ಕೇಂದ್ರ ಸರ್ಕಾರವು ಐನ್ನೂರು ರೂಪಾಯಿ ಹಾಗೂ ಒಂದು ಸಾವಿರ ರೂಪಾಯಿಯ ನೋಟುಗಳನ್ನು ದೇಶದಲ್ಲಿ ಅಮಾನ್ಯೀಕರಣ ಮಾಡಿ ನಿನ್ನೆಗೆ 6 ವರ್ಷಗಳು ಆಗಿದೆ. 2016 ರ ನವೆಂಬರ್ 8 ರಂದು ಪ್ರಧಾನ ಮಂತ್...
ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 8, 2016ರಂದು ದೇಶದ ಜನರನ್ನು ಉದ್ದೇಶಿಸಿ ಮಾಧ್ಯಮದಲ್ಲಿ ಮಾತನಾಡುತ್ತಾ, ಕೂಡಲೇ ಜಾರಿಗೆ ಬರುವಂತೆ 500 ರೂಪಾಯಿ ಹಾಗೂ 1000 ರೂಪಾಯಿ ನೋಟಿನ ಅಪನಗದೀ...
2016 ರ ನವೆಂಬರ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳನ್ನು ದೇಶದಲ್ಲಿ ಅಪನಗದೀಕರಣ ಮಾಡಿದ್ದು ನೋಟು ಅಪನಗದೀಕರಣ ಮಾಡಿ ಇಂದಿಗೆ ಐದು ವರ್ಷಗಳ...
ಕೋಲ್ಕತ್ತಾ ಮೂಲದ ಸಮೂಹದ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಿ, ರು. 300 ಕೋಟಿಗೂ ಹೆಚ್ಚು ಮೊತ್ತದ ಲೆಕ್ಕಕ್ಕೆ ನೀಡದ ಆಸ್ತಿಯನ್ನು ಬಹಿರಂಗ ಪಡಿಸಿದ್ದಾರೆ. ಈ ಸಮೂಹವು ಉಕ್ಕು, ಕ...
ಆದಾಯ ತೆರಿಗೆ ಇಲಾಖೆಯಿಂದ ನವೆಂಬರ್ 27ನೇ ತಾರೀಕು ಐಟಿ ಎಸ್ ಇಜೆಡ್ ಡೆವಲಪರ್ ಪ್ರಕರಣದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ 450 ಕೋಟಿ ರುಪಾಯಿಗೂ ಹೆಚ...
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ 21 ಸಾವಿರ ಜನರು ರೂ. 4,900 ಕೋಟಿಗಳಷ್ಟು ಕಪ್ಪುಹಣ ಬಹಿರಂಗಪಡಿಸಿದ್ದಾರೆ. ಕಪ್ಪುಹಣ ಬಹಿರಂಗಪಡಿಸಿರುವ ಮೂಲಗಳಿಂದ ರೂ. 2,45...
ಉದ್ಯೋಗಿಗಳಿಗೆ ಸರಿಯಾಗಿ ಸಂಬಳ ಕೊಡುವುದೇ ಕಷ್ಟ. ಅಂತಾದರಲ್ಲಿ ಫ್ಲಾಟ್, ಕಾರು, ದ್ವಿಚಕ್ರ ವಾಹನಗಳನ್ನು ಗಿಫ್ಟ್ ರೂಪದಲ್ಲಿ ಕೊಟ್ಟರೆ ಅಚ್ಚರಿಯಲ್ಲವೆ..!! ಸೂರತ್ ನ ವಜ್ರದ ವ್ಯಾಪಾರಿ...
ಕಪ್ಪುಹಣ ಬಿಳಿ ಮಾಡುವ ದಂಧೆಯಲ್ಲಿ ತೊಡಗಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ವಿಶೇಷ ಅಧಿಕಾರಿ ಕೆ. ಮೈಕಲ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಮೈಕಲ್ ಮತ್ತು ಇ...