ಹೋಮ್  » ವಿಷಯ

Fine News in Kannada

ಬಿಯರ್ ತಯಾರಿಸುವ ಕಂಪನಿಗೆ 263 ಕೋಟಿ ರೂಪಾಯಿ ನೋಟಿಸ್!
ನವದೆಹಲಿ, ಏಪ್ರಿಲ್‌ 8: ಮದ್ಯದ ಅಂಗಡಿ & ಮದ್ಯ ತಯಾರಿಸುವವರಿಗೆ ಎಂದಿಗೂ ಲಾಸ್ ಆಗಲ್ಲ ಅನ್ನೋ ಮಾತುಗಳನ್ನ ಆಗಾಗ ನಾವು ಕೇಳಿರುತ್ತೇವೆ. ಅದೇ ರೀತಿ ಎಣ್ಣೆ ವಿಚಾರದಲ್ಲಿ ಎಂದರೆ ಡಿಂಕ...

BWSSB: ನೀರನ್ನು ಪೋಲು ಮಾಡಿದ 22 ಕುಟುಂಬಗಳಿಗೆ ತಲಾ ₹ 5000 ದಂಡ
ಬೆಂಗಳೂರು, ಮಾರ್ಚ್‌ 25: ತೀವ್ರ ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಬೆಂಗಳೂರಿನಲ್ಲಿ ಕಾವೇರಿ ನೀರನ್ನು ಅನವಶ್ಯಕ ಉದ್ದೇಶಗಳಿಗೆ ಬಳಸಿದ್ದಕ್ಕಾಗಿ ಒಟ್ಟು 22 ಕುಟುಂಬಗಳಿಗೆ ತಲಾ ...
ಈ ಕಾರಣಕ್ಕೆ ₹80 ಲಕ್ಷ ದಂಡ ಕಟ್ಟಬೇಕು ಏರ್‌ ಇಂಡಿಯಾ!
ನವದೆಹಲಿ, ಮಾರ್ಚ್‌ 23: ಭಾರತದ ವಿಮಾನಯಾನ ಕ್ಷೇತ್ರ ಕಳೆದ ಕೆಲ ವರ್ಷಗಳಲ್ಲಿ ದೊಡ್ಡ ಮಟ್ಟದ ಬೆಳವಣಿಗೆಯನ್ನು ಕಾಣುತ್ತಿದೆ. ಕೇಂದ್ರ ಸರ್ಕಾರ ಕೂಡ ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾ...
ಐಫೋನ್ ಆರ್ಡರ್ ಕ್ಯಾನ್ಸಲ್‌ ಮಾಡಿ ಮಾನಸಿಕ ಕಿರುಕುಳ ನೀಡಿದ ಫ್ಲಿಪ್‌ಕಾರ್ಟ್‌ಗೆ 10 ಪಾವತಿಸಲು ಆದೇಶ
ಬೆಂಗಳೂರು, ಮಾರ್ಚ್‌ 18: ಗ್ರಾಹಕರ ವಿವಾದಗಳ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್ ಅನ್ಯಾಯದ ವ್ಯಾಪಾರ ಅಭ್ಯಾಸಗಳನ್ನು ಅಳವಡಿಸಿಕೊಂಡಿದೆ ಎಂದು ತಿಳಿಸಿದ್ದು, ಐಫೋನ್ ಆರ್ಡರ್ ಅನ್ನು ...
Bangalore water crisis: ಕುಡಿಯುವ ನೀರನ್ನು ಈಜಕೋಳಕ್ಕೆ ಬಳಸಿದರೆ 5,000 ದಂಡ
ಬೆಂಗಳೂರು, ಮಾರ್ಚ್‌ 13: ನಗರದಲ್ಲಿ ನೀರಿನ ಅಭಾವವಿರುವ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರದ ಈಜುಕೊಳಗಳಲ್ಲಿ ಕುಡಿಯುವ ನೀರಿನ ಬಳಕೆಯನ್ನ...
ಬೆಂಗಳೂರಿನ ಕಾರು ತೊಳೆದರೆ 5,000 ರೂ. ದಂಡ, ಕಾರಣವೇನು ಗೊತ್ತೆ?
ಬೆಂಗಳೂರು, ಮಾರ್ಚ್‌ 8: ತೀವ್ರ ನೀರಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾರು ತೊಳೆಯಲು, ತೋಟಗಾರಿಕೆ, ನಿರ್ಮಾಣ, ನೀರಿನ ಕಾರಂಜಿ ಮ...
ಆಪಲ್‌ ಕಂಪೆನಿಗೆ 16,500 ಕೋಟಿ ದಂಡ, ಕಾರಣವೇನು ಗೊತ್ತೆ?
ನವದೆಹಲಿ, ಮಾರ್ಚ್‌ 4: ಆಪ್ ಸ್ಟೋರ್‌ನಲ್ಲಿನ ತನ್ನ ಕ್ರಮಗಳಿಗಾಗಿ ಆಪಲ್ ಯುರೋಪಿಯನ್ ಒಕ್ಕೂಟದಿಂದ ಭಾರಿ ದಂಡವನ್ನು ಎದುರಿಸುತ್ತಿದೆ. ಯುರೋಪಿಯನ್ ಒಕ್ಕೂಟ 1.8 ಶತಕೋಟಿ ಯುರೋಗಳಷ್ಟ...
80 ವರ್ಷದ ವೃದ್ಧರಿಗೆ ವ್ಹೀಲ್‌ಚೇರ್‌ ನೀಡದ ಏರ್‌ಇಂಡಿಯಾಗೆ 30 ಲಕ್ಷ ದಂಡ!
ಬೆಂಗಳೂರು, ಮಾರ್ಚ್‌ 2: 80 ವರ್ಷದ ಪ್ರಯಾಣಿಕನಿಗೆ ಗಾಲಿಕುರ್ಚಿ ನಿರಾಕರಿಸಿದ್ದಕ್ಕಾಗಿ ಟಾಟಾ ಗ್ರೂಪ್ ಏರ್‌ಲೈನ್ಸ್ ಏರ್ ಇಂಡಿಯಾಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿ...
ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ 5.49 ಕೋಟಿ ರೂ ದಂಡ!
ನವದೆಹಲಿ, ಮಾರ್ಚ್‌ 2: ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ 5.49 ಕೋಟಿ ರೂ. ದಂಡ ವಿಧಿಸಲಾಗಿದೆ. ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯೂನಿಟ್-ಇಂ...
ಬೈಕ್ ಓಡಿಸಿದ ಅಪ್ರಾಪ್ತರು- ಆರು ಪೋಷಕರಿಗೆ ಬಿತ್ತು ದಂಡ
ಪಶ್ಚಿಮ ಬೆಂಗಳೂರಿನ ಸುಂಕದಕಟ್ಟೆಯಲ್ಲಿ 2023ರ ಏಪ್ರಿಲ್‌ನಲ್ಲಿ ಅಪ್ರಾಪ್ತ ಬಾಲಕನೊಬ್ಬ ತನ್ನ ಸ್ಪೋರ್ಟ್ಸ್ ಬೈಕ್‌ಗೆ ಢಿಕ್ಕಿ ಹೊಡೆದಿದ್ದರಿಂದ 27 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗ...
ಟ್ರಾಫಿಕ್‌ ಫೈನ್‌ ಸಂಗ್ರಹಿಸಲು ಆಪಾದಿತರ ಮನೆಗೇ ಬರುವ ಪೊಲೀಸರು!
ಬೆಂಗಳೂರು, ಫೆಬ್ರವರಿ 10: 50 ಸಾವಿರಕ್ಕೂ ಅಧಿಕ ಟ್ರಾಫಿಕ್ ಫೈನ್‌ ಕಟ್ಟಬೇಕಿರುವ ವಾಹನ ಮಾಲೀಕರ ಮನೆಗೆ ಭೇಟಿ ನೀಡಿ ಬಾಕಿ ಇರುವ ದಂಡ ವಸೂಲಿ ಮಾಡಲು ನಗರ ಸಂಚಾರ ಪೊಲೀಸರು ನೋಟಿಸ್ ನೀಡಲ...
ನಾರಾಯಣ ಮೂರ್ತಿ ಅವರ ಇನ್ಫೋಸಿಸ್‌ಗೆ ದಂಡ!
ನವದೆಹಲಿ, ಜನವರಿ 31: ನಾರಾಯಣ ಮೂರ್ತಿಯವರ ಇನ್ಫೋಸಿಸ್ 6,84,000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ದೇಶದ ಅತ್ಯಮೂಲ್ಯ ಕಂಪನಿಗಳಲ್ಲಿ ಒಂದಾಗಿದೆ. ಇನ್ಫೋಸಿಸ್ ಭಾರತೀ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X