ಹೋಮ್  » ವಿಷಯ

Bank News in Kannada

ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
ಬೆಂಗಳೂರು, ಏಪ್ರಿಲ್‌ 17: ಈಗಂತೂ ಯಾವುದರ ಮೇಲೆ ಇಎಂಐ ಸೌಲಭ್ಯ ಇಲ್ಲ ಹೇಳಿ. ಪ್ರತಿನಿತ್ಯ ಬಳಸುವ ಫೋನಿನಿಂದ ಹಿಡಿದು ದೊಡ್ಡ ದೊಡ್ಡ ಕಾರ್ ಗಳ ಖರೀದಿವರೆಗೂ, ಎಲ್ಲದಕ್ಕೂ ಇಎಂಐ ವ್ಯವಸ್...

ಮತ್ತಷ್ಟು ಸೇಫ್​ ಆಗಲಿದೆ ಬ್ಯಾಂಕ್​ ಸೇಫ್ಟಿ ಲಾಕರ್‌ಗಳು, ಗ್ರಾಹಕರಿಗೆ ಗುಡ್​ ನ್ಯೂಸ್​ ಕೊಟ್ಟ ಆರ್‌ಬಿಐ
ನವದೆಹಲಿ, ಏಪ್ರಿಲ್‌ 1: ನಿಮ್ಮ ಉಳಿತಾಯದ ದುಡ್ಡು , ಒಡವೆ , ಆಸ್ತಿ ಪತ್ರ ಈ ಸಂಪತ್ತುಗಳನ್ನ ಎಷ್ಟು ಜೋಪಾನ ಮಾಡಿದ್ರು ಸಾಲೋದಿಲ್ಲ. ಯಾಕಂದ್ರೆ ಇಡೀ ಜೀವಮಾನವೆಲ್ಲಾ ಉಳಿಸಿದ ಗಳಿಸಿಕೊಂ...
ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
ನವದೆಹಲಿ, ಮಾರ್ಚ್‌ 29: ಪ್ರಸ್ತುತ ಪ್ರತಿಯೊಬ್ಬರೂ ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದವರೆಗೂ ತಮ್ಮದೇ ಆದ ಸ್ವಂತ ಬ್ಯಾಂಕ್ ಖ...
ಹಣ ಡ್ರಾ ಅಥವಾ ಡೆಪಾಸಿಟ್ ಮಾಡುವ ಮುನ್ನ ಎಚ್ಚರ, ಚುನಾವಣ ನೀತಿ ಸಂಹಿತೆಯ ನಿಯಮ ತಿಳಿದುಕೊಳ್ಳಿ
ಬೆಂಗಳೂರು, ಮಾರ್ಚ್‌ 25: ಈಗಾಗಲೇ ದೇಶಾದ್ಯಂತ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿತ್ತು, ಒಟ್ಟು 7 ಹಂತದಲ್ಲಿ ರಾಷ್ಟ್ರವ್ಯಾಪಿ ಚುನಾವಣೆ ನಡೆಯಲಿದ್ದು, ನಮ್ಮ ರಾಜ್ಯದಲ್ಲಿ ಎರಡ...
ದೀರ್ಘಕಾಲದ ಫಿಕ್ಸೆಡ್​ ಡೆಪಾಸಿಟ್‌ನಿಂದ ಲಾಭ 60% ಕುಂಠಿತ, ಹಿರಿಯ ನಾಗರೀಕರು ಅರಿತುಕೊಳ್ಳಬೇಕಾದ ಸಂಗತಿ ಇದು !
ಬೆಂಗಳೂರು, ಮಾರ್ಚ್‌ 24: ನಾವು ಹೂಡಿಕೆ ಮಾಡಿರುವ ಹಣ ಸೇಫ್​ ಆಗಿರಬೇಕು, ಸರ್ಕಾರದ ಗ್ಯಾರಂಟಿ ಇರಬೇಕು, ತಿಂಗಳಾನುಸಾರ ನಮಗೆ ಅದ್ರಿಂದ ಲಾಭಾಂಶ ಬರಬೇಕು, ಮತ್ತು ನಮ್ಮ ಆಯ್ಕೆ ಬಹಳ ಸೇಫ್...
ಬ್ಯಾಂಕುಗಳ ಮೇಲೆ ನಡೆಯಲಿದ್ಯಾ ಸೈಬರ್ ಅಟ್ಯಾಕ್! ಎಚ್ಚರ ಎಚ್ಚರ ಎಂದ ಆರ್‌ಬಿಐ
ನವದೆಹಲಿ, ಮಾರ್ಚ್‌ 19: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೆಲವು ಬ್ಯಾಂಕ್‌ಗಳಿಗೆ ಸೈಬರ್ ದಾಳಿಯಿಂದ ಎಚ್ಚರವಾಗಿರಲು ಮತ್ತು ಇಂಥ ಸಂಧರ್ಭಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾ...
ಪ್ಯಾನ್ ಕಾರ್ಡ್ ಬಳಸಿ ಕ್ರೆಡಿಟ್ ಸ್ಕೋರ್ ಪರಿಶೀಲಿಸುವುದು ಹೇಗೆ: ಇಲ್ಲಿದೆ ಮಾರ್ಗದರ್ಶಿ ವಿಧಾನ
ನವದೆಹಲಿ, ಮಾರ್ಚ್‌ 14: ಭಾರತದಲ್ಲಿ ಬ್ಯಾಂಕಿಂಗ್‌ ಹಾಗೂ ಹಣಕಾಸು ವ್ಯವಹಾರ ನಡೆಸುವಾಗ ಪ್ಯಾನ್‌ಕಾರ್ಡ್‌ ಅವಶ್ಯಕವಾಗಿದೆ. ಇದೇ ಕಾರಣಕ್ಕೆ ಬ್ಯಾಕಿಂಗ್‌ ವ್ಯವಹಾರ ನಡೆಸುವ ಪ್...
ಬ್ಯಾಂಕ್‌ ಉದ್ಯೋಗಿಗಳಿಗೆ ವಾರಕ್ಕೆ 5 ದಿನ ಕೆಲಸ, 17% ಸಂಬಳವೂ ಹೆಚ್ಚಳ
ನವದೆಹಲಿ, ಮಾರ್ಚ್‌ 11: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಎಲ್ಲಾ ಪಿಎಸ್‌ಯು ಬ್ಯಾಂಕ್ ಉದ್ಯೋಗಿಗಳಿಗೆ ಐದು ದಿನಗಳ ಕ...
ಬ್ಯಾಂಕ್ ಖಾತೆಯಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ನಿರ್ವಹಿಸಲು ಇಲ್ಲಿವೆ ಉಪಯುಕ್ತ ಮಾರ್ಗ
ಸದ್ಯ ಗ್ರಾಹಕರ ಜೇಬಿಗೆ ಬೀಳುತ್ತಿರುವ ಸಾಮಾನ್ಯ ಹೊರೆಯಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ ಇಲ್ಲದೇ ಇದ್ದಿದ್ದರಿಂದ ಹಣವನ್ನು ಕಟ್ ಮಾಡಲಾಗಿದೆ ಎಂಬುವುದನ್ನು ಕೇಳಿ ಕೇಳಿ ನಿಮಗೆಲ್...
License Cancel: ಈ ಬ್ಯಾಂಕಿನ್‌ ಲೈಸೆನ್ಸ್‌ ರದ್ದು: ಗ್ರಾಹಕ ಕಂಗಾಲು
ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಬ್ಯಾಂಕ್‌ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಕ್ರಮ ಕೈಗೊಂಡಿದ್ದು, ಬ್ಯಾಂಕಿನ ಲೈಸೆನ್ಸ್‌ ರದ್ದು ಮಾಡಿದೆ. ರಾಜಸ್ಥಾನ ಪ...
ಕರ್ನಾಟಕದ ವಿವಿಧೆಡೆ 21 ಹೊಸ ಶಾಖೆ ತೆರೆದ ಆಕ್ಸಿಸ್ ಬ್ಯಾಂಕ್
ಬೆಂಗಳೂರು, ಫೆಬ್ರವರಿ 27: ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ಸೋಮವಾರ ಕರ್ನಾಟಕದಲ್ಲಿ 21 ಹೊಸ ಶಾಖೆಗಳನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಐಟಿ, ಬಿಟಿ ಮತ್ತು ಪಂಚಾಯತ್ ರಾಜ್ ...
Paytm Payments Bank ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ರಾಜೀನಾಮೆ
ಪೇಟಿಎಂ ಪೇಮೆಂಟ್ ಬ್ಯಾಂಕ್ ಸಹ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. One97 ಕಮ್ಯುನಿಕೇಷನ್ ಲಿಮಿಟೆಡ್ Paytm ಪೇಮೆಂಟ್ಸ್ ಬ್ಯಾಂಕ್‌ನ ಮಂಡಳಿ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X