ಹೋಮ್  » ವಿಷಯ

Urjit Patel News in Kannada

ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುತ್ತಿರುವ ಮೋದಿ ಸರ್ಕಾರ: ಆರ್‌ಬಿಐ ಮಾಜಿ ಗವರ್ನರ್ ಗಂಭೀರ ಆರೋಪ
ನವದೆಹಲಿ: ಹೊಸದಾಗಿ ಜಾರಿಗೊಳಿಸಿದ ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುವ ಕ್ರಮಗಳು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ನಡುವೆ ಭಿನ್ನಾಭಿಪ್ರಾಯಗ...

NIPFP ಅಧ್ಯಕ್ಷರಾಗಿ ನೇಮಕಗೊಂಡ ಆರ್‌ಬಿಐ ಮಾಜಿ ಗವರ್ನರ್ ಊರ್ಜಿತ್ ಪಟೇಲ್
ನವದೆಹಲಿ, ಜೂನ್ 20: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರು National Institute of Public Finance and Policy (NIPFP) ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ. ಅವರು ಜೂನ್ 22 ರಿಂದ NIPFP...
ಉರ್ಜಿತ್ ಪಟೇಲ್ ರಾಜೀನಾಮೆ: ಹದಗೆಟ್ಟ ಸ್ಥಿತಿಗೆ 5 ಅಂಶಗಳು ಪುಷ್ಟಿ ನೀಡತ್ತೆ!
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿರುವ ವಿಷಯ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ಗವರ್ನರ್ ಸ್ಥಾನಕ್ಕ...
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ
ನನ್ನ ವೈಯಕ್ತಿಕ ಕಾರಣಗಳಿಂದಾಗಿ ತತ್ ಕ್ಷಣದಿಂದಲೇ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ. ಕಳೆದ ಕೆಲ ವರ್...
ನವೆಂಬರ್‌ 19ರಂದು ಉರ್ಜಿತ್ ಪಟೇಲ್ ರಾಜೀನಾಮೆ!
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಉರ್ಜಿತ್ ಪಟೇಲ್ ಸರ್ಕಾರದೊಂದಿಗಿನ ಘರ್ಷಣೆ ಹಾಗು ಅನಾರೋಗ್ಯದ ಕಾರಣ ನವೆಂಬರ್ 19ರಂದು ರಾಜೀನಾಮೆ ನೀಡಲಿದ್ದಾರೆ! ಆರ್ಬಿಐ ಜೊತೆಗಿ...
ಕೇಂದ್ರ ಸರ್ಕಾರ ಆರ್ಬಿಐ ಬಿಕ್ಕಟ್ಟು! ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡುವ ಸಾಧ್ಯತೆ
ಕೇಂದ್ರ ಸರ್ಕಾರ ಮತ್ತು ಆರ್ಬಿಐ ನಡುವಣ ಬಿಕ್ಕಟ್ಟು ಇನ್ನೊಂದು ರೂಪಕ್ಕೆ ತಿರುಗಿದ್ದು, ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆರ್ಬಿಐ ಕಾರ್ಯಚ...
ಆರ್ಬಿಐ: ಬದಲಾಗದ ರೆಪೊ ದರ
ಭಾರತೀಯ ರಿಸರ್ವ್‌ ಬ್ಯಾಂಕ್‌(RBI) ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆರ್‌ಬಿಐ ಗವರ್ನರ್‌ ಉರ್ಜಿತ...
ನಾಗರಿಕರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ: ಉರ್ಜಿತ್ ಪಟೇಲ್
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಹಳೆ ನೋಟು ನಿಷೇಧದ ಕುರಿತು ಮೌನ ಮುರಿದಿದ್ದು, ಜನಸಾಮಾನ್ಯರ ನಿಜವಾದ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತ...
ಶೀಘ್ರದಲ್ಲಿ ಪಟೇಲ್ ಸಹಿ ಇರುವ 20 ರೂ. ನೋಟು
ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ ನೂತನ ಗವರ್ನರ್ ಉರ್ಜಿತ್ ಪಟೇಲ್ ಸಹಿ ಹೊಂದಿರುವ 20 ರೂ. ಮುಖಬೆಲೆಯ ನೋಟುಗಳನ್ನು ಹೊರ ತರಲಿದೆ. 2005ರಲ್ಲಿ ಮಹಾತ್ಮ ಗಾಂಧಿ ಸರಣಿಯ ಎರಡು ಬದಿ...
ಆರ್ಬಿಐ: ರಾಜನ್ ನಿರ್ಗಮನ ಪಟೇಲ್ ಆಗಮನ
ಭಾರತೀಯ ರಿಸರ್ವ್ ಬ್ಯಾಂಕಿನ ನೂತನ 24ನೇ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅವಧಿ ಸೆಪ್ಟಂಬರ್ 4ರಿಂದ (ಭಾನುವಾರ) ಪ್ರಾರಂಭವಾಗಿದೆ. ಗಣೇಶ ಹಬ್ಬದ ಪ್ರಯುಕ್ತ ಸೋಮವಾರ ಸರ್ಕಾರಿ ರಜೆ ಆಗಿರು...
ಆರ್ಬಿಐ ನೂತನ ಗವರ್ನರ್ ಉರ್ಜಿತ್ ಪಟೇಲ್ ಮುಂದೆ ಅನೇಕ ಸವಾಲುಗಳು
ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ(ಆರ್ಬಿಐ) ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ರಘುರಾಮ್ ರಾಜನ್ ಸೆಪ್ಟೆಂಬರ್ ಮೊದಲ ವಾರದಲ್ಲಿ ನಿವೃತ್ತಿರಾಗಲಿರುವುದರಿಂದ ಅವ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X