಿ
ನವದೆಹಲಿ, ಏಪ್ರಿಲ್‌ 3: ತಾವು ವಾರದಲ್ಲಿ 80 ರಿಂದ 100 ಗಂಟೆಗಳನ್ನು ತಮ್ಮ ಫಿನ್‌ಟೆಕ್ ಸ್ಟಾರ್ಟ್ಅಪ್ "ನವಿ"ಗಾಗಿ ವಿನಿಯೋಗಿಸುತ್ತಿರುವುದಾಗಿ ಭಾರತದ ಸ್ವಯಂ ನಿರ್ಮಿತ ಬಿಲಿಯನೇರ್‌,...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X