ಹೋಮ್  » ವಿಷಯ

Business News in Kannada

ಇದ್ದ 200 ಕೋಟಿಯಷ್ಟು ಸಂಪತ್ತು ದಾನ ಮಾಡಿ ಸನ್ಯಾಸಿಗಳಾದ ಗುಜರಾತ್ ಉದ್ಯಮಿ, ಕುಟುಂಬ
ಸೂರತ್‌, ಏಪ್ರಿಲ್‌ 15: ಜೈನ ಧರ್ಮಕ್ಕೆ ಸೇರಿದ ಗುಜರಾತ್‌ನ ಶ್ರೀಮಂತ ದಂಪತಿ ಸುಮಾರು ₹ 200 ಕೋಟಿ ದಾನ ಮಾಡಿ ಸನ್ಯಾಸ ಸ್ವೀಕರಿಸಿದ್ದು, ಇದೀಗ ಮೋಕ್ಷಕ್ಕಾಗಿ ತಮ್ಮ ಪ್ರಯಾಣ ಬೆಳೆಸಲು ...

ಝೀರೊದಿಂದ ಹಿರೋ: ಒಂದು ರೂಪಾಯಿ ಇಲ್ಲದೆ ನೂರು ಕೋಟಿ ದುಡಿದ ಸ್ನೇಹಿತರು!
ಪಾಟ್ನಾ, ಏಪ್ರಿಲ್‌ 14: ನೀವು ಬಹುಶಃ ಬಹಳಷ್ಟು ಯಶಸ್ಸಿನ ಕಥೆಗಳನ್ನು ಕೇಳಿರಬಹುದು, ಆದರೆ ಒಂದು ರೂಪಾಯಿ ಇಲ್ಲದೆ ಬರೋಬ್ಬರಿ ನೂರು ಕೋಟಿ ದುಡಿದ ಸ್ನೇಹಿತರ ಬಗ್ಗೆ ನೀವು ತಿಳಿಯಲೇಬೇಕ...
1 ಕೋಟಿ ರೂ. ಉದ್ಯೋಗದ‌ ಆಫರ್‌ ತಿರಸ್ಕರಿಸಿ 1 ಲಕ್ಷದಿಂದ ಸ್ವಂತ ಕಂಪೆನಿ ಆರಂಭಿಸಿದ ಮಹಿಳೆ!
ನವದೆಹಲಿ, ಏಪ್ರಿಲ್‌ 1: ಅಧಿಕ ವೇತನದ ಉದ್ಯೋಗ ಪಡೆಯುವುದು ಎಲ್ಲರಿಂದಲೂ ಆಗುವುದಿಲ್ಲ. ಆದರೆ ಐಐಎಂ, ಐಐಟಿಗಳಿಂದ ಪದವಿ ಪಡೆದ ಜನರು ಸಾಮಾನ್ಯವಾಗಿ ಉತ್ತಮ ಸಂಬಳದ ನೌಕರಿಗಳನ್ನು ಪಡೆಯ...
25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
ನವದೆಹಲಿ, ಮಾರ್ಚ್‌ 29: ಶಶಿ ಕಿರಣ್ ಶೆಟ್ಟಿ ಅವರು ಆಲ್‌ಕಾರ್ಗೋ ಗ್ರೂಪ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರು. ಜೂನ್ 7, 1957 ರಂದು ಕರ್ನಾಟಕದಲ್ಲಿ ಜನಿಸಿದ ಅವರು ಶ್ರೀ ವೆಂಕಟ್ರನಾಮ ಸ...
13 ವಯಸ್ಸಿನಲ್ಲಿ ಕಂಪನಿ ಪ್ರಾರಂಭಿಸಿದ ಭಾರತೀಯ ಕಿರಿಯ ಸಿಇಒ ಇವರು
ನವದೆಹಲಿ, ಮಾರ್ಚ್‌ 25: ಮಕ್ಕಳು ತಮ್ಮ ಸಣ್ಣ ವಯಸ್ಸಿನಲ್ಲಿ ಸಾಮಾನ್ಯವಾಗಿ ಆಟವಾಡಲು, ಕೆಲವೊಮ್ಮೆ ಅಧ್ಯಯನ ಮಾಡಲು, ತಿನ್ನಲು ಮತ್ತು ಮಲಗಲು ಇಷ್ಟಪಡುತ್ತಾರೆ. ಆದರೆ ಬಾಲ್ಯದಲ್ಲಿ ಅಸಾ...
292 ಟ್ಯೂಷನ್ ಸೆಂಟರ್‌ಗಳಲ್ಲಿ 30 ಅನ್ನು ಮುಚ್ಚಿದ ಬೈಜುಸ್‌
ನವದೆಹಲಿ, ಮಾರ್ಚ್‌ 23: ಬೈಜುಸ್‌ ಬ್ರಾಂಡ್ ಅನ್ನು ಹೊಂದಿರುವ ಎಜುಟೆಕ್‌ ಸಂಸ್ಥೆ ಥಿಂಕ್ ಅಂಡ್ ಲರ್ನ್, ಅಧಿಕೃತ ಹೇಳಿಕೆಯ ಪ್ರಕಾರ ತನ್ನ 292 ಟ್ಯೂಷನ್ ಸೆಂಟರ್‌ಗಳಲ್ಲಿ 30 ಅನ್ನು ಮು...
2,500 ಕೋಟಿ ರೂ. ಸಂಪತ್ತಿದ್ದರೂ ಸಾಮಾನ್ಯ ವ್ಯಕ್ತಿಯನ್ನು ಮದುವೆಯಾದ ಮಹಿಳೆ!
ನವದೆಹಲಿ, ಮಾರ್ಚ್‌ 22: ನೂರು ಕೋಟಿ ಇರುವ ಯುವತಿ ಐನೂರು ಕೋಟಿ ಇರುವ ವ್ಯಕ್ತಿಯನ್ನು ಮದುವೆಯಾಗುತ್ತಿರುವ ಈ ಕಾಲದಲ್ಲಿ ಏಂಜೆಲಿನ್ ಫ್ರಾನ್ಸಿಸ್ ಎಂಬ ಯುವತಿ 2,500 ಕೋಟಿ ರೂ. ಸಂಪತ್ತಿದ್...
‘ಸ್ಟಾರ್ಟ್‌ಅಪ್’ ವಿಚಾರದಲ್ಲಿ ಭಾರತದ ಮಹತ್ವದ ಸಾಧನೆ!
ನವದೆಹಲಿ, ಮಾರ್ಚ್‌ 21: ಭಾರತ ಈಗ ಎಲ್ಲಾ ವಿಭಾಗದಲ್ಲೂ ದೊಡ್ಡ ಮಟ್ಟಿಗಿನ ಅಭಿವೃದ್ಧಿ ಹೊಂದುತ್ತಿದ್ದು, ಈಗ ಜಾಗತಿಕ ಮಟ್ಟದಲ್ಲಿ ‘ಸ್ಟಾರ್ಟ್‌ಅಪ್' ಎಂದರೆ ‘ನವೋದ್ಯಮ' ಸ್ಥಾಪನೆ ...
ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
ನವದೆಹಲಿ, ಮಾರ್ಚ್‌ 19: ನಮ್ಮ ನಡುವೆ ತೀರಾ ಕೆಳಹಂತದಿಂದ ಬೆಳೆದು ಮಹಾನ್ ಸಾಧನೆ ಮಾಡಿದ ಅನೇಕ ಉದ್ಯಮಿಗಳಿದ್ದಾರೆ. ಇವರೆಲ್ಲರೂ ಒಂದಲ್ಲಾ ಒಂದು ರೀತಿಯಿಂದ ಯುವ ಸಮುದಾಯಕ್ಕೆ್ ಹಾಗೂ ಉ...
ಲಕ್ಷ ಲಕ್ಷ ಕೋಟಿ ಇದ್ದರೂ ಇದೊಂದು ಕೊರತೆ ಈ ಶ್ರೀಮಂತನಿಗೆ ಕಾಡಿತ್ತು!
ನವದೆಹಲಿ, ಮಾರ್ಚ್‌ 19: ಇವತ್ತಿನ ಮಾಡ್ರನ್ ತಂತ್ರಜ್ಞಾನದ ಯುಗದಲ್ಲಿ ಜಗತ್ತು ಸಾಧಿಸಿರುವ ಅಭಿವೃದ್ಧಿಗಾಗಿ ಆಪಲ್‌ನ ಸಹ-ಸ್ಥಾಪಕ ಮತ್ತು ಮಾಜಿ ಸಿಇಒ ಸ್ಟೀವ್ ಜಾಬ್ಸ್ ಅವರನ್ನು ವಿ...
ಮೊತ್ತಮೊದಲ ಬಾರಿಗೆ ಒಂದೇ ವರ್ಷದಲ್ಲಿ 1 ಲಕ್ಷದ ಗಡಿ ದಾಟಿದ ಪೇಟೆಂಟ್‌ ಸಂಖ್ಯೆ
ಬೆಂಗಳೂರು, ಮಾರ್ಚ್‌ 18: ಭಾರತದಲ್ಲಿ ಬೆಳೆಯುತ್ತಿರುವ ಜ್ಞಾನದ ಅವಿಷ್ಕಾರದ ಹಸಿವು ಮತ್ತು ನಾವೀನ್ಯತೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ಭಾರತೀಯ ಪೇಟೆಂಟ್ ಕಚೇರಿ(IP) ನಿಂತಿದ್ದು, ಮೊತ...
ಸಣ್ಣ ಗಾಡಿಯಿಂದ ವ್ಯಾಪಾರ ಆರಂಭಿಸಿದ ವ್ಯಕ್ತಿ ಬಳಿ ಈಗ 20,000 ಕೋಟಿ ರೂ. ಕಂಪನಿ
ಬೆಂಗಳೂರು, ಮಾರ್ಚ್‌ 17: ಕೆಲವು ಜನರು ಚಿಕ್ಕ ವಯಸ್ಸಿನಲ್ಲಿಯೇ ಸೋಲಿನ ಮತ್ತು ವೈಫಲ್ಯಗಳ ರುಚಿಯನ್ನು ನೋಡಿರುತ್ತಾರೆ. ಆದರ ಹೊರತಾಗಿಯೂ ಅವರು ಹೆಜ್ಜೆ ಮುಂದಿಟ್ಟು ಯಶ ಗಳಿಸುತ್ತಾರ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X