ಹೋಮ್  » ವಿಷಯ

ಭಾರತ ಸುದ್ದಿಗಳು

ಭಾರತದ ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ, ಕರ್ನಾಟಕದಿಂದ ಯಾರು ಗೊತ್ತಾ?
ಬೆಂಗಳೂರು, ಏಪ್ರಿಲ್‌ 3: ಕರ್ನಾಟಕದವರೇ ಆದ ಝೆರೋಧಾ ಸಂಸ್ಥಾಪಕ ನಿತಿನ್ ಮತ್ತು ನಿಖಿಲ್ ಕಾಮತ್ ಮತ್ತು ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಅವರು ಭಾರ...

ಇನ್ಫೋಸಿಸ್‌ನಿಂದ ಐಟಿ ಮತ್ತು ಸಿಎಸ್ ವಿದ್ಯಾರ್ಥಿಗಳಿಗೆ ಉಚಿತ ಕೋರ್ಸ್‌
ಬೆಂಗಳೂರು, ಏಪ್ರಿಲ್‌ 3: ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್‌ ಐಟಿ ಮತ್ತು ಸಿಎಸ್ ವಿದ್ಯಾರ್ಥಿಗಳಿಗೆ ಉಚಿತ ಕೋರ್ಸ್‌ ನೀಡುವುದಾಗಿ ಘೋಷಣೆ ಮಾಡಿದೆ. ಪ್ರಸ್ತುತ ಕಂಪನಿಯು ವಿ...
ಬಾಬಾ ರಾಮ್‌ದೇವ್ ಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್: ಬೇಷರತ್ ಕ್ಷಮೆಯಾಚಿಸಿದ ಯೋಗ ಗುರು
ನವದೆಹಲಿ, ಏಪ್ರಿಲ್‌ 3: ಪತಂಜಲಿಯ ಔಷಧೀಯ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ತನ್ನ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪತಂಜಲಿ ಸಂಸ್ಥಾಪಕ ಬಾಬಾ ರಾಮ್&...
ವಾರಕ್ಕೆ 80-100 ಗಂಟೆ ದುಡಿಯುತ್ತಿದ್ದೇನೆ: ನಾರಾಯಣ ಮೂರ್ತಿ ಸಲಹೆ ಹಸಿಯಾಗಿಸಿದ ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲಿ
ನವದೆಹಲಿ, ಏಪ್ರಿಲ್‌ 3: ತಾವು ವಾರದಲ್ಲಿ 80 ರಿಂದ 100 ಗಂಟೆಗಳನ್ನು ತಮ್ಮ ಫಿನ್‌ಟೆಕ್ ಸ್ಟಾರ್ಟ್ಅಪ್ "ನವಿ"ಗಾಗಿ ವಿನಿಯೋಗಿಸುತ್ತಿರುವುದಾಗಿ ಭಾರತದ ಸ್ವಯಂ ನಿರ್ಮಿತ ಬಿಲಿಯನೇರ್‌,...
16 ವರ್ಷಗಳ ಗರಿಷ್ಠ ಮಟ್ಟ ತಲುಪಿದ ಭಾರತದ ಉತ್ಪಾದನಾ ವಲಯ
ನವದೆಹಲಿ, ಏಪ್ರಿಲ್‌ 2: ಭಾರತದ ಉತ್ಪಾದನಾ ವಲಯದ ಬೆಳವಣಿಗೆಯು ಮಾರ್ಚ್‌ನಲ್ಲಿ 16 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 2020 ರಿಂದ ಉತ್ಪಾದನೆ ಮತ್ತು ಖರೀದಿಯಲ್ಲಿ ಹ...
ವಿಸ್ತಾರ ವಿಮಾನಯಾನ ಸಂಸ್ಥೆ ವಿರುದ್ಧ ಕೇಂದ್ರ ಗರಂ, ದಿನದ ವರದಿ ನೀಡುವಂತೆ ಸೂಚನೆ
ನವದೆಹಲಿ, ಏಪ್ರಿಲ್‌ 2: ವಿಸ್ತಾರ ವಿಮಾನಯಾನ ಸಂಸ್ಥೆಯ ವಿಮಾನಗಳ ವಿಳಂಬ, ರದ್ಧತಿ ಬಗ್ಗೆ ಕಿಡಿಕಾರಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ದಿನದ ಕಾರ್ಯಾಚರಣೆ ಕುರಿ...
ಎರಡನೇ ಬಾರಿಗೆ ದಾಖಲೆಯ ಜಿಎಸ್‌ಟಿ ತೆರಿಗೆ ಸಂಗ್ರಹ ಏರಿಕೆ, ರಾಜ್ಯವಾರು ಜಿಎಸ್‌ಟಿ ಕಲೆಕ್ಷನ್‌ ಎಷ್ಟು ತಿಳಿಯಿರಿ
ನವದೆಹಲಿ, ಏಪ್ರಿಲ್‌ 1: ಮಾರ್ಚ್ 2024 ರಲ್ಲಿ ಎರಡನೇ ಬಾರಿಗೆ ದಾಖಲೆಯ ಸರಕು ಸೇವಾ ತೆರಿಗೆ ಸಂಗ್ರಹವಾಗಿದೆ. ಕಳೆದ ತಿಂಗಳು 1,78,484 ಕೋಟಿ ರೂಪಾಯಿ ಮಾಸಿಕ ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ. ...
ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ?
ನವದೆಹಲಿ, ಏಪ್ರಿಲ್‌ 1: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಮತದಾನಕ್ಕೆ ಅಂತಿಮ ಹಂತದ ಸಿದ್ಧತೆ ಸಾಗಿದೆ. ಹೀಗಿದ್ದಾಗ ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನ...
ಐತಿಹಾಸಿಕ ಹರಾಜು: ಭಾರತ ಮೂಲದ ನೆಲ್ಲೂರು ಹಸು ಬ್ರೆಜಿಲ್ ನಲ್ಲಿ 40 ಕೋಟಿ ರೂ.ಗೆ ಮಾರಾಟ!
ನವದೆಹಲಿ, ಮಾರ್ಚ್‌ 28: ಒಂದು ಹಸುವಿಗೆ ಹೆಚ್ಚಿಂದರೆ ಎಷ್ಟಿರಬಹುದು? 10,000 ರೂ. ಯಿಂದ , ಉತ್ತಮ ತಳಿಯಾದರೇ ಅಬ್ಬಾಬ್ಬಾ ಎಂದರೆ 50ಲಕ್ಷದವರೆಗೆ ಬೆಳೆಬಾಳುವ ಹಸು ಇರಬಹುದು. ಆದರೆ ಭಾರತದ ನೆಲ...
ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
ನವದೆಹಲಿ, ಮಾರ್ಚ್‌ 27: ಸಾಮಾನ್ಯವಾಗಿ ತೆರಿಗೆದಾರರು ಆದಾಯ ತೆರಿಗೆಯನ್ನು ಪ್ರತಿ ವರ್ಷವೂ ಆಯಾ ಹಣಕಾಸು ವರ್ಷಕ್ಕೆ ಪೂರಕವಾಗಿ ಐಟಿಆರ್‌ ಅನ್ನು ಫೈಲ್‌ ಮಾಡುವುದು ವಾಡಿಕೆ. ಆ ಮೂಲ...
‘ರಾಜಿ ಆಗಿಲ್ಲ,ಮಾಧ್ಯಮಗಳಿಗೆ ತಪ್ಪು ಸಂದೇಶ ಕಳುಹಿಸಲು ಸೃಷ್ಟಿಸಲಾಗಿತ್ತು’: ಪುತ್ರನ ವಿರುದ್ದ ಕಿಡಿಕಾರಿದ ರೇಮಂಡ್ ಸಂಸ್ಥಾಪಕ
ಬೆಂಗಳೂರು, ಮಾರ್ಚ್‌ 27: ರೇಮಂಡ್ಸ್ ಲಿಮಿಟೆಡ್ ಎಂಬ ವಸ್ತ್ರೋದ್ಯಮ ಸ್ಥಾಪಿಸಿ, ಸುಮಾರು 1000 ಕೋಟಿ ರೂ. ಆಸ್ತಿಯ ಒಡೆಯರಾಗಿ, ದೇಶದ ಸಿರಿವಂತರಲ್ಲಿ ಒಬ್ಬರಾಗಿದ್ದ ಮೆರೆದಿದ್ದ ಡಾ.ವಿಜಯಪ...
ಕಳೆದ ಹತ್ತು ವರ್ಷಗಳಿಂದ ಏರಿಕೆಯಾಗಿಲ್ಲ ಕಾರ್ಮಿಕರ ಆದಾಯ: ವರದಿ
ನವದೆಹಲಿ, ಮಾರ್ಚ್‌ 26: ಕಳೆದ ಹತ್ತು ವರ್ಷಗಳಲ್ಲಿ ದೇಶದ ಕಾರ್ಮಿಕರ ಆದಾಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಅವರ ವರಮಾನವು ಏರಿಕೆಯಾಗಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ. ಮಾರ್ಚ್...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X