ಹೋಮ್  » ವಿಷಯ

ಆರ್ಥಿಕತೆ ಸುದ್ದಿಗಳು

ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
ವಾಷಿಂಗ್ಟನ್‌, ಏಪ್ರಿಲ್‌ 19: ಭಾರತ ಬಲಿಷ್ಠ ದೇಶವಾಗಿ ಅಭಿವೃದ್ಧಿ ಹೊಂದುತ್ತಿರುವ ಕಾರಣಕ್ಕೆ, ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಹೆಸರು ಬರುತ್ತಿದೆ. ಪ್ರಪಂಚದ ಬಹುತೇಕ ಎಲ್ಲಾ ದೇಶ...

3ನೇ ಅತಿದೊಡ್ಡ ಆರ್ಥಿಕತೆಯಾದರೂ ಭಾರತ ಬಡ ದೇಶ: ಆರ್‌ಬಿಐ ಮಾಜಿ ಗವರ್ನರ್‌ ಡಿ ಸುಬ್ಬರಾವ್
ನವದೆಹಲಿ, ಏಪ್ರಿಲ್‌ 17: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ಡಿ ಸುಬ್ಬರಾವ್ ಅವರು ಇತ್ತೀಚಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾರತದ ಆರ್ಥಿಕ ಭವಿಷ್ಯದ ಒಳನೋಟಗಳನ್ನು ...
ಭಾರತದ 1% ಶ್ರೀಮಂತರ ಬಳಿ ದೇಶದ 40% ಸಂಪತ್ತು, ಹೆಚ್ಚುತ್ತಲೇ ಇದೆ ಆರ್ಥಿಕ ಅಸಮಾನತೆ!
ನವದೆಹಲಿ, ಮಾರ್ಚ್‌ 21: ಭಾರತದ ಜನಸಂಖ್ಯೆಯ ಶೇಕಡಾ 1 ರಷ್ಟು ಶ್ರೀಮಂತರಲ್ಲಿ ಈಗಿರುವ ಸಂಪತ್ತು ಆರು ದಶಕಗಳಲ್ಲೇ ಅತ್ಯಧಿಕವಾಗಿದೆ. ಆದಾಯದ ಶೇಕಡಾವಾರು ಪಾಲು ಬ್ರೆಜಿಲ್ ಮತ್ತು ಯುನೈಟ...
ಅಬ್ಬಬ್ಬಾ ಭರ್ಜರಿ ಲಾಟರಿ, ಕೇಂದ್ರಕ್ಕೆ ₹18.90 ಲಕ್ಷ ಕೋಟಿ ನೇರ ತೆರಿಗೆ ಆದಾಯ!
ಬೆಂಗಳೂರು, ಮಾರ್ಚ್‌ 21: ಭಾರತದ ಆರ್ಥಿಕ ಪರಿಸ್ಥಿತಿ ಅತ್ಯುತ್ತಮ ಮಟ್ಟಕ್ಕೆ ಹೋಗುತ್ತಿದ್ದು, ಜಾಗತಿಕವಾಗಿ ಭಾರತದ ಆರ್ಥಿಕ ಸ್ಥಿತಿಗತಿ ಗಟ್ಟಿಯಾಗುತ್ತಿದೆ. ಇದೇ ಕಾರಣಕ್ಕೆ ಜಾಗತಿ...
ಭಾರತ 3ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ: ಹಣಕಾಸು ಸಚಿವರು ಹೇಳಿದ್ದೇನು?
ಬೆಂಗಳೂರು, ಮಾರ್ಚ್‌ 18: ಭಾರತ ದೇಶವು ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಶಕ್ತಿಯುತವಾಗಿ ಬೆಳೆದು ನಿಲ್ಲಲಿದೆ ಎಂದು ಕೇಂದ್ರ ಆರ್ಥಿಕ ಸಚಿವೆ ...
ಬೇರೆ ದೇಶಗಳ ಪ್ರಗತಿಯಲ್ಲಿ ಭಾರತೀಯರ ಕೊಡುಗೆ ಅಪಾರ: ದೇಶಗಳ ಪಟ್ಟಿ ಇಲ್ಲಿದೆ ನೋಡಿ
ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ವಿಶ್ವದ ಅನೇಕ ದೊಡ್ಡ ದೇಶಗಳು ಆರ್ಥಿಕ ಹಿಂಜರಿತದ ಸಮಸ್ಯೆಗೆ ಸಿಲುಕಿಕೊಂಡಿವೆ. ಆದರೆ ಭಾರತ ಮಾತ್ರ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯು...
ಭಾರತವು 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಮುಟ್ಟಲಿದೆ: ಡಬ್ಲೂಇಎಫ್ ಭವಿಷ್ಯ
ಭಾರತದ ಉತ್ತಮ ಆರ್ಥಿಕ ಪ್ರಗತಿಯ ಹಾದಿಯಲ್ಲಿ ನಡೆಯುತ್ತಿದೆ. ಭಾರತದ ಆರ್ಥಿಕತೆಯ ಬಗ್ಗೆ ವಿಶ್ವದ ನಾನಾ ದೇಶಗಳು ನೋಡಿ ಅಚ್ಚರಿ ಮೂಡಿಸಿವೆ. ಈ ಬಗ್ಗೆ ಈಗಾಗಲೇ ವಿಶ್ವದ ಹೆಸರಾಂತ ಕಂಪನಿ...
India GDP: 2027ರಲ್ಲಿ ಭಾರತ 5 ಟ್ರಿಲಿಯನ್‌ ಡಾಲರ್‌ ಮುಟ್ಟಲಿದೆ: ಜೆಫರೀಸ್ ಭವಿಷ್ಯ
ಭಾರತವು ಕೆಲವೇ ವರ್ಷಗಳಲ್ಲಿ ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆ ಗೊಳ್ಳುವ ಸಾಧ್ಯತೆ ಇದೆ. ಗ್ಲೋಬಲ್ ಬ್ರೋಕರೇಜ್ ಸಂಸ್ಥೆ ಜೆಫರೀಸ್ ಈ ಸಂಸ್ಥೆ ಈ ಮಾಹಿತಿಯನ್ನು ನೀಡಿ...
FISCAL DEFICIT: ವಿತ್ತೀಯ ಕೊರತೆ ಎಂದರೇನು, ದೇಶದ ಆರ್ಥಿಕತೆಗೆ ಎಷ್ಟು ಮುಖ್ಯ?
ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಕ್ರಮಗಳನ್ನು ಸರಿಯಾಗಿ ಅಳೆಯಲು, ಕೆಲವು ಹಣಕಾಸಿನ ನಿಯಮಗಳ ಅರ್ಥವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಅಂತಹ ಒಂದು ಪದವೆಂದರೆ 'ವಿತ್...
SBI Research: ಭಾರತದ ಆರ್ಥಿಕತೆ ಬೆಳವಣಿಗೆಗೆ ಸಹಾಯಕ ರಾಮ ಮಂದಿರ- ಎಸ್‌ಬಿಐ ರಿಸರ್ಚ್
ಜನವರಿ 21ರಂದು ಎಸ್‌ಬಿಐ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಂಶೋಧನಾ ವರದಿಯು ಅಯೋಧ್ಯೆಯಲ್ಲಿನ ರಾಮಮಂದಿರದಿಂದಾಗಿ ಭಾರತದ ಆರ್ಥಿಕತೆಯು ಬೆಳವಣಿಗೆಯಾಗಲಿದೆ ಎಂದು ಹೇಳಿದ...
ಕರ್ನಾಟಕ $1 ಟ್ರಿಲಿಯನ್ ಆರ್ಥಿಕತೆಯಾಗಲು ಸಾಕಷ್ಟು ಸಂಪನ್ಮೂಲವಿಲ್ಲ ಎಂದ ಸಿಎಂ
ಕರ್ನಾಟಕಕ್ಕೆ ಹಣಕಾಸಿನ ವಿಚಾರದಲ್ಲಿ "ಹಲವು ಸವಾಲುಗಳು" ಇದೆ ಎಂದು ಒತ್ತಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2032 ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಕರ್ನಾಟಕವು ಸಾ...
Web Werks: ಬೆಂಗಳೂರಿನಲ್ಲಿ ಡೇಟಾ ಸೆಂಟರ್ ಪಾರ್ಕ್- ಬರೋಬ್ಬರಿ 20,000 ಕೋಟಿ ರೂ. ವೆಬ್ ವೆರ್ಕ್ಸ್ ಹೂಡಿಕೆ
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಹಲವಾರು ಕಂಪನಿಗಳು ಒಪ್ಪಂದಕ್ಕೆ ಸಹಿ ಮಾಡಿಕೊಂಡಿದೆ. ವೆಬ್ ವರ್ಕ್ಸ್ ಇಂಡಿಯಾ ಕೂ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X