ಹೋಮ್  » ವಿಷಯ

ಉದ್ಯಮ ಸುದ್ದಿಗಳು

ಲೋಕಸಭೆ ಚುನಾವಣೆ ಸಮಯದಲ್ಲೇ ಆಘಾತ: ತಗ್ಗಿದ ದೇಶದ ಕೈಗಾರಿಕಾ ಉತ್ಪಾದನೆ!
ನವದೆಹಲಿ, ಮಾರ್ಚ್‌ 13: ಭಾರತ ಆರ್ಥಿಕವಾಗಿ ಮುನ್ನುಗ್ಗುತ್ತಿದೆ. ಜಗತ್ತಿನ ಇತರ ದೇಶಗಳು ಭಾರತದ ಈ ಬೆಳವಣಿಗೆ ಕಂಡು ಸಾಕಷ್ಟು ಹೊಟ್ಟೆಕಿಚ್ಚು ಪಡುತ್ತಿವೆ. ಆದರೆ ಇದೀಗ ಲೋಕಸಭೆ ಚುನಾ...

ಸರ್ಕಾರಿ ಕೆಲಸ ಬಿಟ್ಟು, ಹೆಂಡತಿ ಒಡವೆ ಅಡವಿಟ್ಟು ಸೈಕಲ್ ಬ್ರ್ಯಾಂಡ್ ಕಟ್ಟಿದ ಉದ್ಯಮಿ ಕಥೆ
ವಾಸು ಅಗರಬತ್ತಿ ಮತ್ತು ಸೈಕಲ್ ಬ್ರ್ಯಾಂಡ್ ಅಗರಬತ್ತಿಗಳನ್ನು ನೋಡದಿರುವವರು ಬಹಳ ವಿರಳ. ಅಗರಬತ್ತಿ ಉದ್ಯಮದಲ್ಲಿ ಹಲವು ದಶಕಗಳಿಂದ ಇವರು ಚಿರಪರಿಚಿತ. ಮೈಸೂರಿನ ಎನ್ ರಂಗರಾವ್ 1948ರಲ...
ಧೃತಿ ಮಹಿಳಾ ಮಾರುಕಟ್ಟೆ ಯಶೋಗಾಥೆ: ಪ್ರೀಮಿಯಂ ಮಸಾಲೆ ಉದ್ಯಮ ಕಟ್ಟಿದ ಮಹಿಳೆ!
ಬೆಂಗಳೂರು, ಜೂ. 13: ಈ ಮಹಿಳೆ ಹೆಸರು ವೇದಿಕಾ ಮಾನ್ಯ ಶಿವಂ, ಗಂಡ ಹೇಳಿದ ಒಂದೇ ಒಂದು ಬುದ್ಧಿಮಾತಿನಿಂದ "ವಿನ್ಯಾ" ಗುಣಮಟ್ಟದ ಮಸಾಲೆ ಉತ್ಪನ್ನ ಸ್ವಂತ ಉದ್ಯಮ ತಯಾರಿಸಿದ್ದಾರೆ. ರುಚಿಯಾದ ಹ...
ಧೃತಿ ಯಶೋಗಾಥೆ- 04: ಬ್ಯಾಗ್ ನಿಂದ ಹೊಸ ಬದುಕು ಕಟ್ಟಿಕೊಂಡ ರಕ್ಷಾ ಪ್ರಭು!
ಬೆಂಗಳೂರು, ಜೂ. 07: ಏನಾದ್ರು ನಾಲ್ಕು ಮಂದಿಗೆ ಸಹಾಯವಾಗಬೇಕು ಎಂಬ ಆಲೋಚನೆ ಹುಟ್ಟು ಹಾಕಿದ 'ಬ್ಯಾಗ್ ಬ್ಯಜಿನೆಸ್' ಮಹಿಳೆಯೊಬ್ಬಳನ್ನು ಸ್ವಂತ ಉದ್ಯಮಿಯಾಗಿನ್ನಾಗಿ ರೂಪಿಸಿದೆ. ಕೇವಲ 40 ...
ಯಶೋಗಾಥೆ- 03: ಮಹಾಲಸಾ ಅವರ 'ಮಂಡಲ' ಕಲೆಯ ಪುಟ್ಟ ಪಯಣ!
ಬೆಂಗಳೂರು, ಜೂ. 6 : ಆ ಮಹಿಳೆ ಹತ್ತು ವರ್ಷ ನಾನಾ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕೆಲಸಕ್ಕೆ ಗುಡ್ ಬೈ ಹೇಳಿದ್ದ ಆ ಮಹಿಳೆ ಕೊರೊನಾ ಕಾಲದಲ್ಲಿ 'ಮಂಡಲ' ಕಲ...
ಯಶೋಗಾಥೆ 2: ಅಮೆರಿಕಕ್ಕೆ ಅರಳು ಸಂಡಿಗೆ ರಫ್ತು ಮಾಡುವ ಕುಮಾರಸ್ವಾಮಿ ಲೇಔಟ್ ಮಲ್ಲಿಕಾ!
ಬೆಂಗಳೂರು, ಜೂ. 03: ಏನಾದರೂ ಮಾಡುವ ಛಲವೊಂದಿದ್ದರೆ ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕುಮಾರಸ್ವಾಮಿ ಲೇಔಟ್ ನ ನಿವಾಸಿ ಮಲ್ಲಿಕಾ ಅವರೇ ಸಾಕ್ಷಿ. ಕೊರೊನಾ ಲಾಕ್‌ಡೌನ...
ಯಶೋಗಾಥೆ: 2 ವರ್ಷದಲ್ಲಿ 200 ಮಹಿಳಾ ಉದ್ಯಮಿ ಸೃಷ್ಟಿಸಿದ 'ಧೃತಿ'
ಬೆಂಗಳೂರು, ಜೂ. 02: ಆರು ತಿಂಗಳ ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಸಿ ತಿಂಗಳಿಗೆ ಮೂರು ಕೆ.ಜಿ. ಮಾರಾಟ ಮಾಡುತ್ತಿದ್ದರು. ಈಗ ಮಾರಾಟ ಪ್ರಮಾಣ ಮೂರು ಕ್ವಿಂಟಾಲ್‌ಗೆ ಏರಿದೆ. ಕೆಲಸಕ್ಕಾಗಿ ...
ಉದ್ಯಮದಲ್ಲಿ ಯಶಸ್ಸು ಸಾಧಿಸಲು ಪರಿಶ್ರಮ ಅತ್ಯವಶ್ಯಕ; ರೋಹಿತ್ ಭಟ್
ಉಡುಪಿ, ಅಕ್ಟೋಬರ್ 25: "ಯಶಸ್ವಿ ಉದ್ಯಮಿಯಾಗಲು ಪರಿಶ್ರಮ, ಗಮನ ಕೊಡುವಿಕೆ, ಆತ್ಮವಿಶ್ವಾಸ ಮತ್ತು ಲೆಕ್ಕಾಚಾರದ ಅಪಾಯವನ್ನು ತೆಗೆದುಕೊಳ್ಳುವ ಇಚ್ಛೆ ಅತೀ ಅವಶ್ಯಕ,'' ಎಂದು 99 ಗೇಮ್ಸ್ ಸಿಇ...
ಉದ್ಯಮ ಅಭಿವೃದ್ದಿ ಪಡಿಸಬೇಕೇ?, ಇಲ್ಲಿದೆ ಪ್ರಮುಖ ಸಲಹೆಗಳು
ಉತ್ತಮ ಉದ್ಯಮಿ ಆಗಿರಲು ನಾವು ಅಂದುಕೊಂಡದ್ದಕ್ಕಿಂತ ಮಾನಸಿಕ ಹಾಗೂ ದೈಹಿಕವಾಗಿ ಬಹಳ ಶ್ರಮದ ಅಗತ್ಯ ಇರುತ್ತದೆ. ಹಾಗೆಯೇ ಉದ್ಯಮಿಗಳಿಗೆ ಈ ಕಾಲದಲ್ಲಿ ಅಧಿಕ ಬೇಡಿಕೆಯಿದೆ. ಹೆಚ್ಚಿನ ಉ...
ಉದ್ಯಮಗಳ ತ್ವರಿತ ಸ್ಥಾಪನೆಗೆ ಅನುಕೂಲ ಮಾಡಿ ಕೊಡಲು ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಉದ್ಯಮಗಳ ತ್ವರಿತ ಸ್ಥಾಪನೆಗೆ ಅನುಕೂಲ ಮಾಡಿ ಕೊಡಲು ಸರ್ಕಾರ, 'ಕರ್ನಾಟಕ ಕೈಗಾರಿಕಾ ಸೌಲಭ್ಯಗಳ ಕಾಯ್ದೆ 2002ಕ್ಕೆ' ಸುಗ್ರೀವಾಜ್ಞೆ ತರಲು ಮುಂದಾಗಿದ...
ಭಾರತದಲ್ಲಿ ಬೃಹತ್ ಹೂಡಿಕೆ ಮಾಡಿದ ಚೀನಾದ ಗ್ರೇಟ್‌ವಾಲ್ ಮೋಟಾರ್ಸ್
ಪುಣೆ, ಜೂನ್ 16: ಚೀನಾ ಹಾಗೂ ಭಾರತದ ನಡುವೆ ಎದ್ದಿರುವ ಗಡಿ ವಿವಾದದ ನಡುವೆಯೇ ಎಸ್‌ಯುವಿ ಮಾದರಿಯ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದ ಗ್ರೇಟ್‌ವಾಲ್ ಮೋಟಾರ್ಸ್ (GWM) ...
ಆನ್ಲೈನ್ ಬಿಸಿನೆಸ್ ಮಾಡಬೇಕೆ? ಈ ವ್ಯವಹಾರ ಆರಂಭಿಸಿ, ಕೈತುಂಬಾ ಹಣ ಗಳಿಸಿ..
ಹಣ ಸಂಪಾದನೆಗೆ ಅಥವಾ ಉದ್ಯೋಗ ಹುಡುಕಾಟಕ್ಕೆ ನೂರೆಂಟು ಮಾರ್ಗಗಳಿವೆ. ಡಿಜಿಟಲ್ ಯುಗದಲ್ಲಿ ಸಾಕಷ್ಟು ಅವಕಾಶಗಳಿದ್ದು, ಹೆಚ್ಚು ಹಣ ಸಂಪಾದನೆಗಾಗಿ ಪಾರ್ಟ್ ಟೈಮ್, ಪುಲ್ ಟೈಮ್ ಹೀಗೆ ಹಲ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X