ಹೋಮ್  » ವಿಷಯ

Farmer News in Kannada

ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
ಬೆಂಗಳೂರು, ಮಾರ್ಚ್‌ 29: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೇತನವನ್ನು ಪರಿಷ್ಕರಿಸಲಾಗಿದ್ದು, ವಿವಿಧ ರಾಜ್ಯಗಳಿಗೆ ಶೇ.4 ರಿಂದ 10 ರಷ್ಟು ಹೆಚ್ಚಳವಾಗ...

ವೈಟ್‌ಫೀಲ್ಡ್ ಯಲಹಂಕ ನಡುವೆ 2,000 ಎಕರೆ ವಿನ್ಯಾಸದಲ್ಲಿ ಬಿಡಿಎ ಲೇಔಟ್‌ ನಿರ್ಮಾಣ
ಬೆಂಗಳೂರು, ಮಾರ್ಚ್‌ 14: ಡಾ.ಕೆ.ಶಿವರಾಮ ಕಾರಂತ್ ಲೇಔಟ್ ರಚನೆಗೆ ಜಮೀನು ಬಿಟ್ಟುಕೊಟ್ಟ ರೈತರಿಗೆ ಪರಿಹಾರ ನೀಡುವ ಮುನ್ನವೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಪೂರ್ವ ...
ದಿಢೀರ್‌ ಕುಸಿದ ಮೆಣಸಿನಕಾಯಿ ಬೆಲೆ, ಆಕ್ರೋಶಗೊಂಡ ರೈತರಿಂದ ಎಪಿಎಂಸಿಗೆ ಮುತ್ತಿಗೆ
ಹಾವೇರಿ, ಮಾರ್ಚ್‌ 12: ಮೆಣಸಿನಕಾಯಿ ಬೆಲೆಯಲ್ಲಿ ದಿಢೀರ್ ಕುಸಿತವಾಗಿದೆ ಎಂದು ಆರೋಪಿಸಿ ರೈತರ ಗುಂಪು ಹಾವೇರಿ ಜಿಲ್ಲೆಯ ಬ್ಯಾಡಗಿ ಪ್ರದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ...
PM Kisan Samman ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿಲ್ಲವೇ? ಈ ಕಾರಣಗಳು ಇರಬಹದು ಚೆಕ್ ಮಾಡಿ
ದೇಶದ ಜನಪ್ರೀಯ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತನ್ನು ಬಿಡುಗಡೆ ಮಾಡಿದೆ. ಇದರ ಲಾಭವನ್ನು ಲಕ್ಷಾಂತರ ರೈತರು ಪಡೆದಿದ್ದಾರೆ. ಆದರೆ ಇನ್...
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇಂದು 16ನೇ ಕಂತಿನ ಹಣ ಬಿಡುಗಡೆ
ನವದೆಹಲಿ, ಫೆಬ್ರವರಿ 28: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ-ಕಿಸಾನ್) 16ನೇ ಕಂತು ಫೆಬ್ರವರಿ 28, 2024 ರಂದು ಬಿಡುಗಡೆಯಾಗಲಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ದಾಖಲಾಗಿರುವ ರ...
RBI: MSMEs ಮತ್ತು ರೈತರಿಗೆ ಕ್ಷಣಾರ್ಧದಲ್ಲಿ ಸಾಲ: ಆರ್‌ಬಿಐ ಚಿಂತನೆ
ದೇಶದಲ್ಲಿ ಸಾಲ ಪಡೆಯುವುದು ಎಷ್ಟು ಕಷ್ಟ ಎಂದು ಎಲ್ಲರಿಗೂ ಅರಿವಿದೆ. ಈನ್ನು ರೈತರು ಹಾಗೂ ಸಣ್ಣ ಉದ್ಯಮಿಗಳಿಗೆ ಸಾಲ ಪಡೆಯಲು ಸಾಕಷ್ಟು ತೊಂದರೆಗಳು ಆಗುತ್ತವೆ. ಇದನ್ನು ಪರಿಹರಿಸಲು ರ...
Farmers Protest: ಸ್ವಾಮಿನಾಥನ್ ಆಯೋಗದ ಎಂಎಸ್‌ಪಿ C2+50% ಫಾರ್ಮುಲಾದ ಅರ್ಥವೇನು?
ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ದೆಹಲಿಯಲ್ಲಿ ದೀರ್ಘ ಅವಧಿಯ ಪ್ರತಿಭಟನೆ, ಧರಣಿಯನ್ನು ನಡೆಸಿದ ಸುಮಾರು ಎರಡು ವರ್ಷಗಳ ನಂತರ ಈಗ ಮತ್ತೊಮ್ಮೆ ಪ್ರತಿಭಟನೆಗೆ ...
PM Kisan: ಪಿಎಂ ಕಿಸಾನ್ ಕೆವೈಸಿ ಗಡುವು ಇಂದು ಅಂತ್ಯ, ಹಣ ಬರಬೇಕಾದರೆ ಇಂದೇ ಅಪ್‌ಡೇಟ್ ಮಾಡಿ
ರೈತರ ಗಮನಹರಿಸಬೇಕಾದ ಪ್ರಮುಖ ಸುದ್ದಿಯೊಂದು ಇಲ್ಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಕೆವೈಸಿ ಅನ್ನು ನವೀಕರಿಸಲು ಗಡುವು ಬುಧವಾರ ಕೊನೆಗೊಳ್ಳುತ್ತದೆ. ಅಂದರೆ ...
Woman's Dairy: ಪ್ರತಿ ದಿನ 650 ಲೀಟರ್ ಹಾಲು- ಮಹಿಳೆಯ ಹೈನುಗಾರಿಕೆಯ ಯಶೋಗಾಥೆ
ತುಮಕೂರು ಜಿಲ್ಲೆಯ ಬರಪೀಡಿತ ಕೊರಟಗೆರೆ ತಾಲೂಕಿನಲ್ಲಿ ಆರ್ಥಿಕ ಹೊರೆ ಹೊರಲು ನಿರಾಕರಿಸಿದ 43 ವರ್ಷದ ರೈತ ಮಹಿಳೆ ರಾಜೇಶ್ವರಿ ಅವರು ಹೈನುಗಾರಿಕೆ ಕ್ಷೇತ್ರದಲ್ಲಿ ಸಂಪೂರ್ಣ ಪರಿಶ್ರ...
ಗರ್ಬೆರಾ ಹೂವುಗಳ ಬೆಳೆದು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ ಈ ಮಹಿಳೆ!
ನಮ್ಮ ದೇಶದಲ್ಲಿ ಕೃಷಿ ಎಂದಿಗೂ ಕೂಡಾ ದೇಶದ ಆರ್ಥಿಕ ಬೆಳವಣಿಗೆಗೆ ಅತೀ ಹೆಚ್ಚಿನ ಕೊಡುಗೆಯನ್ನು ನೀಡುವ ಕ್ಷೇತ್ರವಾಗಿದೆ. ಈ ಹಿಂದೆ ಹಳ್ಳಿಯಲ್ಲಿರುವ ರೈತರು ಮಾತ್ರ ಕೃಷಿಯನ್ನು ಮಾಡ...
Agricultural loan: ಬರಗಾಲ- ಶೂನ್ಯ ಬಡ್ಡಿಯಲ್ಲಿ 19.97 ಲಕ್ಷ ರೈತರಿಗೆ ಕೃಷಿ ಸಾಲ
ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ರೈತರಿಗೆ ನಾವು ಶೂನ್ಯ ಬಡ್ಡಿದರದಲ್ಲಿ ಬರೋಬ್ಬರಿ 15,841.48 ಕೋಟಿ ರೂಪಾಯಿ ಸಾಲವನ್ನು ನೀಡುವ ಮೂಲಕ ಸರಕಾರ ಆಸರೆಯಾಗಿದೆ. ನಮ್ಮ ಕಾಂಗ್ರ...
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ವೈಶಿಷ್ಟ್ಯಗಳು, ಅರ್ಹತೆ ತಿಳಿಯಿರಿ
ಬೆಂಗಳೂರು, ಜನವರಿ 19: ಭಾರತವು ರೈತರ ಭೂಮಿಯಾಗಿದ್ದು, ಈ ದೇಶದ ಜನಸಂಖ್ಯೆಯ ಸುಮಾರು 58 ಪ್ರತಿಶತದಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಈ ಅಂಶವನ್ನು ಪರಿ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X