ಹೋಮ್  » ವಿಷಯ

Employee News in Kannada

ಶೇ 300ರಷ್ಟು ವೇತನ ಏರಿಕೆ ಆಫರ್ ನೀಡಿತ್ತು ಗೂಗಲ್, ಯಾಕೆ ಗೊತ್ತಾ?
ಗೂಗಲ್ ಒಮ್ಮೆ ಉದ್ಯೋಗಿಗೆ ಸಂಬಳದಲ್ಲಿ 300% ಹೆಚ್ಚಳವನ್ನು ನೀಡಿತು. ಯಾಕೆ ಗೊತ್ತಾ?. ಇದು ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಟೆಕ್ ಸಂಸ್ಥೆ ಯಾವೆಲ್ಲ ಕ್ರಮವನ್ನು ಕೈಗೊಳ್ಳಬಹುದು ಎಂಬು...

ಭಾರತೀಯ ಮೂಲದ ಮಾಜಿ ಗೂಗಲ್ ಇಂಜಿನಿಯರ್‌, ಪತ್ನಿ, ಅವಳಿ ಮಕ್ಕಳ ಮೃತದೇಹ ಪತ್ತೆ, ಆತ್ಮಹತ್ಯೆಯೇ, ಕೊಲೆಯೇ?
ಭಾರತೀಯ ಮೂಲದ ಕುಟುಂಬವೊಂದರ ಅವರ $2 ಮಿಲಿಯನ್ ಕ್ಯಾಲಿಫೋರ್ನಿಯಾದ ಭವನದಲ್ಲಿ ಮೃತ ದೇಹವು ಪತ್ತೆಯಾಗಿದೆ. ಈ ಪ್ರಕರಣವು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುವುದು ಇನ್ನೂ ಕೂಡಾ ತಿಳಿದು...
ಹೊಸ ಕಡ್ಡಾಯ ಗ್ರಾಚ್ಯುಟಿ ಮಸೂದೆ ತರಲು ಕರ್ನಾಟಕ ಸರ್ಕಾರ ಚಿಂತನೆ, ವಿವರ
ಬೆಂಗಳೂರು, ಫೆಬ್ರವರಿ 2: ನೌಕರರ ವಲಯಕ್ಕೆ ಕರ್ನಾಟಕ  ಸರ್ಕಾರ ಶೀಘ್ರವೇ ಸಿಹಿಸುದ್ದಿಯನ್ನು ನೀಡುವ ಸಾಧ್ಯತೆ ಇದೆ. ರಾಜ್ಯ ಸರ್ಕಾರವು ಶೀಘ್ರದಲ್ಲೇ ಹೊಸ ಕಡ್ಡಾಯ ಗ್ರಾಚ್ಯುಟಿ ಮಸೂದ...
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನಕ್ಕೆ ರಜೆ ನಿರಾಕರಿಸಿದಕ್ಕೆ ಕಂಪೆನಿಯ ಕೆಲಸ ಬಿಟ್ಟ ನೌಕರ!
ನವದೆಹಲಿ, ಜನವರಿ 23: ರಾಮಮಂದಿರ ಉದ್ಘಾಟನೆ ದಿನದಂದು ರಜೆ ನೀಡಲು ನಿರಾಕರಿಸಿದ ಕಂಪೆನಿಯ ಕೆಲಸವನ್ನೇ ವ್ಯಕ್ತಿಯೊಬ್ಬ ಬಿಟ್ಟಿರುವ ಘಟನೆ ನಡೆದಿದೆ. ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮ...
Anu Aga: ಎಂಜಿನಿಯರಿಂಗ್‌ ವಲಯದ ಶ್ರೀಮಂತ ಮಹಿಳಾ ಉದ್ಯಮಿಯಿವರು, ಆದಾಯವೆಷ್ಟಿದೆ?
ನಮ್ಮ ಭಾರತ ದೇಶದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳಾಗಿ ಬಹುಕೋಟಿ ಆಸ್ತಿಯ ಸಾಮ್ರಾಜ್ಯ ಮುನ್ನಡೆಸುತ್ತಿರುವ ಹಲವಾರು ಯಶೋಗಾಥೆಗಳಿವೆ. ಈ ಪೈಕಿ ಹಲವರು ಉದ್ಯಮವನ್ನು ಹುಟ್ಟು ಹಾಕಿ ಬಳಿ...
Basudeo Singh: 5 ಲಕ್ಷ ರೂ. ಬಂಡವಾಳದಲ್ಲಿ 45,500 ಕೋಟಿ ರೂಪಾಯಿ ಮೌಲ್ಯದ ಕಂಪನಿ ಕಟ್ಟಿದ ಫಾರ್ಮಾ ಉದ್ಯಮಿ
ಭಾರತೀಯ ಔಷಧೀಯ ಉದ್ಯಮದಲ್ಲಿ ಬಸುದಿಯೋ ಸಿಂಗ್‌ ದೊಡ್ಡ ಹೆಸರು ಮಾಡಿರುವ ಪೈಕಿ ಮುಂಚೂಣಿಯಲ್ಲಿದ್ದಾರೆ. 83 ವರ್ಷ ವಯಸ್ಸಿನ ಸಿಂಗ್‌ ಅವರು ಪ್ರಸ್ತುತ ಅಲ್ಕೆಮ್‌ ಲ್ಯಾಬೊರೇಟರೀಸ್&z...
Chandrayaan 3: ಚಂದ್ರಯಾನ-3 ಯಶಸ್ಸಿನ ಹಿಂದಿದ್ದ ಮೈಸೂರಿನ ಕಂಪನಿಯ ಈ ವ್ಯಕ್ತಿಯ ಆಸ್ತಿ ಮೌಲ್ಯ 9200 ಕೋಟಿ ರೂಪಾಯಿಗೆ ಏರಿಕೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಕಳೆದ ಆಗಸ್ಟ್‌ 23ರಂದು ಚಂದ್ರಯಾನ-3 ಮಿಷನ್‌ನ್ನು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಸುವ ಮೂಲಕ ಇಡೀ ಜಗತ್ತಿನ ಮುಂದೆ ಇತಿಹಾ...
KSRTC Parcel Truck: ಆದಾಯ ಹೆಚ್ಚಳಕ್ಕೆ ಕೆಎಸ್‌ಆರ್‌ಟಿಸಿ ಸಜ್ಜು, ಪಾರ್ಸೆಲ್ ಸೇವೆಗೆ 20 ಟ್ರಕ್‌ಗಳು
ನಷ್ಟದೊಂದಿಗೆ ಸಾಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಅನ್ನು ಲಾಭದೆಡೆಗೆ ಕೊಂಡೊಯ್ಯಲು ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈಗಾಗಲ...
KSRTC: ಸಾರಿಗೆ ಉದ್ಯೋಗಿಗಳಿಗೆ ಸಿಹಿಸುದ್ದಿ ಕೊಟ್ಟ ಕೆಎಸ್‌ಆರ್‌ಟಿಸಿ
ಈ ಹಿಂದೆ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶವನ್ನು ನೀಡಿದ ಕರ್ನಾಟಕ ರಾಜ್ಯ ಸರ್ಕಾರವು ಈಗ ಕೆಎಸ್‌ಆರ್‌ಟಿಸಿ ಉದ್ಯೋಗಿಗಳಿಗೆ ಸಿಹಿ...
ಸೌರ ಮಿಷನ್ ಆದಿತ್ಯ L-1 ಹಿಂದಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಬಳ, ವಿವರ
ನವದೆಹಲಿ, ಸೆಪ್ಟೆಂಬರ್‌ 4: ಇತ್ತೀಚೆಗೆ ಆಗಸ್ಟ್ 23 ರಂದು ಇಸ್ರೋದ ಚಂದ್ರಯಾನ 3 ಮಿಷನ್ ಯಶಸ್ಸಿನ ನಂತರ ಇಸ್ರೋ ಈಗ ಆದಿತ್ಯ-ಎಲ್ 1 ಎಂಬ ಹೆಸರಿನ ಮೊದಲ ಸೌರ ಮಿಷನ್ ಅನ್ನು ಪ್ರಾರಂಭಿಸಿದೆ. ...
Chandrayaan-3: ಚಂದ್ರಯಾನ –3 ಮಿಷನ್‌ ಹಿಂದಿನ ಇಸ್ರೋ ವಿಜ್ಞಾನಿಗಳು, ತಂತ್ರಜ್ಞರು ಪಡೆಯುವ ವೇತನ
ಇಸ್ರೋದ ಚಂದ್ರಯಾನ-3 ಆಗಸ್ಟ್‌ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿದೆ. ಈ ವೇಳೆ ವಿಜ್ಞಾನಿಗಳನ್ನು ಭಾರತದಾದ್ಯಂತ ಅಭಿನಂದನೆ ಸಲ್ಲಿಸಲಾಗಿದೆ. ಈ ಚಂದ್ರಯಾನ ಮ...
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
ಪ್ರಸ್ತುತ ಹಲವಾರು ಸಂಸ್ಥೆಗಳು ವೆಚ್ಚವನ್ನು ಕಡಿತ ಮಾಡುವ ನೆಪವೊಡ್ಡಿ ಸಂಸ್ಥೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಪ್ರತಿ ದಿನ ಇಂತಹ ಸುದ್ದಿಗಳನ್ನು ಕೇಳುತ್ತಿದ್ದೇವೆ,...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X