ಹೋಮ್  » ವಿಷಯ

Indian Army News in Kannada

ಭರ್ಜರಿ ಆರ್ಡರ್ ಪಡೆದ ಎಚ್‌ಎಎಲ್: 67 ಸಾವಿರ ಕೋಟಿ ರೂ. ಟೆಂಡರ್‌ಗೆ ಗ್ರೀನ್ ಸಿಗ್ನಲ್!
ಬೆಂಗಳೂರು, ಏಪ್ರಿಲ್‌ 15: ಭಾರತವು ರಕ್ಷಣಾ ಸಾಮಾಗ್ರಿಗಳ ರಫ್ತು ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡುತ್ತಿದೆ. ಈ ಮೂಲಕ ಅಮೆರಿಕ & ಯುರೋಪ್ ದೇಶಗಳಿಗೆ ಚಾಲೆಂಜ್ ಹಾಕುವ ರೀತಿ ಶಸ...

ಪುಲ್ವಾಮಾ ಉಗ್ರರ ದಾಳಿ: ಇಂದು ದೇಶವ್ಯಾಪಿ ಮಾರುಕಟ್ಟೆ ಬಂದ್
ಪುಲ್ವಾಮಾ ಸಿ.ಆರ್‌.ಪಿ.ಎಫ್‌ ಯೋಧರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಪುಲ್ವಾಮ ಉಗ್ರರ ದಾಳಿ ಖಂಡಿಸಿ ಹಾಗು ಮೃ...
ಮೋದಿ ಮಹಿಮೆ! ಭಾರತದ ಈ ಹಳ್ಳಿ ಏಷಿಯಾದಲ್ಲೇ ಶ್ರೀಮಂತ, ಎಲ್ಲರೂ ಕೋಟ್ಯಾಧಿಪತಿಗಳು!!
ಕೋಟ್ಯಾಧೀಪತಿಗಳಾಗುವ ಅದೃಷ್ಟ ಅಂದರೆ ಇದೆ ಇರಬಹುದು! ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಮಹಿಮೆ..!! ಹೌದು, ಅರುಣಾಚಲ ಪ್ರದೇಶದ ಒಂದು ಹಳ್ಳಿ ಏಷ್ಯಾದ ಅತ್ಯಂತ ಶ್ರೀಮಂತ ಗ್ರ...
ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್‌ ಸೇವೆ ಆರಂಭ
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್‌ ಸೇವೆಯನ್ನು ಆರಂಭಿಸಿದೆ. ಜಾಗತಿಕ ಮೊಬೈಲ್ ಸೇವೆಗಳನ್ನು ಒದಗಿಸುವ ಬ್ರಿಟಿಷ್ ಸ್ಯಾಟಲೈಟ್ ಟೆಲಿಕಮ್...
20 ಸಾವಿರ ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿ: ಯುದ್ದ ಸಾಧ್ಯತೆ ಹಿನ್ನೆಲೆ ಸೇನೆ ತಯಾರು!
ಗಡಿಭಾಗದಲ್ಲಿ ಹೆಚ್ಚಾಗುತ್ತಿರುವ ಉಗ್ರ ದಾಳಿ ನಿವಾರಣೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಸುಮಾರು 20 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ತುರ್ತಾಗಿ ಖ...
ಅತಿಹೆಚ್ಚು ಡಿಫೆನ್ಸ್ ಬಜೆಟ್ ಹೊಂದಿರುವ ವಿಶ್ವದ ಟಾಪ್ 10 ದೇಶಗಳಲ್ಲಿ ಭಾರತ
ಜಾಗತಿಕವಾಗಿ ಯಾವ ಸಂದರ್ಭದಲ್ಲಿ ಏನಾಗಬಹುದು, ಯಾವ ದೇಶ ಯಾರ ಮೇಲೆ ದಾಳಿ ಮಾಡಬಹುದು ಅಥವಾ ಯಾರು ಗೆಲುವು ಸಾಧಿಸಬಹುದು ಇತ್ಯಾದಿ ಆತಂಕಗಳಿಂದಾಗಿ ತಮ್ಮ ದೇಶದ ರಕ್ಷಣೆಗಾಗಿ ಎಲ್ಲ ದೇಶ...
ಜಗತ್ತಿನ ಟಾಪ್ 10 ಶಕ್ತಿಶಾಲಿ ಮಿಲಿಟರಿ ದೇಶಗಳು
ಮಾನವ ಸಂಪನ್ಮೂಲ, ಲ್ಯಾಂಡ್ ಸಿಸ್ಟಮ್, ವಿಮಾನ ಶಕ್ತಿ, ನೌಕಾಬಲ, ಭೂಸೇನೆ, ನೈಸರ್ಗಿಕ ಸಂಪನ್ಮೂಲ, ಜಿಡಿಪಿ, ಹಣಕಾಸು ಹಾಗೂ ಭೌಗೋಳಿಕತೆ ಮಾನದಂಡಗಳ ಮೇಲೆ ಪ್ರಬಲ ಮಿಲಿಟರಿ ಶಕ್ತಿ-ಸಾಮರ್ಥ...
67 ಸಾವಿರ ಕೋಟಿ ವೆಚ್ಚದಲ್ಲಿ ಭಾರತದಲ್ಲೇ ಯುದ್ದ ಟ್ಯಾಂಕ್ ನಿರ್ಮಾಣ!
83 ಲೈಟ್ ಕಾಂಬ್ಯಾಟ್ ಏರ್ ಕ್ರಾಪ್ಟ್, 15 ಲೈಟ್ ಕಾಂಬ್ಯಾಟ್ ಹೆಲಿಕ್ಯಾಪ್ಟರ್ ಮತ್ತು 464 T-90 ಯುದ್ದ ಟ್ಯಾಂಕ್ ಗಳನ್ನು ಭಾರತದಲ್ಲೇ ನಿರ್ಮಾಣ ಮಾಡುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಗ್ರೀನ್ ...
ಭಾರತ-ಪಾಕ್ ನಡುವಿನ ಸಮಾಜೋ-ಆರ್ಥಿಕ ಭಿನ್ನತೆ ಏನು?
ಭಾರತ ಮತ್ತು ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ಗಡಿ ನಿಯಂತ್ರಣ ರೇಖೆ(LOC) ಅನೇಕ ಅಹಿತಕರ ಘಟನೆಗಳಿಂದಾಗಿ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಈ ಉದ್ವಿಗ್ನತೆಯಿಂದಾಗಿ ಪಾಕಿಸ್ತಾ...
ಭಾರತೀಯ ಸೇನೆ ದಾಳಿಗೆ ಉದ್ಯಮ ಬೆಂಬಲ
ಭಾರತೀಯ ಸೇನೆ ನಿಯಂತ್ರಣ ಗಡಿ ರೇಖೆ(LOC) ದಾಟಿ ಪಾಕ್ ಆಕ್ರಮಿತ ಕಾಶ್ಮಿರದ (ಪಿಒಕೆ) ಉಗ್ರರ 7 ಅಡಗುತಾಣಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿರುವುದರಿಂದ ದೇಶದ ವಾಣಿಜ್ಯ ಮತ್ತು ಆರ್ಥಿಕ ವಹಿವ...
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
ಉರಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ ನಂತರ, ದಾಳಿಗೆ ಕಾರಣರಾದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಅದಕ...
ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಪರಿಣಾಮ ಸೆನ್ಸೆಕ್ಸ್ 500 ಅಂಕ ಕುಸಿತ
ಭಾರತೀಯ ಸೇನೆಯ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಅಪರೇಷನ್(DGMO) ಕಳೆದ ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ ಅಡಗು ತಾಣಗಳ ಮೇಲೆ ಭಾರತೀಯ ಸೇನೆ ಚಿಕಿತ್ಸಕ ದಾಳಿ(ಸರ್ಜಿಕಲ್ ಸ್ಟ್ರೈಕ್) ಮಾ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X