ಹೋಮ್  » ವಿಷಯ

Taxes News in Kannada

ತೈಲ ಬೆಲೆ ಇಳಿದಂತೆ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ ಸರ್ಕಾರ
ಜಾಗತಿಕ ಮಟ್ಟದಲ್ಲಿ ತೈಲ ದರ ಇಳಿಕೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ತನ್ನ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದೆ. ಇದರ ಪರ...

ಹೊಸ ತೆರಿಗೆ ದರಗಳು ರಫ್ತುದಾರರು, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊರೆಯಾಗಬಹುದು: ತೆರಿಗೆ ತಜ್ಞರು
ಆದಾಯ ತೆರಿಗೆ ದರದಲ್ಲಿನ ಬದಲಾವಣೆಗಳು ವಿಶೇಷವಾಗಿ ರಫ್ತುದಾರರಿಗೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತೆರಿಗೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಬಜೆಟ್ 2020ರ ಕ...
ಹೊಸ ತೆರಿಗೆ ವ್ಯವಸ್ಥೆಯ ಗೊಂದಲವನ್ನು ಶೀಘ್ರದಲ್ಲಿ ಪರಿಹರಿಸುತ್ತೇವೆ: ನಿರ್ಮಲಾ ಸೀತಾರಾಮನ್
ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಬಳಿಕ ಹೊಸ ತೆರಿಗೆ ವ್ಯವಸ್ಥೆಯಲ್ಲಿನ ಜನಸಾಮಾನ್ಯರ ಗೊಂದಲವನ್ನು ಶೀಘ್ರ ಬಗೆಹರಿಸಲಾಗುವುದು ಮತ್ತು ಸ್ಪಷ್ಟೀಕರಣ ನೀಡಲಾಗುವುದು ಎಂದು ಕೇ...
ಸಬ್‌ಕಾ ವಿಶ್ವಾಸ್ ಯೋಜನೆಯಿಂದ ಸರ್ಕಾರಕ್ಕೆ 39,500 ಕೋಟಿ ಪಡೆಯುವ ನಿರೀಕ್ಷೆ
ಸೇವಾ ತೆರಿಗೆ ಮತ್ತು ಕೇಂದ್ರ ಅಬಕಾರಿ ತೆರಿಗ ಕಾನೂನಿನಡಿ ಹೂಡಲಾಗಿದ್ದ ಲಕ್ಷಾಂತರ ವ್ಯಾಜ್ಯಗಳು , ಬಾಕಿ ಇರುವ ಖಟ್ಲೆಗಳನ್ನು 'ಸಬ್‌ಕಾ ವಿಶ್ವಾಸ್' ಎಂಬ ಕರಸಮಾಧಾನ ಯೋಜನೆಯಡಿ ಪರಿಹ...
ಕೇಂದ್ರ ಬಜೆಟ್‌ಗೂ ಮುನ್ನ ನೇರ ತೆರಿಗೆ ಎಂದರೇನು ತಿಳಿದುಕೊಳ್ಳಿ :ಯಾರಿಗೆಲ್ಲಾ ಅನ್ವಯಿಸುತ್ತೆ ಗೊತ್ತಾ?
ಫೆಬ್ರವರಿ 1 (ಶನಿವಾರ) ರಂದು 2020 ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರದ ಎರಡನೇ ಅವಧಿಯ ಎರಡನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಬಂದ...
ಜಿಎಸ್‌ಟಿ ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ: 250ಕ್ಕೂ ಹೆಚ್ಚು ವಸ್ತುಗಳ ದರ ಏರಿಕೆ?
ತೆರಿಗೆ ಸಂಗ್ರಹದ ಮೂಲಕ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆರ್ಥಿಕ ಹಿಂಜರಿತದಿಂದ ತೆರಿಗೆ ದರ ಕುಸಿದಿರುವುದರಿಂದ ಹಾಗೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ...
ವೈಯಕ್ತಿಕ ತೆರಿಗೆ ಪಾವತಿದಾದರರಿಗೆ ಕೇಂದ್ರದಿಂದ ಶುಭಸುದ್ದಿ!
ಕೇಂದ್ರ ಸರ್ಕಾರವು ಗ್ರಾಹಕರ ಬೇಡಿಕೆ ವೇಗ ಹಾಗೂ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದರಿಂದ ವೈಯಕ್ತಿಕ ಆದಾಯ ತೆರಿಗೆದಾರರಿಗೆ ಕೊಂಚ ...
ಜಿಎಸ್ಟಿ ತೆರಿಗೆ ಬದಲಾವಣೆಗೆ ಕೇಂದ್ರ ನಿರ್ಧಾರ
ಜಿಎಸ್ಟಿ ಆರಂಭವಾದ ಎರಡು ವರ್ಷಗಳ ನಂತರ ಕೇಂದ್ರ ಸರ್ಕಾರವು ಜಿಎಸ್ಟಿ ಬಗ್ಗೆ ಹೆಚ್ಚಿನ ಅವಲೋಕನ ನಡೆಸಿದ್ದು, ಜಿಎಸ್ಟಿ ತೆರಿಗೆಯಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲ...
ಹೊಸ ಮೌಲ್ಯಮಾಪನ ಅಡಿಯಲ್ಲಿ 4 ಲಕ್ಷ ತೆರಿಗೆದಾರರಿಗೆ ನೋಟಿಸ್: ಐಟಿ ಇಲಾಖೆ
ಹೊಸ ಇ-ಅಸೆಸ್ಮೆಂಟ್ ಸ್ಕೀಮ್ 2019 ರ ಅಡಿಯಲ್ಲಿ ಸುಮಾರು 4 ಲಕ್ಷ ತೆರಿಗೆದಾರರನ್ನು ಆದಾಯ ತೆರಿಗೆ (ಐ-ಟಿ) ಇಲಾಖೆಯು ತನಿಖೆ ನಡೆಸುವುದಾಗಿ ಹೇಳಿದೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಬಗ...
ಐಟಿಆರ್ ಫೈಲಿಂಗ್ ಗಡುವು ವಿಸ್ತರಣೆ ಅಧಿಸೂಚನೆ ಸುಳ್ಳು: ಐಟಿ ಇಲಾಖೆ
ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಗಡುವು ವಿಸ್ತರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆದಾಯ ತೆರಿಗೆ ಇಲ...
ಜಿಎಸ್ಟಿ ಕೌನ್ಸಿಲ್ ಸಭೆ: ಯಾವುದು ಅಗ್ಗ, ಯಾವುದು ದುಬಾರಿ ಹಾಗು ಯಾವುದಕ್ಕಿದೆ ವಿನಾಯಿತಿ?
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯು ಗೋವಾದಲ್ಲಿ ಶುಕ್ರವಾರ 37ನೇ ಸಭೆ ನಡೆಸಿದ್ದು, ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.ಹಲವಾರು ವಸ್ತುಗಳ ದರ ಕಡ...
ಕಾರ್ಪೊರೇಟ್ ತೆರಿಗೆ ಕಡಿತ - ಷೇರುಪೇಟೆಯಲ್ಲಿ ಗೂಳಿ ಕುಣಿತ
ಷೇರುಪೇಟೆಯ ನಡೆ ವಿಸ್ಮಯಕಾರಿಯಾಗಿರುತ್ತದೆ ಎಂಬುದನ್ನು ಇಂದಿನ ಪೇಟೆಯ ಚಲನೆ ಮತ್ತೊಮ್ಮೆ ದೃಢಪಡಿಸಿದೆ. ದಿನದ ಚಟುವಟಿಕೆ ಆರಂಭವಾದ ಸ್ವಲ್ಪ ಸಮಯದಲ್ಲೇ ಸೆನ್ಸೆಕ್ಸ್ ಹಾನಿಗೊಳಗಾದ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X