ಹೋಮ್  » ವಿಷಯ

Central Government News in Kannada

7th pay Commission: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ, ಒಂದು ದಿನ ಮುಂಚಿತವಾಗಿ ಸಂಬಳ
ಬೆಂಗಳೂರು, ಮಾರ್ಚ್‌ 28: ಮುಂದಿನ ತಿಂಗಳಿನಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳವಾಗಿದ್ದು, ಸಂಬಳವನ್ನು ಮಾರ್ಚ್ 30 ರಂದು ಒಂದು ದಿನ ಮುಂಚಿತವಾಗಿ ಪಡೆಯಬಹುದು. ಆದಾಗ್ಯ...

ಆಧಾರ್ ಉಚಿತ ಅಪ್‌ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್‌ಲೈನ್‌ನಲ್ಲಿ ಹೀಗೆ ನವೀಕರಿಸಿ
ನವದೆಹಲಿ, ಮಾರ್ಚ್‌ 19: ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ಅಪ್ ಡೇಟ್ ಮಾಡುವ ಕಾಲಮಿತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಜೂನ್ 14, 2024 ರವರೆಗೆ ಯಾವುದೇ ಶುಲ್ಕವಿಲ್ಲದೆ ಆಧಾ...
ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳ: ನೌಕರರು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು
ನವದೆಹಲಿ, ಮಾರ್ಚ್‌ 15: ಸರ್ಕಾರವು ಆತ್ಮೀಯ ಪರಿಹಾರ (ಡಿಆರ್) ಮತ್ತು ತುಟ್ಟಿಭತ್ಯೆ (ಡಿಎ) ಅನ್ನು 4% ರಷ್ಟು ಹೆಚ್ಚಿಸಲು ನಿರ್ಧರಿಸಿದೆ, ಅಂದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣ...
ಕೇಂದ್ರ ಸರ್ಕಾರಿ ನೌಕರರಿಗೆ ಮೂಲ ವೇತನದ 50% ತುಟ್ಟಿಭತ್ಯೆ ಹೆಚ್ಚಳ
ನವದೆಹಲಿ, ಮಾರ್ಚ್‌ 8: ಕೇಂದ್ರ ಸರ್ಕಾರವು ಗುರುವಾರ ತುಟ್ಟಿಭತ್ಯೆ (ಡಿಎ) ಯನ್ನು ಈ ವರ್ಷದ ಜನವರಿ 1 ರಿಂದ ಪ್ರಸ್ತುತ ಇರುವ ಶೇಕಡಾ 46 ರ ದರದಿಂದ ಮೂಲ ವೇತನದ ಶೇಕಡಾ 50 ಕ್ಕೆ ಹೆಚ್ಚಿಸಿದೆ. ...
Toll Collection: 50 ಸಾವಿರ ಕೋಟಿ ರೂ. ಟೋಲ್ ಸಂಗ್ರಹ ದಾಖಲೆ ಪ್ರಮಾಣದಲ್ಲಿ ಏರಿಕೆ
ಟೋಲ್ ಟ್ಯಾಕ್ಸ್ ಎನ್ನುವುದು ಎಕ್ಸ್‌ಪ್ರೆಸ್‌ವೇ ಅಥವಾ ಹೆದ್ದಾರಿಯನ್ನು ಬಳಸಲು ನೀವು ಪಾವತಿಸುವ ಮೊತ್ತ. ವಿವಿಧ ರಾಜ್ಯಗಳ ನಡುವೆ ಉತ್ತಮ ಸಂಪರ್ಕವನ್ನು ನಿರ್ಮಿಸುವಲ್ಲಿ ಇವು ಸ...
PM Kisan Samman: ನಿಮ್ಮ ಹೆಸರು ಪಿಎಂ ಕಿಸಾನ್ ಯೋಜನೆನಲ್ಲಿ ಸೇರಿದೆಯಾ? ಚೆಕ್‌ ಮಾಡುವುದು ಹೇಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಪ್ರಧಾನಿ ಮೋದಿ ಅವರ ಜನಪ್ರೀಯ ಯೋಜನೆಗಳಲ್ಲಿ ಒಂದಾಗಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ 16ನೇ ಕಂತು ರೈತರ ಖಾತೆಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಸೇರಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ...
PM Kisan Samman: ರೈತರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ: ಈ ದಿನ ರೈತರ ಖಾತೆಗೆ 16 ನೇ ಕಂತು
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಸಂತಸದ ಸುದ್ದಿಯಿದೆ. ಸದ್ಯದಲ್ಲೇ ಕೋಟ್ಯಂತರ ರೈತರ ಖಾತೆಗೆ ಬಣ್ಣದ ಹಬ್ಬದ ಮುನ್ನವೇ ಉ...
7th Pay Commission: ಕೇಂದ್ರ ಉದ್ಯೋಗಿಗಳಿಗೆ ಡಿಎ ಏರಿಕೆ ಯಾವಾಗ?, ಇಲ್ಲಿದೆ ಪ್ರಮುಖ ಅಪ್‌ಡೇಟ್
ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರೆನ್ಸ್ ರಿಲೀಫ್ ಡಿಎಯಂತೆಯೇ ಕೆಲಸ ಮಾಡುತ್ತದೆ. ಶೀಘ್ರದಲ್ಲೇ ಡಿಆರ್ ಶೇಕಡ 4 ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಹಿರಿಯ ನಾ...
ಕೇಂದ್ರ ಸರ್ಕಾರದಿಂದ ನೀಡಲಾಗುವ ಕೆಜಿಗೆ 29 ರೂ. ಭಾರತ್ ಅಕ್ಕಿ ಈಗ ಕರ್ನಾಟಕದಲ್ಲಿ ಲಭ್ಯ, ವಿವರ
ಬೆಂಗಳೂರು, ಫೆಬ್ರವರಿ 7: ಕೇಂದ್ರದ ‘ಭಾರತ್' ಬ್ರಾಂಡ್ ಅಕ್ಕಿಯನ್ನುಕೆಜಿ 29 ರೂಪಾಯಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಈಗ ಕರ್ನಾಟಕದಲ್ಲಿ ಲಭ್ಯವಿರುತ್ತದೆ. ಮಂಗಳವಾರ...
ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆಯಾ? ಇಲ್ಲಿದೆ ಡೇಟಾ, ವಿಶ್ಲೇಷಣೆ
ನವದೆಹಲಿ, ಫೆಬ್ರವರಿ 3: ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ಕರ್ನಾಟಕದ ಲೋಕಸಭಾ ಸದಸ್ಯರೊಬ್ಬರು ಕೊಟ್ಟಿರುವ ವಿವಾದಾತ್ಮಕ ಹೇಳಿಕ...
ಬಜೆಟ್ 2024: ಮೇಲ್ಛಾವಣಿ ಸೌರ ಯೋಜನೆ ಘೋಷಣೆಯಿಂದ ಲಾಭ ಪಡೆದುಕೊಂಡ ಷೇರುಗಳು ಇವೆ ನೋಡಿ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಸಂಸತ್ತಿನಲ್ಲಿ 2024-2025 ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಮಂಡಿಸುತ್ತಿರುವಾಗ ಸೌರ-ಸಂಬಂಧಿತ ಷೇರುಗಳ ಷ...
Budget 2024: ಬಜೆಟ್ ಬಳಿಕ ಯಾವುದು ಅಗ್ಗ, ಯಾವುದು ದುಬಾರಿ?
ಈ ವರ್ಷದ ಮೇ ತಿಂಗಳಿನಲ್ಲಿ ಲೋಕ ಸಭೆ ಚುನಾವಣೆಯು ನಡೆಯಲಿದ್ದು ಅದಕ್ಕೂ ಮುಂಚಿತವಾಗಿ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಅನ್ನು ಮಂ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X