ಸೆಪ್ಟೆಂಬರ್ನಲ್ಲಿ ಈ ನಾಲ್ಕು ಬ್ಯಾಂಕುಗಳು ಎಫ್ಡಿ ಬಡ್ಡಿದರ ಪರಿಷ್ಕರಿಸಿದೆ: ಎಷ್ಟಿದೆ ಬಡ್ಡಿದರ? ನಾವು ಹಣವನ್ನು ಹೂಡಿಕೆ ಮಾಡುವ ಸಂದರ್ಭದಲ್ಲಿ ನೂರೆಂಟು ಬಾರಿ ಯೋಚಿಸಿ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಸುರಕ್ಷಿತ ಯಾವುದು ಎಂದು ನೋಡಿಕೊಂಡು ನಿರ್ಧಾರವನ್ನು ಕೈಗೊಳ್ಳುತ್ತೇವ...
ಕ್ರೆಡಿಟ್ ಕಾರ್ಡ್ ಬಿಲ್: ಪ್ರತಿ ಬಾರಿ ಕನಿಷ್ಠ ಮೊತ್ತ ಪಾವತಿಸಿದರೆ, ಭಾರೀ ಬೆಲೆ ತೆರಬೇಕಾದೀತು..! ಅನೇಕ ಕ್ರೆಡಿಟ್ ಕಾರ್ಡ್ ಬಳಕೆದಾರರು ಕನಿಷ್ಟ ಮೊತ್ತವನ್ನು ಪಾವತಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಒಂದು ಬಾರಿ, ಅದು ಉತ್ತಮವಾಗಿರುತ್ತದೆ. ಆದರೆ ಇದೇ ರೀತಿ ಪ್ರತಿ ತಿಂಗಳ ಅಭ್ಯಾ...
ಪಿಎಂಸಿ ಬ್ಯಾಂಕ್ ಮೇಲಿನ ನಿರ್ಬಂಧ 3 ತಿಂಗಳು ವಿಸ್ತರಣೆ: RBI ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ(ಪಿಎಂಸಿ) ಬ್ಯಾಂಕ್ ಮೇಲಿನ ನಿರ್ಬಂಧವನ್ನು ಜೂನ್ 22ರವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶನಿವಾರ ಹೇಳಿದ...
ಸದ್ಯದಲ್ಲೇ ನಿಮ್ಮ ಹೊಸ ಡೆಬಿಟ್, ಕ್ರೆಡಿಟ್ ಕಾರ್ಡ್ಗಳು ನಿಷ್ಕ್ರೀಯಗೊಳ್ಳುವ ಸಾಧ್ಯತೆ ಮಾರ್ಚ್ 16ರಿಂದ ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳು ಇನ್ನಷ್ಟು ಸುರಕ್ಷಿತವಾಗಿರಲಿವೆ. ಬ್ಯಾಂಕಿಂಗ್ ವಂಚನೆ ಮತ್ತು ಕಾರ್ಡ್ಗಳ ದುರುಪಯೋಗ ತಡೆಯಲು ಭಾರತೀಯ ರಿಸರ್...
ಪ್ಲೀಸ್, ಪ್ಲೀಸ್ ಹಣ ವಾಪಸ್ ತಗೊಳ್ಳಿ : ವಿಜಯ್ ಮಲ್ಯ ಭಾರತೀಯ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಕೈಕೊಟ್ಟು ಲಂಡನ್ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ದಯವಿಟ್ಟು ನಿಮ್ಮ ಹಣವನ್ನು ತಗೊಳ್ಳಿ ಎಂದು ಬ್ಯಾಂಕು...
ಕ್ರೆಡಿಟ್ ಕಾರ್ಡ್ ಇದ್ದರೆ ಆರ್ಥಿಕ ಹೊರೆಯಲ್ಲ: ತಪ್ಪು ತಿಳುವಳಿಕೆ ಬೇಡ ಕ್ರೆಡಿಟ್ ಕಾರ್ಡ್, ವ್ಯವಸ್ಥಿತವಾಗಿ ಬಳಸಿಕೊಂಡರೆ ತುಂಬಾ ಉಪಕಾರಿ, ಮುಂಜಾಗ್ರತೆ ವಹಿಸದೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಆರ್ಥಿಕ ಹೊರೆ ದುಬಾರಿ. ಅನೇಕ ಜನರು ಕ್ರೆಡಿಟ್ ಕಾರ್...
ಹಿರಿಯ ನಾಗರೀಕರಿಗೆ ಈ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ 9.5% ಕಷ್ಟಪಟ್ಟು ಹಣ ಉಳಿತಾಯ ಮಾಡಿ, ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು ಎಂದು ಹಣವನ್ನು ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡುವುದು ಸಾಮಾನ್ಯ. ಅದರಲ್ಲೂ ಹಿರಿಯ ನಾಗರೀಕರು ತಮ್ಮ ಹ...
ಆದಾಯ ತೆರಿಗೆ ಉಳಿಸಲು ಯಾವ ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ಬೆಸ್ಟ್? ಅನೇಕ ಜನರು ಭವಿಷ್ಯದ ಉಳಿತಾಯಕ್ಕಾಗಿ ಹಣವನ್ನು ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್)ಗಳಲ್ಲಿ ಹೂಡಿಕೆ ಮಾಡುವುದು ಸಾಮಾನ್ಯ. ಜೊತೆಗೆ ಮಾಸಿಕ ಆದಾಯಕ್ಕೂ ನಿಶ್ಚಿತ ಠೇವಣಿ ಅನುಕೂಲ...
ವಿದೇಶಕ್ಕೆ ತೆರಳುವ ಮೊದಲು ಮಾಡಬೇಕಾದ 7 ಹಣಕಾಸಿನ ಕಾರ್ಯಗಳು ಇತ್ತೀಚಿನ ದಿನಗಳಲ್ಲಿ ಭಾರತೀಯರು ವಿದೇಶಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ. ಉದ್ಯೋಗ ನಿಮಿತ್ತ ಇಲ್ಲವೇ ಬೇರೆ ಕಾರಣಗಳಿಂದ ವಿದೇಶದಲ್ಲಿ ಖಾಯಂ ನಿವಾಸಿಗಳಾಗಿ ಬಿಡುತ್...
ಅಲ್ಪಾವಧಿ ಹೂಡಿಕೆಗೆ 4 ಬೆಸ್ಟ್ ಐಡಿಯಾ ನಿಮ್ಮ ಬಳಿ ಹಣವಿದ್ದು ಅಲ್ಪಾವಧಿಯಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಿದ್ದರೆ ಇಲ್ಲಿವೆ ನಾಲ್ಕು ಅತ್ಯುತ್ತಮ ಐಡಿಯಾ ನಿಮ್ಮ ಬಳಿ ಹೆಚ್ಚು ಹಣವಿದ್ದರೆ ಅದನ್ನು ಸುರಕ್ಷಿತವಾಗಿ ಹ...
ಜನ ಧನ ಖಾತೆಗಳ ಠೇವಣಿ ರೂ. 80,000 ಕೋಟಿ ದಾಟಿದೆ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಜಾರಿ ತರಲಾದ ಪ್ರಧಾನ ಮಂತ್ರಿ ಜನ ಧನ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರ್ಚ್ ...
ಬ್ಯಾಂಕು ವಹಿವಾಟುಗಳಿಗಾಗಿ ಗುರುತಿನ ಚೀಟಿ ದೃಢೀಕರಣ ಕಡ್ಡಾಯ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ ನಿಗದಿಪಡಿಸಿದ ರೂ. 50 ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರ ನಡೆಸುವ ಗ್ರಾಹಕರು ಈ ಮೊದಲು ಒದಗಿಸಿದ್ದ ಮೂಲ ಗುರುತಿನ ಚೀಟಿಗಳನ್...