ಹೋಮ್  » ವಿಷಯ

Money News in Kannada

ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
ಬೆಂಗಳೂರು, ಏಪ್ರಿಲ್‌ 23: ನಗರದಲ್ಲಿ 279 ಅನಧಿಕೃತ ಲೇಔಟ್‌ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಗುರುತಿಸಿದ್ದು, ಕಾನೂನು ಮತ್ತು ಆರ್ಥಿಕ ತೊಂದರೆಯಿಂದ ಪಾರಾಗಲು ಈ ಪ್ರದೇ...

ಕರ್ನಾಟಕದಲ್ಲಿ ಕುರುಡು ಕಾಂಚಾಣ: ಚುನಾವಣಾ ಸಂಬಂಧಿತ 400 ಕೋಟಿ ಹಣ ವಶ
ಬೆಂಗಳೂರು, ಏಪ್ರಿಲ್‌ 22: ಮಾರ್ಚ್ 16 ರಿಂದ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾದ ಬಳಿಕ ಲೋಕಸಭೆ ಚುನಾವಣೆ ಸಂಬಂಧಿತ ವಶಪಡಿಸಿಕೊಂಡ ಒಟ್ಟು ಮೌಲ್ಯವು ಭಾನುವಾರದ ವೇಳೆಗೆ 403.40 ಕೋಟಿ ರ...
ಕಬ್ಬನ್‌ ಪಾರ್ಕ್‌ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
ಬೆಂಗಳೂರು, ಏಪ್ರಿಲ್‌ 19: ಖಾಸಗಿ ಕಂಪೆನಿಯೊಂದು ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಮರ ಅಪ್ಪಿಕೊಳ್ಳುವ ಫಾರೆಸ್ಟ್‌ ಬಾಥಿಂಗ್‌ ಎಕ್ಸ್‌ಪಿರಿಯನ್ಸ್‌ ಎಂಬ ಕಾರ್ಯಕ್ರಮಕ...
ತನ್ನ ಯುಪಿಐ ಬಳಕೆದಾರರನ್ನು ನಾಲ್ಕು ಬ್ಯಾಂಕ್‌ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿದ Paytm
ನವದೆಹಲಿ, ಏಪ್ರಿಲ್‌ 19: ಈವರೆಗೆ ಪೇಟಿಎಂ ಯುಪಿಐ ಗ್ರಾಹಕರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಅನ್ನು ಬಳಸುತ್ತಿದ್ದರು, ಆದರೆ ಇದನ್ನು ಕಳೆದ ಕೆಲದಿನಗಳ ಹಿಂದೆ...
Binance: ಫೈನ್‌ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
ಮುಂಬೈ, ಏಪ್ರಿಲ್‌ 18: ಭಾರತದಿಂದ ನಿಷೇಧಿಸಲ್ಪಟ್ಟ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾದ ಬಿನಾನ್ಸ್ (Binance) ಸುಮಾರು $2 ಮಿಲಿಯನ್ ದಂಡವನ್ನು ಪಾವತಿಸಿದ ನಂತರ ಮರ...
ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ಹಣ ವಶ, ತುಂಬಿ ತುಳುಕಾಡಿದ ಆಯೋಗದ ಖಜಾನೆ!
ಬೆಂಗಳೂರು, ಏಪ್ರಿಲ್‌ 15: ಮೊದಲ ಹಂತದ ಲೋಕಸಭೆ ಚುನಾವಣೆ ಹತ್ತಿರ ಬಂದಿದ್ದು, ಕೇಂದ್ರಿಯ ಸಂಸ್ಥೆಗಳ ದಾಖಲೆಯ ಪ್ರಕಾರ 4,650 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿವೆ ಎಂದು ಭಾರತೀಯ ಚುನ...
12 ಕೋಟಿ ರೂ. ಮೌಲ್ಯದ ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ನೀತಾ ಅಂಬಾನಿ , ಏನಿದರ ವಿಶೇಷತೆ ತಿಳಿಯಿರಿ
ಮುಂಬೈ, ಏಪ್ರಿಲ್‌ 10: ಉದ್ಯಮಿ ಮುಕೇಶ್ ಅಂಬಾನಿ ಭಾರತ ಮಾತ್ರವಲ್ಲ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಇವರಿಗಿದೆ. 9,74,703 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವ ಮುಖೇಶ್ ಅಂಬಾ...
ಆನ್‌ಲೈನ್ ಮೂಲಕ ವಂಚನೆಗೊಳಗಾದರೆ ನಿಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ನವದೆಹಲಿ, ಏಪ್ರಿಲ್‌ 7: ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣ ಅಥವಾ ಆನ್‌ಲೈನ್ ವಂಚನೆಯಿಂದ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನ್‌ಲೈನ್ ವಹಿವಾಟುಗಳ ಹೆಚ...
ಇನ್ಮುಂದೆ ಯುಪಿಐ ಮೂಲಕವೇ ನಿಮ್ಮ ಖಾತೆಗೆ ಹಣ ಡೆಪಾಸಿಟ್ ಮಾಡಿಕೊಳ್ಳಬಹುದು, ಶೀಘ್ರವೇ ಜಾರಿಗೆ ಬರಲಿದೆ ವ್ಯವಸ್ಥೆ
ನವದೆಹಲಿ, ಏಪ್ರಿಲ್‌ 7: ಯುಪಿಐ ಟ್ರಾನ್ಸಾಕ್ಷನ್..ಭಾರತದ ಡಿಜಿಟಲ್ ಟ್ರಾನ್ಸಾಕ್ಷನ್‌ನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ ವ್ಯವಸ್ಥೆ. ಹಣ ವರ್ಗಾವಣೆಯನ್ನ ಬಹಳ ಸರಳೀಕರಣಗೊಳಿ...
ಐಫೋನ್‌ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ಸಿಕ್ಕಿದ್ದು ಯಾಕೆ?
ಬೆಂಗಳೂರು, ಏಪ್ರಿಲ್‌ 4: ದುಬಾರಿ ಫೋನು ಎಂಬ ಖ್ಯಾತಿ ಪಡೆದ ಐಫೋನ್ ಜಗತ್ತಿನಾದ್ಯಂತ ದೊಡ್ಡ ಬ್ರಾಂಡ್ ಆಗಿ ಬೆಳೆದು ನಿಂತಿದೆ. ಮೂಲತಃ ಅಮೆರಿಕದ ಐಫೋನ್ ಬ್ರ್ಯಾಂಡ್ ಭಾರತದಲ್ಲಿ ಕೂಡ ಸ...
ಕೆಂಪೇಗೌಡ ಲೇಔಟ್‌ನ ಮೂಲೆ ನಿವೇಶನ ಅಡಮಾನ ಇಡಲು ಮುಂದಾದ ಬಿಡಿಎ?
ಬೆಂಗಳೂರು, ಏಪ್ರಿಲ್‌ 4: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಖಾಲಿ ಇರುವ 2,500 ಮೂಲೆ ನಿವೇಶನಗಳನ್ನು ಅಡಮಾನವಿಟ್ಟು ರಾಷ್ಟ್ರೀಕೃತ ಬ್ಯ...
₹2,000 ಮುಖಬೆಲೆ ನೋಟು ಬದಲಾವಣೆಗೆ ಇನ್ನೂ ಇದೆ ಅವಕಾಶ
ನವದೆಹಲಿ, ಏಪ್ರಿಲ್‌ 3: 2016ರಲ್ಲಿ ನೋಟು ಅಮಾನ್ಯೀಕರಣದ ಬಳಿಕ ಸಂಚಲನ ಸೃಷ್ಟಿಯಾಗಿತ್ತು. ಈ ಆದೇಶ ಬಳಿಕ 1000 & 500 ಮುಖಬೆಲೆ ನೋಟು ಮಾಯವಾಗಿದ್ದವು. ಆಗ ಹುಟ್ಟಿಕೊಂಡ ₹2000 ಮುಖಬೆಲೆ ನೋಟು ಕೂ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X