ಹೋಮ್  » ವಿಷಯ

Bengaluru News in Kannada

ಕಬ್ಬನ್‌ ಪಾರ್ಕ್‌ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
ಬೆಂಗಳೂರು, ಏಪ್ರಿಲ್‌ 19: ಖಾಸಗಿ ಕಂಪೆನಿಯೊಂದು ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಮರ ಅಪ್ಪಿಕೊಳ್ಳುವ ಫಾರೆಸ್ಟ್‌ ಬಾಥಿಂಗ್‌ ಎಕ್ಸ್‌ಪಿರಿಯನ್ಸ್‌ ಎಂಬ ಕಾರ್ಯಕ್ರಮಕ...

ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್‌
ಬೆಂಗಳೂರು, ಏಪ್ರಿಲ್‌ 19: ಸುಗಮ ಮತ್ತು ಸುರಕ್ಷಿತ ವಾಹನ ಸಂಚಾರಕ್ಕೆ ಪೂರಕವಾಗುವಂತೆ ಬೆಂಗಳೂರು ಸಂಚಾರ ಪೊಲೀಸರ ದಕ್ಷಿಣ ವಿಭಾಗವು ಕೆಲವು ರಸ್ತೆಗಳಲ್ಲಿ ವಿಶೇಷ ಅಭಿಯಾನವನ್ನು ಪ್ರ...
BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
ಬೆಂಗಳೂರು, ಏಪ್ರಿಲ್‌ 18: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಹೆಚ್ಚು ಅಗ...
ಎರಡು ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 144 ಸೆಕ್ಷನ್‌ ಜಾರಿ, ದಿನಾಂಕ ವಿವರ
ಬೆಂಗಳೂರು, ಏಪ್ರಿಲ್‌ 18: ಏಪ್ರಿಲ್ 26 ರಂದು 2024 ರ ಲೋಕಸಭಾ ಚುನಾವಣೆಯ 2ನೇ ಹಂತಕ್ಕೆ ಬೆಂಗಳೂರು ಸಜ್ಜಾಗುತ್ತಿದ್ದು, ಈ ನಿರ್ಣಾಯಕ ಚುನಾವಣಾ ಪ್ರಕ್ರಿಯೆಯಲ್ಲಿ ಶಾಂತಿ ಮತ್ತು ಭದ್ರತೆಯ...
Real Estate: ಬೆಂಗಳೂರಿನ ಕೋರಮಂಗಲದಲ್ಲಿ ದುಬಾರಿ ಬೆಲೆಗೆ ಆಸ್ತಿ ಖರೀದಿಸಿದ ಅಜಿತ್ ಐಸಾಕ್
ಬೆಂಗಳೂರು, ಏಪ್ರಿಲ್‌ 18: ಕ್ವೆಸ್ ಕಾರ್ಪ್‌ನ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಐಸಾಕ್ ಅವರು ಬೆಂಗಳೂರಿನ ಕೋರಮಂಗಲ 3ನೇ ಬ್ಲಾಕ್‌ನಲ್ಲಿ 10,000 ಚದರ ಅಡಿ ಜಾಗವನ್ನು 67.5 ಕೋಟಿ ರೂ.ಗೆ ಖರೀದ...
ಬೆಂಗಳೂರಿನಲ್ಲಿ ನೀರಿಗಿಂತ ಬಿಯರ್‌ಗೆ ಬೇಡಿಕೆ ಹೆಚ್ಚು, ದಾಖಲೆ ಮದ್ಯ ಮಾರಾಟ
ಬೆಂಗಳೂರು, ಏಪ್ರಿಲ್‌ 17: ಕರ್ನಾಟಕದಾದ್ಯಂತ ಅಧಿಕ ತಾಪಮಾನದ ನಡುವೆ ಬಿಯರ್ ಮಾರಾಟವು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. ಗಮನಾರ್ಹವಾಗಿ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ಮದ...
ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್ ಸೇವೆ ಪ್ರಾರಂಭ, ಶೂನ್ಯ ಕಮಿಷನ್ ಭರವಸೆ
ಬೆಂಗಳೂರು, ಏಪ್ರಿಲ್‌ 17: ಹೋಮ್‌ಗ್ರೋನ್ ರೈಡ್-ಹೇಲಿಂಗ್ ಸಂಸ್ಥೆ ನಮ್ಮ ಯಾತ್ರಿ ಮಂಗಳವಾರ ಬೆಂಗಳೂರಿನಲ್ಲಿ ತನ್ನ ಕ್ಯಾಬ್ ಸೇವೆಗಳನ್ನು ಪ್ರಾರಂಭಿಸಿದ್ದು, ರಾಜ್ಯ ಸರ್ಕಾರವು ನಿಗ...
BBMP: ಬೆಂಗಳೂರಿನಲ್ಲಿ 138 ಕಿಮೀ ರಸ್ತೆ ನಿರ್ಮಾಣ, 5 ಕಂಪೆನಿಗಳಿಂದ ಟೆಂಡರ್‌
ಬೆಂಗಳೂರು, ಏಪ್ರಿಲ್‌ 17: ಐದು ನಿರ್ಮಾಣ ಕಂಪೆನಿಗಳು ಬೆಂಗಳೂರು ನಗರದ ಒಟ್ಟು 134 ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುವ ಗುತ್ತಿಗೆಯನ್ನು 1,600 ಕೋಟಿ ರೂ.ಗೆ ಪಡೆದುಕೊಂಡಿವೆ ಎಂದು ಡಿಎಚ್&zwn...
Bengaluru rain: ಇಂದು ನಾಳೆ ಬೆಂಗಳೂರಿನಲ್ಲಿ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ ವಿವರ
ಬೆಂಗಳೂರು, ಏಪ್ರಿಲ್‌ 17: 148 ದಿನಗಳ ಶಾಖದ ವಾತಾವರಣದ ನಂತರ ಬೆಂಗಳೂರಿನಲ್ಲಿ ಅಂತಿಮವಾಗಿ ಗುರುವಾರ ಮತ್ತು ಶುಕ್ರವಾರ ಸ್ವಲ್ಪ ಮಳೆ (rain) ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂ...
Hebbal flyover: ಬೆಂಗಳೂರಿನ ಈ ಫ್ಲೈಓವರ್‌ ಮೇಲೆ ಬೈಕ್‌ ಬಿಟ್ಟು ಉಳಿದೆಲ್ಲವಕ್ಕೆ ನಿಷೇಧ, ಬದಲಿ ಮಾರ್ಗ ವಿವರ
ಬೆಂಗಳೂರು, ಏಪ್ರಿಲ್‌ 16: ನಾಗವಾರ ಮತ್ತು ಕೆಆರ್ ಪುರದಿಂದ ಹೆಬ್ಬಾಳ ಮತ್ತು ನಗರದ ಹೃದಯ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳದ ಮೇಲ್ಸೇತುವೆ ಬುಧವಾರದಿಂದ ದ್ವಿಚಕ್ರ ವಾಹನಗಳನ್ನ...
70 ಗಂಟೆ ನಿದ್ರೆ ಮಾಡಬೇಕು: ಇನ್ಫೋಸಿಸ್‌ ನಾರಾಯಣ ಮೂರ್ತಿಗೆ ಟಾಂಗ್‌ ಕೊಟ್ಟ ಕನ್ನಡಿಗ ಸ್ಟಾರ್ಟಪ್‌ ಸಂಸ್ಥಾಪಕ
ಬೆಂಗಳೂರು, ಏಪ್ರಿಲ್‌ 16: ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ಮತ್ತೆ ಸದ್ದು ಮಾಡಿದೆ. ಕನ್ನಡಿಗನೇ ಆದ ವೇಕ್‌ಫಿ...
ಬೆಂಗಳೂರು ಪ್ರವಾಸೋದ್ಯಮಕ್ಕಾಗಿ ವಿಶೇಷ ಆಟೋ ಸೇವೆ ಆರಂಭ, ವಿವರ
ಬೆಂಗಳೂರು, ಏಪ್ರಿಲ್‌ 16: ನಮ್ಮ ಬೆಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಗರದ ಆಟೋ ಚಾಲಕರು ಒಟ್ಟಾಗಿ ಸ್ಥಳೀಯ ಪ್ರವಾಸ ಸೇವೆಗಳನ್ನು ನೀಡಲು ಥೀಮ್ ಆಧಾರಿತ 'ಟೂರಿಸ್ಟ್ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X