ಹೋಮ್  » ವಿಷಯ

Money News in Kannada

ಮತ್ತಷ್ಟು ಸೇಫ್​ ಆಗಲಿದೆ ಬ್ಯಾಂಕ್​ ಸೇಫ್ಟಿ ಲಾಕರ್‌ಗಳು, ಗ್ರಾಹಕರಿಗೆ ಗುಡ್​ ನ್ಯೂಸ್​ ಕೊಟ್ಟ ಆರ್‌ಬಿಐ
ನವದೆಹಲಿ, ಏಪ್ರಿಲ್‌ 1: ನಿಮ್ಮ ಉಳಿತಾಯದ ದುಡ್ಡು , ಒಡವೆ , ಆಸ್ತಿ ಪತ್ರ ಈ ಸಂಪತ್ತುಗಳನ್ನ ಎಷ್ಟು ಜೋಪಾನ ಮಾಡಿದ್ರು ಸಾಲೋದಿಲ್ಲ. ಯಾಕಂದ್ರೆ ಇಡೀ ಜೀವಮಾನವೆಲ್ಲಾ ಉಳಿಸಿದ ಗಳಿಸಿಕೊಂ...

ವಿಶ್ವದ 41ನೇ ಶ್ರೀಮಂತ ಈ ಅಮೇರಿಕನ್ ಕ್ರಿಪ್ಟೋ ಕಿಂಗ್! ಇವರ ಹೆಸರು...
ನವದೆಹಲಿ, ಮಾರ್ಚ್‌ 30: 'ಕ್ರಿಪ್ಟೋ ಕಿಂಗ್' ಎಂದೇ ಕರೆಯಲ್ಪಡುವ ಸ್ಯಾಮ್ಯುಯೆಲ್ ಬೆಂಜಮಿನ್ ಬ್ಯಾಂಕ್‌ಮ್ಯಾನ್ ಫ್ರೈಡ್ ಒಂದು ಕಾಲದಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ 41ನೇ ಶ್ರೀಮಂತ ಅಮೇ...
ಸ್ವಂತ ಸೂರಿಲ್ಲದ ಆಟೋ ಚಾಲಕನಿಗೆ ಒಲಿದ 10 ಕೋಟಿ ರೂಪಾಯಿಯ ಅದೃಷ್ಟ!
ನವದೆಹಲಿ, ಮಾರ್ಚ್‌ 30: ಸ್ವಂತ ಮನೆ ಅಥವಾ ತನ್ನದೆಂಬ ಸ್ಥಳ ಮೊದಲೇ ಇಲ್ಲ. ತನ್ನ ತಾಯಿ ಹಾಗೂ ಇತರ ಸಂಬಂಧಿಕರೊಂದಿಗೆ ವಾಸ್ತವ್ಯ ಜೀವನೋಪಾಯಕ್ಕಾಗಿ ಟಿಪ್ಪರ್ ಲಾರಿ ಮತ್ತು ಆಟೋ ರಿಕ್ಷಾ ...
ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ 40.84 ಕೋಟಿ ರೂ. ಒಡೆಯ
ಬೆಂಗಳೂರು, ಮಾರ್ಚ್‌ 29: ಏ. 26ರಂದು ನಡೆಯುವ ರಾಜ್ಯದ 14 ಲೋಕ ಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಾ.28 ರಿಂದ ಆರಂಭವಾಗಿದ್ದು, ಇದರೊಂದಿಗೆ ರಾಜ್ಯದ ಚುನಾವಣಾ ಕಣ ರಂಗೇರಿದೆ. ಇನ್ನು ...
ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
ಬೆಂಗಳೂರು, ಮಾರ್ಚ್‌ 29: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೇತನವನ್ನು ಪರಿಷ್ಕರಿಸಲಾಗಿದ್ದು, ವಿವಿಧ ರಾಜ್ಯಗಳಿಗೆ ಶೇ.4 ರಿಂದ 10 ರಷ್ಟು ಹೆಚ್ಚಳವಾಗ...
2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
ಚೆನ್ನೈ, ಮಾರ್ಚ್‌ 28: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರುವೆನ್ನೆನಲ್ಲೂರಿನ ರಥಿನವೇಲ್ ಮುರುಗನ್ ದೇವಸ್ಥಾನದಲ್ಲಿ 9 ನಿಂಬೆಹಣ್ಣುಗಳನ್ನು 2.36 ಲಕ್ಷ ರೂಪಾಯಿಗೆ ಹರಾಜು ಮಾಡಿದ...
ಐತಿಹಾಸಿಕ ಹರಾಜು: ಭಾರತ ಮೂಲದ ನೆಲ್ಲೂರು ಹಸು ಬ್ರೆಜಿಲ್ ನಲ್ಲಿ 40 ಕೋಟಿ ರೂ.ಗೆ ಮಾರಾಟ!
ನವದೆಹಲಿ, ಮಾರ್ಚ್‌ 28: ಒಂದು ಹಸುವಿಗೆ ಹೆಚ್ಚಿಂದರೆ ಎಷ್ಟಿರಬಹುದು? 10,000 ರೂ. ಯಿಂದ , ಉತ್ತಮ ತಳಿಯಾದರೇ ಅಬ್ಬಾಬ್ಬಾ ಎಂದರೆ 50ಲಕ್ಷದವರೆಗೆ ಬೆಳೆಬಾಳುವ ಹಸು ಇರಬಹುದು. ಆದರೆ ಭಾರತದ ನೆಲ...
ಹಣದ ಕಂತೆಯನ್ನೇ ಹಾಸಿಗೆ ಮಾಡಿ ಮಲಗಿದ ರಾಜಕಾರಣಿ ಫೋಟೋ ವೈರಲ್‌!
ಗುವಾಹಟಿ, ಮಾರ್ಚ್‌ 27: ಅಸ್ಸಾಂನ ಉದಲಗಿರಿ ಜಿಲ್ಲೆಯ ಭೈರಗುರಿಯಲ್ಲಿ ಗ್ರಾಮ ಸಭೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೋಟುಗಳನ್ನೇ ಹಾಸಿಗೆ ಮಾಡಿಕೊಂಡು ಅದರ ಮೇಲೆ ಮಲಗಿರುವ ಫೋಟೋ ಸೋಶಿ...
ತಿರುಪತಿ ದೇವಸ್ಥಾನದ ಟ್ರಸ್ಟ್ ಬೋರ್ಡ್‌ನಲ್ಲಿ ಆರ್ಥಿಕ ಅವ್ಯವಹಾರ: ಟಿಟಿಡಿ ಆರೋಪ
ಬೆಂಗಳೂರು, ಮಾರ್ಚ್‌ 27: ದೇವಸ್ಥಾನದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಅವರ ಮೇಲ್ವಿಚಾರಣೆಯಲ್...
13 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳಲ್ಲಿ ಲೋಕಾಯುಕ್ತ ರೈಡ್‌!
ಬೆಂಗಳೂರು, ಮಾರ್ಚ್‌ 27: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 13 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಮೈಸ...
ಹಣ ಡ್ರಾ ಅಥವಾ ಡೆಪಾಸಿಟ್ ಮಾಡುವ ಮುನ್ನ ಎಚ್ಚರ, ಚುನಾವಣ ನೀತಿ ಸಂಹಿತೆಯ ನಿಯಮ ತಿಳಿದುಕೊಳ್ಳಿ
ಬೆಂಗಳೂರು, ಮಾರ್ಚ್‌ 25: ಈಗಾಗಲೇ ದೇಶಾದ್ಯಂತ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿತ್ತು, ಒಟ್ಟು 7 ಹಂತದಲ್ಲಿ ರಾಷ್ಟ್ರವ್ಯಾಪಿ ಚುನಾವಣೆ ನಡೆಯಲಿದ್ದು, ನಮ್ಮ ರಾಜ್ಯದಲ್ಲಿ ಎರಡ...
ಬ್ಯಾನ್ ಆಗಲಿದ್ಯಾ 100 ರೂ. ಹಳೆ ನೋಟು ?! ಆರ್‌ಬಿಐ ಕೊಟ್ಟ ಸೂಚನೆ ಏನು?
ನವದೆಹಲಿ, ಮಾರ್ಚ್‌ 25: 100 ರೂ ಹಳೆ ನೋಟುಗಳು ಬ್ಯಾನ್ ಆಗಲಿದೆ, ಹೀಗಾಗಿ ಆದಷ್ಟು ಬೇಗ ಬ್ಯಾಂಕ್ ಗಳಿಗೆ ನಿಮ್ಮ ಬಳಿ ಇರುವ ಹಳೆ ನೋಟುಗಳನ್ನ ವಾಪಸ್ ಮಾಡಿ ಹೊಸ ನೋಟುಗಳನ್ನ ಪಡೆದುಕೊಳ್ಳಿ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X