ಹೋಮ್  » ವಿಷಯ

Export News in Kannada

ಈ ಎರಡು ದೇಶಗಳಿಗೆ ತಲಾ 10,000 ಟನ್ ಈರುಳ್ಳಿ ರಫ್ತು ಮಾಡಲು ಭಾರತ ಅನುಮತಿ
ನವದೆಹಲಿ, ಏಪ್ರಿಲ್‌ 16: ರಾಷ್ಟ್ರೀಯ ಸಹಕಾರಿ ರಫ್ತು ಸಹಕಾರಿ ಮೂಲಕ ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ತಲಾ 10,000 ಟನ್ ಈರುಳ್ಳಿ ರಫ್ತು ಮಾಡಲು ಭಾರತ ಅನುಮತಿ ನೀ...

ಭಾರತ ವಿರೋಧಿ ಮಾಲ್ಡೀವ್ಸ್ ಸರ್ಕಾರಕ್ಕೆ ಅಗತ್ಯ ವಸ್ತು ರಫ್ತು!
ನವದೆಹಲಿ, ಏಪ್ರಿಲ್‌ 7: ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಸಂಬಂಧ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ದಿನದಿಂದ ದಿನಕ್ಕೆ ಸೂಕ್ಷ್ಮವಾಗುತ್ತಿದೆ. ಹೀಗಾಗಿ ಎರಡೂ ದೇಶಗಳ ನಡುವೆ ಮಾ...
Onion Export Ban: ರಫ್ತು ನಿರ್ಬಂಧ: ಈರುಳಿ ಬೆಲೆ ಕುಸಿತ- ಸರ್ಕಾರ ಹಿಂಪಡೆಯದ ನಿಷೇಧ
ಈರುಳ್ಳಿ ರಫ್ತು ಮೇಲಿನ ನಿಷೇಧವು 31 ಮಾರ್ಚ್ 2024 ರವರೆಗೆ ನಿಷೇಧವನ್ನು ಮುಂದುವರಿಸುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ ಈರುಳ್ಳಿ ಮೇಲಿನ ನಿಷೇಧ ತೆಗೆದು ಹಾಕಿರುವ ವರದಿಯನ್ನ...
ಮುಂದೆ ಸಕ್ಕರೆ ಬಿಕ್ಕಟ್ಟು ಎದುರಾಗಲಿದೆಯೇ, ನೀವು ತಿಳಿದುಕೊಳ್ಳಬೇಕಾದ ಸಂಗತಿ ಇಲ್ಲಿದೆ
ಅಥೆನ್ಸ್‌, ಆಗಸ್ಟ್ 25: ಸಕ್ಕರೆ ರಫ್ತು ನಿಷೇಧಿಸಲು ಸರ್ಕಾರ ಮುಂದಾಗಿದೆ ಎಂಬ ವರದಿಗಳನ್ನು ಇಂಡಿಯನ್ ಶುಗರ್ ಮಿಲ್ ಅಸೋಸಿಯೇಷನ್ ​​(ISMA) ತಳ್ಳಿಹಾಕಿದೆ. ISMA ಇದನ್ನು ಅಕಾಲಿಕ ಊಹೆಗಳು ಎ...
Sugar Export: 7 ವರ್ಷಗಳಲ್ಲಿ ಮೊದಲ ಬಾರಿಗೆ ಸಕ್ಕರೆ ರಫ್ತು ನಿಷೇಧ ಸಾಧ್ಯತೆ, ಕಾರಣವೇನು?
ಭಾರತ ದೇಶವು ಉಳಿದ ದೇಶಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಬದಲಾವಣೆಯನ್ನು ಕಾಣುತ್ತಿರುವ ನಡುವೆಯೂ ಭಾರತದಲ್ಲಿ ಸಾಮಾನ್ಯ ಜನರಿಗೆ ಅದರಲ್ಲೂ ಮುಖ್ಯವಾಗಿ ಬಡ ಹಾಗೂ ಮಧ್...
ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಸರ್ಕಾರ ನಿರ್ಬಂಧ, ಕಾರಣವೇನು?
ಕಳೆದ ಹಲವಾರು ತಿಂಗಳುಗಳಿಂದ ದೇಶದಲ್ಲಿ ಅಗತ್ಯ ವಸ್ತುಗಳ ದರವು ಹೆಚ್ಚಳವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ನಾವು ಮೇ, ಜೂನ್ ಮತ್ತು ಪ್ರಸ್ತುತ ಜುಲೈ ತಿಂಗಳಿನಲ್ಲಾದ ಬೆಲೆ ಏರಿಕೆ ಪ...
Rice Exports: ಹಣದುಬ್ಬರ ಹೆಚ್ಚಾಗುತ್ತಿದ್ದಂತೆ ಅಕ್ಕಿ ರಫ್ತು ಮೇಲೆ ನಿಷೇಧಕ್ಕೆ ಸರ್ಕಾರ ಸಜ್ಜು
ವಿಶ್ವದ ಅತಿದೊಡ್ಡ ಅಕ್ಕಿ ರಫ್ತು ಮಾಡುವ ದೇಶ ಭಾರತವಾಗಿದೆ. ಆದರೆ ಈಗ ಹಣದುಬ್ಬರದ ನಡುವೆ ಅಕ್ಕಿ ರಫ್ತನ್ನು ಭಾರತ ನಿಷೇಧ ಮಾಡಲು ಮುಂದಾಗುತ್ತಿದೆ. ಎಲ್ ನಿನೋ ಹವಾಮಾನದ ಮಾದರಿಯು ಮತ...
Exports Decline: ಏಪ್ರಿಲ್‌ನಲ್ಲಿ ಭಾರತದ ರಫ್ತು ಪ್ರಮಾಣ ಶೇ.12.7ರಷ್ಟು ಕುಸಿತ, ಕಾರಣವೇನು?
ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದಾಗ ಭಾರತದ ರಫ್ತು ಪ್ರಮಾಣವು ಏಪ್ರಿಲ್ ತಿಂಗಳಿನಲ್ಲಿ ಶೇಕಡ 12.7ರಷ್ಟು ಕುಸಿತ ಕಂಡಿದೆ. ರಫ್ತು ಪ್ರಮಾಣವು ಏಪ್ರಿಲ್‌ನಲ್ಲಿ 34.66 ಬಿಲಿಯನ್ ಡಾಲರ್...
Gem, Jewellery Exports : ಫೆಬ್ರವರಿ ರತ್ನ, ಜ್ಯುವೆಲ್ಲರಿ ರಫ್ತು ಹೆಚ್ಚಳ, ಎಷ್ಟು ಏರಿಕೆ ನೋಡಿ!
ಭಾರತದಲ್ಲಿ ಫೆಬ್ರವರಿ 2023ರಲ್ಲಿ ರತ್ನ ಹಾಗೂ ಜ್ಯುವೆಲ್ಲರಿ ರಫ್ತು ಏರಿಕೆಯಾಗಿದೆ. ಚೀನಾದ ಮತ್ತು ಮಧ್ಯಪ್ರಾಚ್ಯ ಎರಡೂ ಮಾರುಕಟ್ಟೆಗಳ ತ್ವರಿತ ಚೇತರಿಕೆಯಿಂದಾಗಿ ಭಾರತದಲ್ಲಿ ಈ ಬೆಳ...
Budget 2023: ಕೃಷಿ ಉತ್ಪನ್ನಗಳ ರಫ್ತಿಗೆ ನಿಷೇಧ ಬೇಡ; ಕಾರ್ಬನ್ ಕ್ರೆಡಿಟ್ ಮಾರಲು ಬಿಡಿ: ರೈತರ ಒತ್ತಾಯ
ನವದೆಹಲಿ, ನ. 23: ಗೋಧಿ ಇತ್ಯಾದಿ ಕೃಷಿ ಉತ್ಪನ್ನಗಳ ರಫ್ತಿಗೆ ಹೇರಲಾಗಿರುವ ನಿಷೇಧವನ್ನು ಹಿಂಪಡೆಯಬೇಕು. ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‌ಪಿ) ಕಡಿಮೆ ಬೆಲೆಗೆ ಬರುವ ಕೃಷಿ ಉತ್ಪನ್ನ...
ಉಕ್ಕಿಗೆ ರಫ್ತು ಸುಂಕ ರದ್ದು: ಸರ್ಕಾರ ನಿರ್ಧಾರಕ್ಕೆ ಉದ್ಯಮದ ಸ್ವಾಗತ
ನವದೆಹಲಿ, ನ. 19: ಉಕ್ಕಿನ ಉತ್ಪನ್ನಗಳ ರಫ್ತಿಗೆ ಹೇರಲಾಗಿದ್ದ ಸುಂಕವನ್ನು ಹಿಂಪಡೆಯಲು ಇತ್ತೀಚೆಗೆ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ಉಕ್ಕು ಉದ್ಯಮದವರು ಸ್ವಾಗತಿಸಿದ್ದಾ...
ಅಕ್ಟೋಬರ್‌ನಲ್ಲಿ ರಫ್ತು ಭಾರೀ ಇಳಿಕೆ; ವ್ಯಾಪಾರ ಅಂತರ ಇನ್ನೂ ಅಧ್ವಾನ
ನವದೆಹಲಿ, ನ. 16: ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ವ್ಯಾಪಾರ ಅಂತರ (ಟ್ರೇಡ್ ಡೆಫಿಸಿಟ್) ಬರೋಬ್ಬರಿ 26.91 ಬಿಲಿಯನ್ ಡಾಲರ್ ಇದೆ. ಅಂದರೆ ಕಳೆದ ತಿಂಗಳು ಭಾರತದ ರಫ್ತು ಮತ್ತು ಆಮದು ನಡುವಿ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X