ಹೋಮ್  » ವಿಷಯ

Loan News in Kannada

ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
ಬೆಂಗಳೂರು, ಏಪ್ರಿಲ್‌ 19: ಇತ್ತೀಚಿನ ದಿನಮಾನಗಳಲ್ಲಿ ಸಾಲ ಎಂಬುದು ಸರ್ವೇ ಸಾಮಾನ್ಯವಾಗಿದೆ. ಬಹುತೇಕ ಮಂದಿಗೆ ತಮ್ಮ ಜೀವನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಒಂದಲ್ಲ ಒಂದು ಸಂದರ...

ಕೆಂಪೇಗೌಡ ಲೇಔಟ್‌ನ ಮೂಲೆ ನಿವೇಶನ ಅಡಮಾನ ಇಡಲು ಮುಂದಾದ ಬಿಡಿಎ?
ಬೆಂಗಳೂರು, ಏಪ್ರಿಲ್‌ 4: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಖಾಲಿ ಇರುವ 2,500 ಮೂಲೆ ನಿವೇಶನಗಳನ್ನು ಅಡಮಾನವಿಟ್ಟು ರಾಷ್ಟ್ರೀಕೃತ ಬ್ಯ...
ಮನೆಯಲ್ಲಿ ಇದ್ದರೆ ಚಿನ್ನ ಅತಿ ಕಡಿಮೆ ಬಡ್ಡಿಗೆ ಸಿಗಲಿದೆ ಸಾಲ, ಗೋಲ್ಡ್ ಲೋನ್ ಮತ್ತಷ್ಟು ಸುಲಭ!
ಬೆಂಗಳೂರು, ಏಪ್ರಿಲ್‌ 1: ಮನೆಯಲ್ಲಿ ಇದ್ದರೇ ಚಿನ್ನ, ಚಿಂತೆಯು ಏತಕೆ ಇನ್ನಾ ಎಂಬ ಮಾತು ಈಗ ನಿಜವಾಗಿದೆ ನೋಡಿ. ಪ್ರತಿಯೊಬ್ಬರೂ ತಮ್ಮ ದುಡಿಮೆಯ ಒಂದಷ್ಟು ಭಾಗವನ್ನು ಉಳಿತಾಯ ಮಾಡೋದು ...
ಕಾರ್​ ಲೋನ್​ ನಿಯಮಗಳು ಮತ್ತಷ್ಟು ಕಠಿಣ, ಇನ್ಮುಂದೆ ಸುಲಭಕ್ಕೆ ಸಿಗೋದಿಲ್ಲ ಸಾಲ!
ಬೆಂಗಳೂರು, ಮಾರ್ಚ್‌ 20: ಕಾರ್..ಕಾರ್..ಕಾರ್​..ಎಲ್ನೋಡಿ ಕಾರ್​ ಎಂಬಂತಾಗಿದೆ ಸದ್ಯದ ಪರಿಸ್ಥಿತಿ. ಎಲ್ಲಿ ನೋಡಿದ್ರೂ ಕಾರ್‌ಗಳು. ಈ ಮೊದಲೆಲ್ಲಾ ಕಾರ್‌ಗಳು ಅಂದ್ರೆ ಅದು ಕೇವಲ ಶ್ರೀ...
ಬೇಗನೆ ಸಾಲ ಸಿಗುತ್ತದೆ ಎಂದು ನೀವು ಹಣ ಪಡೆಯಲು ಬಯಸಿದ್ದೀರಾ? ಈ ಸುದ್ದಿಯನ್ನು ಓದಿ
ಈಗ ಹಣದ ಅನಿವಾರ್ಯತೆ ಹೆಚ್ಚಾಗಿದೆ. ಜನ ಸಾಲದ ಮೊರೆ ತುಂಬಾ ಹೋಗುತ್ತಿದ್ದಾರೆ. ತಮಗೆ ಬೇಕಾದಾಗ ಹಣವನ್ನು ಪಡೆಯಲು ಜನ ಹಪಾಹಪಿಸುತ್ತಿದ್ದಾರೆ. ನಿಮಗೆ ಸಾಲ ಬೇಕಾದಲ್ಲಿ ಹಲವು ನಿಯಮಗಳನ...
ಜಪಾನ್ ಮಿತ್ರ ದೇಶವಾದ ಭಾರತಕ್ಕೆ 9 ಯೋಜನೆಗಳಿಗೆ ₹12,800 ಕೋಟಿ ಸಾಲ
ಭಾರತದಲ್ಲಿನ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಒಂಬತ್ತು ಯೋಜನೆಗಳಿಗೆ 232.20 ಬಿಲಿಯನ್ ಯೆನ್ (ಸುಮಾರು 12,800 ಕೋಟಿ ರೂ.) ಸಾಲ ನೀಡಲು ಜಪಾನ್ ಸರ್ಕಾರ ಬದ್ಧವಾಗಿದೆ ಎಂದು ಹಣಕಾಸು ಸಚಿವಾಲ...
ಯೂನಿಟಿ ಮಾಲ್ ನಿರ್ಮಿಸಲು ಕ್ಯಾಬಿನೆಟ್‌ ಸಮ್ಮತಿ, ಸ್ಥಳ, ವೆಚ್ಚದ ವಿವರ
ಬೆಂಗಳೂರು, ಫೆಬ್ರವರಿ 9: ‘ಒಂದು ಜಿಲ್ಲೆ, ಒಂದು ಉತ್ಪನ್ನ' ಯೋಜನೆಯಡಿ ಕೇಂದ್ರದ 193 ಕೋಟಿ ರೂಪಾಯಿ ಬಡ್ಡಿ ರಹಿತ ಸಾಲದ ನೆರವಿನಿಂದ ಮೈಸೂರಿನಲ್ಲಿ ಯೂನಿಟಿ ಮಾಲ್ ನಿರ್ಮಿಸಲು ಕರ್ನಾಟಕ ...
Car Loan: ಕಾರ್ ಲೋನ್ ಮಾಡಿಸುತ್ತಿದ್ದೀರಾ ಹಾಗಾದರೆ ಈ ಅಂಶ ತಿಳಿದಿರಿ
ಪ್ರತಿಯೊಬ್ಬರಿಗೂ ತಮ್ಮ ಕನಸಿನ ಕಾರು ಅನ್ನು ಕೊಳ್ಳಬೇಕು ಎಂಬ ಆಸೆ ಇರುತ್ತದೆ. ಕೆಲವರ ಹತ್ತಿರ ಸಾಕಷ್ಟು ಹಣವಿರುತ್ತದೆ ಅವರು ಹೋಗಿ ತಮಗಿಷ್ಟವಾದ ಕಾರನ್ನು ಪೂರ್ತಿ ಹಣಕೊಟ್ಟು ಖರೀ...
ರಾಜ್ಯಗಳ ಪಿಂಚಣಿ ಯೋಜನೆಗೆ ಸಾಲ ನೀಡಿದ ಕೇಂದ್ರ, ಎಷ್ಟು?, ವಿವರ ಇಲ್ಲಿದೆ
ರಾಜ್ಯ ಪಿಂಚಣಿ ಯೋಜನೆಗಳ ಮೇಲಿನ ಹೊರೆಯನ್ನು ತಗ್ಗಿಸಲು, ಹಣಕಾಸು ಸಚಿವಾಲಯವು ಈ ವರ್ಷ 22 ರಾಜ್ಯಗಳಿಗೆ ಹೆಚ್ಚುವರಿ 60,877 ಕೋಟಿ ರೂಪಾಯಿ ಸಾಲವನ್ನು ನೀಡಿದೆ ಎಂದು ವರದಿಯಾಗಿದೆ. ಈ ವಿಶೇಷ...
PM SVANidhi Scheme: ಪಿಎಂ ಸ್ವನಿಧಿ ಯೋಜನೆ ಅರ್ಹತೆ, ಪ್ರಯೋಜನ ವಿವರ ತಿಳಿಯಿರಿ
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ ಕೂಡಾ ಆಗಿದೆ. ಇದು ಜೂನ್ 2020 ...
Loan From LIC: ಸಿಬಿಲ್ ಸ್ಕೋರ್ ತಲೆಬಿಸಿ ಬೇಡ, ಎಲ್‌ಐಸಿಯಿಂದ ಸಾಲ ಪಡೆಯಿರಿ
ಜೀವನದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ನಾವು ಊಹೆ ಮಾಡಲು ಸಾಧ್ಯವಿಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ ನಾವು ಕಷ್ಟದಲ್ಲಿ ಸಿಲುಕಬಹುದು. ಇಂತಹ ಸಂದರ್ಭದಲ್ಲಿ ಹಣ ಅತೀ ಮುಖ...
Education Loan: ಶಿಕ್ಷಣ ಸಾಲ ಪಡೆಯುವುದಕ್ಕೂ ಮುನ್ನ ಈ ಮಾಹಿತಿ ತಿಳಿದಿರಲಿ
ಭಾರತದಲ್ಲಿ ಪ್ರಸ್ತುತ ಶಿಕ್ಷಣವೂ ಒಂದು ಮಾರಾಟದ ಸರಕಾಗಿಯೇ ಪರಿವರ್ತನೆಯಾಗಿದೆ. ಹೀಗಿರುವಾಗ ವಿದ್ಯಾರ್ಥಿಗಳ ಶೈಕ್ಷಣಿಕ ಆಕಾಂಕ್ಷೆಗಳನ್ನು ಪೂರೈಸಲು ಶಿಕ್ಷಣ ಸಾಲಗಳು ಪ್ರಮುಖ ಪಾ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X