ಸೂರತ್, ಏಪ್ರಿಲ್ 15: ಜೈನ ಧರ್ಮಕ್ಕೆ ಸೇರಿದ ಗುಜರಾತ್ನ ಶ್ರೀಮಂತ ದಂಪತಿ ಸುಮಾರು ₹ 200 ಕೋಟಿ ದಾನ ಮಾಡಿ ಸನ್ಯಾಸ ಸ್ವೀಕರಿಸಿದ್ದು, ಇದೀಗ ಮೋಕ್ಷಕ್ಕಾಗಿ ತಮ್ಮ ಪ್ರಯಾಣ ಬೆಳೆಸಲು ...
ಪಾಟ್ನಾ, ಏಪ್ರಿಲ್ 14: ನೀವು ಬಹುಶಃ ಬಹಳಷ್ಟು ಯಶಸ್ಸಿನ ಕಥೆಗಳನ್ನು ಕೇಳಿರಬಹುದು, ಆದರೆ ಒಂದು ರೂಪಾಯಿ ಇಲ್ಲದೆ ಬರೋಬ್ಬರಿ ನೂರು ಕೋಟಿ ದುಡಿದ ಸ್ನೇಹಿತರ ಬಗ್ಗೆ ನೀವು ತಿಳಿಯಲೇಬೇಕ...
ನವದೆಹಲಿ, ಏಪ್ರಿಲ್ 1: ಅಧಿಕ ವೇತನದ ಉದ್ಯೋಗ ಪಡೆಯುವುದು ಎಲ್ಲರಿಂದಲೂ ಆಗುವುದಿಲ್ಲ. ಆದರೆ ಐಐಎಂ, ಐಐಟಿಗಳಿಂದ ಪದವಿ ಪಡೆದ ಜನರು ಸಾಮಾನ್ಯವಾಗಿ ಉತ್ತಮ ಸಂಬಳದ ನೌಕರಿಗಳನ್ನು ಪಡೆಯ...
ನವದೆಹಲಿ, ಮಾರ್ಚ್ 29: ಶಶಿ ಕಿರಣ್ ಶೆಟ್ಟಿ ಅವರು ಆಲ್ಕಾರ್ಗೋ ಗ್ರೂಪ್ನ ಸಂಸ್ಥಾಪಕರು ಮತ್ತು ಅಧ್ಯಕ್ಷರು. ಜೂನ್ 7, 1957 ರಂದು ಕರ್ನಾಟಕದಲ್ಲಿ ಜನಿಸಿದ ಅವರು ಶ್ರೀ ವೆಂಕಟ್ರನಾಮ ಸ...
ನವದೆಹಲಿ, ಮಾರ್ಚ್ 25: ಮಕ್ಕಳು ತಮ್ಮ ಸಣ್ಣ ವಯಸ್ಸಿನಲ್ಲಿ ಸಾಮಾನ್ಯವಾಗಿ ಆಟವಾಡಲು, ಕೆಲವೊಮ್ಮೆ ಅಧ್ಯಯನ ಮಾಡಲು, ತಿನ್ನಲು ಮತ್ತು ಮಲಗಲು ಇಷ್ಟಪಡುತ್ತಾರೆ. ಆದರೆ ಬಾಲ್ಯದಲ್ಲಿ ಅಸಾ...
ನವದೆಹಲಿ, ಮಾರ್ಚ್ 23: ಬೈಜುಸ್ ಬ್ರಾಂಡ್ ಅನ್ನು ಹೊಂದಿರುವ ಎಜುಟೆಕ್ ಸಂಸ್ಥೆ ಥಿಂಕ್ ಅಂಡ್ ಲರ್ನ್, ಅಧಿಕೃತ ಹೇಳಿಕೆಯ ಪ್ರಕಾರ ತನ್ನ 292 ಟ್ಯೂಷನ್ ಸೆಂಟರ್ಗಳಲ್ಲಿ 30 ಅನ್ನು ಮು...
ನವದೆಹಲಿ, ಮಾರ್ಚ್ 22: ನೂರು ಕೋಟಿ ಇರುವ ಯುವತಿ ಐನೂರು ಕೋಟಿ ಇರುವ ವ್ಯಕ್ತಿಯನ್ನು ಮದುವೆಯಾಗುತ್ತಿರುವ ಈ ಕಾಲದಲ್ಲಿ ಏಂಜೆಲಿನ್ ಫ್ರಾನ್ಸಿಸ್ ಎಂಬ ಯುವತಿ 2,500 ಕೋಟಿ ರೂ. ಸಂಪತ್ತಿದ್...
ನವದೆಹಲಿ, ಮಾರ್ಚ್ 19: ನಮ್ಮ ನಡುವೆ ತೀರಾ ಕೆಳಹಂತದಿಂದ ಬೆಳೆದು ಮಹಾನ್ ಸಾಧನೆ ಮಾಡಿದ ಅನೇಕ ಉದ್ಯಮಿಗಳಿದ್ದಾರೆ. ಇವರೆಲ್ಲರೂ ಒಂದಲ್ಲಾ ಒಂದು ರೀತಿಯಿಂದ ಯುವ ಸಮುದಾಯಕ್ಕೆ್ ಹಾಗೂ ಉ...
ಬೆಂಗಳೂರು, ಮಾರ್ಚ್ 18: ಭಾರತದಲ್ಲಿ ಬೆಳೆಯುತ್ತಿರುವ ಜ್ಞಾನದ ಅವಿಷ್ಕಾರದ ಹಸಿವು ಮತ್ತು ನಾವೀನ್ಯತೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ಭಾರತೀಯ ಪೇಟೆಂಟ್ ಕಚೇರಿ(IP) ನಿಂತಿದ್ದು, ಮೊತ...