ಹೋಮ್  » ವಿಷಯ

ಭಾರತೀಯ ರೈಲ್ವೆ ಸುದ್ದಿಗಳು

ಮತ್ತೆ ಮೂರು ಬುಲೆಟ್‌ ರೈಲು ಕಾರಿಡಾರ್‌ ನಿರ್ಮಾಣ, ಮಾಹಿತಿ ವಿವರ
ಬೆಂಗಳೂರು, ಏಪ್ರಿಲ್‌ 15: ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆ ಪ್ರಕಾರ ಹೊಸ ಜನರೇಶನ್‌ ರೈಲುಗಳ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ದೇಶದಲ್ಲಿ ಇನ್ನೂ ಮೂರು ಬುಲೆಟ್ ರೈಲ...

Bengaluru Suburban rail: ಕಾರಿಡಾರ್‌ 4ಕ್ಕಾಗಿ 115 ಎಕರೆ ಜಾಗ, ವಿಮಾನ ನಿಲ್ದಾಣದ ಮಾರ್ಗ ಜೋಡಣೆ ಭರವಸೆ
ಬೆಂಗಳೂರು, ಏಪ್ರಿಲ್‌ 15: ದಕ್ಷಿಣದಲ್ಲಿರುವ ಹೀಲಲಿಗೆಯನ್ನು ದೂರದ ಉತ್ತರದ ರಾಜಾನುಕುಂಟೆಗೆ ಸಂಪರ್ಕಿಸುವ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ 46.88-ಕಿಮೀ ಮಾರ್ಗಕ್ಕಾಗಿ ನೈಋತ್ಯ ರೈ...
ಭಾರತೀಯ ರೈಲ್ವೆಯಿಂದ ಸೂಪರ್ ಆಪ್ ಬಿಡುಗಡೆ, ಇದರ ವಿಶೇಷತೆ ಏನು ಗೊತ್ತಾ?
ನವದೆಹಲಿ, ಏಪ್ರಿಲ್‌ 12: ಭಾರತೀಯ ರೈಲ್ವೇಯು ಸಮಗ್ರವಾದ 'ಸೂಪರ್ ಅಪ್ಲಿಕೇಶನ್' ಅನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಇದು ರೈಲ್ವೆ ಪ್ರಯಾಣಿಕರಿಗೆ ಒನ್‌ ಸ್ಟಾಪ್‌ ಪರಿಹಾರವಾಗ...
ಬೆಂಗಳೂರು ರೈಲ್ವೆಗೆ ಶೀಘ್ರವೇ ಹೊಸ ಮೂಲ ಸೌಕರ್ಯ, ಏನದು ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 11: ಬೆಂಗಳೂರಿಗೆ ರೈಲ್ವೇ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಈ ಮಾರ್ಗದ ಸಾಮರ್ಥ್ಯವನ್ನು ಅಭಿವೃದ್ಧಿ ಮಾಡುತ್ತದೆ. ಮಾತ್ರವಲ್ಲದೆ ಕಡಿಮೆ ಅಂತರದಲ್...
ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಬೇಸಿಗೆ ವಿಶೇಷ ರೈಲು ಓಡಾಟ, ಮಾರ್ಗ ವಿವರ
ಚೆನ್ನೈ, ಏಪ್ರಿಲ್‌ 6: ಬೇಸಿಗೆ ಕಾಲದಲ್ಲಿ ಹೆಚ್ಚಿನ ಜನ ಓಡಾಟವನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಇಲಾಖೆ ವಿಶೇಷ ವಂದೇ ಭಾರತ್ ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲು ಏಪ್ರಿಲ್‌...
ಯಶವಂತಪುರದಿಂದ ಈ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ, ಮಾರ್ಗ ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 5: ಆಗ್ನೇಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ಹೌರಾ ಮತ್ತು ಯಶವಂತಪುರ ನಡುವೆ ವಾರಕ್ಕೊಮ್ಮೆ ವಿಶೇಷ ರೈಲುಗಳನ್ನು ಓಡಿಸಲಿದೆ. ...
Vande Bharat Express: ಇಂದಿನಿಂದ ಮತ್ತೊಂದು ರೈಲು ಸಂಚಾರ, ಮಾರ್ಗ ವಿವರ
ಬೆಂಗಳೂರು, ಏಪ್ರಿಲ್‌ 5: ಬೆಂಗಳೂರು ಮೂಲಕ ಮೈಸೂರು ಮತ್ತು ಚೆನ್ನೈಗೆ ಸಂಪರ್ಕ ಕಲ್ಪಿಸುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಶುಕ್ರವಾರದಿಂದ ಆರಂಭವಾಗಲಿದೆ. ಮಾರ್ಚ್ 12 ರಂದು ಪ್ರ...
ಭಾರತೀಯ ರೈಲ್ವೆಯಿಂದ 100 ದಿನದ ಯೋಜನೆ, ಏನಿದರ ವಿಶೇಷತೆ ತಿಳಿಯಿರಿ
ಬೆಂಗಳೂರು, ಏಪ್ರಿಲ್‌ 4: ಮುಂಬರುವ ಹೊಸ ಸರ್ಕಾರಕ್ಕಾಗಿ ಭಾರತೀಯ ರೈಲ್ವೇ ದೊಡ್ಡ 100 ದಿನಗಳ ಯೋಜನೆಯನ್ನು ಸಿದ್ಧಪಡಿಸಿದೆ. ಭಾರತೀಯ ರೈಲ್ವೇಯು ವಂದೇ ಭಾರತ್ ಸ್ಲೀಪರ್‌ ಕೋಚ್‌ನ ಯೋ...
ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಕಾರಿಡಾರ್ 4 ಗಾಗಿ 114 ಎಕರೆ ಭೂಮಿಯನ್ನು ಗುತ್ತಿಗೆ
ಬೆಂಗಳೂರು, ಏಪ್ರಿಲ್‌ 4: ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್)ಯು ಹೀಲಲಿಗೆಯಿಂದ ಬೆಂಗಳೂರಿನ ರಾಜಾನುಕುಂಟೆವರೆಗೆ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) ಕಾರಿಡಾ...
ಇನ್ನೂ ರೈಲ್ವೆ ಟಿಕೆಟ್‌ ಖರೀದಿಸಲು ನಗದು ಬೇಕಿಲ್ಲ, ಹಾಗಾದರೆ ಬೇರೆ ವಿಧಾನ?
ನವದೆಹಲಿ, ಏಪ್ರಿಲ್‌ 2: ರೈಲ್ವೆ ಪ್ರಯಾಣಿಕರು ಇನ್ನೂ ಮುಂದೆ ಹಣ ಪಾವತಿಸಿ ಟಿಕೆಟ್‌ ಖರೀದಿಸುವ ವ್ಯವಸ್ಥೆ ಅಂತ್ಯಗೊಳ್ಳುವ ಕಾಲ ಬಂದಿದೆ. ಈಗ ಪ್ರಯಾಣಿಕರು ಯುಪಿಐ ಪಾವತಿ ವಿಧಾನಗಳ ...
ಯುಪಿಐ ಮೂಲಕ ಹಣ ಪಾವತಿಸಿ ರೈಲು ಟಿಕೆಟ್‌ ಖರೀದಿಸಲು ಅವಕಾಶ, ವಿವರ
ಬೆಂಗಳೂರು, ಮಾರ್ಚ್‌ 30: ಇದೇ ಮೊದಲ ಬಾರಿಗೆ ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕೆಎಸ್‌ಆರ್‌ ರೈಲು ನಿಲ್ದಾಣದ ಕೌಂಟರ್‌ಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಕಾಯ್ದಿರಿಸದ ಟಿಕೆಟ್&zwn...
ಭಾರತದ ಮೊದಲ ಬುಲೆಟ್‌ ರೈಲಿನ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಸಿಸ್ಟಮ್‌ ಹಳಿ ಚಿತ್ರ ಬಹಿರಂಗ
ನವದೆಹಲಿ, ಮಾರ್ಚ್‌ 29: ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚರಿಸುವ ಭಾರತದ ಮೊದಲ ಬುಲೆಟ್ ರೈಲು ಯೋಜನೆಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಸಿಸ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X