ಹೋಮ್  » ವಿಷಯ

Money News in Kannada

ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
ಬೆಂಗಳೂರು, ಮಾರ್ಚ್‌ 29: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೇತನವನ್ನು ಪರಿಷ್ಕರಿಸಲಾಗಿದ್ದು, ವಿವಿಧ ರಾಜ್ಯಗಳಿಗೆ ಶೇ.4 ರಿಂದ 10 ರಷ್ಟು ಹೆಚ್ಚಳವಾಗ...

2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
ಚೆನ್ನೈ, ಮಾರ್ಚ್‌ 28: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರುವೆನ್ನೆನಲ್ಲೂರಿನ ರಥಿನವೇಲ್ ಮುರುಗನ್ ದೇವಸ್ಥಾನದಲ್ಲಿ 9 ನಿಂಬೆಹಣ್ಣುಗಳನ್ನು 2.36 ಲಕ್ಷ ರೂಪಾಯಿಗೆ ಹರಾಜು ಮಾಡಿದ...
ಐತಿಹಾಸಿಕ ಹರಾಜು: ಭಾರತ ಮೂಲದ ನೆಲ್ಲೂರು ಹಸು ಬ್ರೆಜಿಲ್ ನಲ್ಲಿ 40 ಕೋಟಿ ರೂ.ಗೆ ಮಾರಾಟ!
ನವದೆಹಲಿ, ಮಾರ್ಚ್‌ 28: ಒಂದು ಹಸುವಿಗೆ ಹೆಚ್ಚಿಂದರೆ ಎಷ್ಟಿರಬಹುದು? 10,000 ರೂ. ಯಿಂದ , ಉತ್ತಮ ತಳಿಯಾದರೇ ಅಬ್ಬಾಬ್ಬಾ ಎಂದರೆ 50ಲಕ್ಷದವರೆಗೆ ಬೆಳೆಬಾಳುವ ಹಸು ಇರಬಹುದು. ಆದರೆ ಭಾರತದ ನೆಲ...
ಹಣದ ಕಂತೆಯನ್ನೇ ಹಾಸಿಗೆ ಮಾಡಿ ಮಲಗಿದ ರಾಜಕಾರಣಿ ಫೋಟೋ ವೈರಲ್‌!
ಗುವಾಹಟಿ, ಮಾರ್ಚ್‌ 27: ಅಸ್ಸಾಂನ ಉದಲಗಿರಿ ಜಿಲ್ಲೆಯ ಭೈರಗುರಿಯಲ್ಲಿ ಗ್ರಾಮ ಸಭೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೋಟುಗಳನ್ನೇ ಹಾಸಿಗೆ ಮಾಡಿಕೊಂಡು ಅದರ ಮೇಲೆ ಮಲಗಿರುವ ಫೋಟೋ ಸೋಶಿ...
ತಿರುಪತಿ ದೇವಸ್ಥಾನದ ಟ್ರಸ್ಟ್ ಬೋರ್ಡ್‌ನಲ್ಲಿ ಆರ್ಥಿಕ ಅವ್ಯವಹಾರ: ಟಿಟಿಡಿ ಆರೋಪ
ಬೆಂಗಳೂರು, ಮಾರ್ಚ್‌ 27: ದೇವಸ್ಥಾನದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಅವರ ಮೇಲ್ವಿಚಾರಣೆಯಲ್...
13 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳಲ್ಲಿ ಲೋಕಾಯುಕ್ತ ರೈಡ್‌!
ಬೆಂಗಳೂರು, ಮಾರ್ಚ್‌ 27: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 13 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಮೈಸ...
ಹಣ ಡ್ರಾ ಅಥವಾ ಡೆಪಾಸಿಟ್ ಮಾಡುವ ಮುನ್ನ ಎಚ್ಚರ, ಚುನಾವಣ ನೀತಿ ಸಂಹಿತೆಯ ನಿಯಮ ತಿಳಿದುಕೊಳ್ಳಿ
ಬೆಂಗಳೂರು, ಮಾರ್ಚ್‌ 25: ಈಗಾಗಲೇ ದೇಶಾದ್ಯಂತ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿತ್ತು, ಒಟ್ಟು 7 ಹಂತದಲ್ಲಿ ರಾಷ್ಟ್ರವ್ಯಾಪಿ ಚುನಾವಣೆ ನಡೆಯಲಿದ್ದು, ನಮ್ಮ ರಾಜ್ಯದಲ್ಲಿ ಎರಡ...
ಬ್ಯಾನ್ ಆಗಲಿದ್ಯಾ 100 ರೂ. ಹಳೆ ನೋಟು ?! ಆರ್‌ಬಿಐ ಕೊಟ್ಟ ಸೂಚನೆ ಏನು?
ನವದೆಹಲಿ, ಮಾರ್ಚ್‌ 25: 100 ರೂ ಹಳೆ ನೋಟುಗಳು ಬ್ಯಾನ್ ಆಗಲಿದೆ, ಹೀಗಾಗಿ ಆದಷ್ಟು ಬೇಗ ಬ್ಯಾಂಕ್ ಗಳಿಗೆ ನಿಮ್ಮ ಬಳಿ ಇರುವ ಹಳೆ ನೋಟುಗಳನ್ನ ವಾಪಸ್ ಮಾಡಿ ಹೊಸ ನೋಟುಗಳನ್ನ ಪಡೆದುಕೊಳ್ಳಿ ...
ಇದು ಡಿಜಿಟಲ್ ಭಿಕ್ಷುಕರ ಕಾಲ, ಕ್ಯೂಆರ್‌ ಕೋಡ್‌ ಧರಿಸಿ ಭಿಕ್ಷೆ ಬೇಡಿದ ವ್ಯಕ್ತಿ!
ಗುವಾಹಟಿ, ಮಾರ್ಚ್‌ 25: ಇದು ಡಿಜಿಟಲ್‌ ಯುಗದ ಕಾಲ. ಎಲ್ಲೆಡೆ ಯುಪಿಐ ವಹಿವಾಟಿನದ್ದೇ ಕಾರುಬಾರು. ತುಳ್ಳುಗಾಡಿಯಿಂದ ಮಾಲ್‌ವರೆಗೂ ಈಗ ಕ್ಯೂಆರ್‌ ಕೋಡ್‌ ಮೂಲಕ ಡಿಜಿಟಲ್‌ ಪಾವತ...
ದೇವನಹಳ್ಳಿಯಲ್ಲಿ ನಿರ್ಮಾಣವಾಗಲಿದೆ 2.5 ಸಾವಿರ ಕೋಟಿ ರೂ. ಮೆಗಾ ರೈಲ್ ಟರ್ಮಿನಲ್
ಬೆಂಗಳೂರು, ಮಾರ್ಚ್‌ 25: ಬೆಂಗಳೂರು ರೈಲ್ವೆ ವಿಭಾಗವು ದೇವನಹಳ್ಳಿಯಲ್ಲಿ ದೊಡ್ಡ ಟರ್ಮಿನಲ್ ಅನ್ನು ನಿರ್ವಹಣಾ ಸೌಲಭ್ಯಗಳೊಂದಿಗೆ ನಗರದ ಇತರ ಪ್ರಮುಖ ರೈಲು ನಿಲ್ದಾಣಗಳ ಮೇಲಿನ ಒತ್ತ...
ದೀರ್ಘಕಾಲದ ಫಿಕ್ಸೆಡ್​ ಡೆಪಾಸಿಟ್‌ನಿಂದ ಲಾಭ 60% ಕುಂಠಿತ, ಹಿರಿಯ ನಾಗರೀಕರು ಅರಿತುಕೊಳ್ಳಬೇಕಾದ ಸಂಗತಿ ಇದು !
ಬೆಂಗಳೂರು, ಮಾರ್ಚ್‌ 24: ನಾವು ಹೂಡಿಕೆ ಮಾಡಿರುವ ಹಣ ಸೇಫ್​ ಆಗಿರಬೇಕು, ಸರ್ಕಾರದ ಗ್ಯಾರಂಟಿ ಇರಬೇಕು, ತಿಂಗಳಾನುಸಾರ ನಮಗೆ ಅದ್ರಿಂದ ಲಾಭಾಂಶ ಬರಬೇಕು, ಮತ್ತು ನಮ್ಮ ಆಯ್ಕೆ ಬಹಳ ಸೇಫ್...
ಭೂಮಿಯ ಮೇಲಿನ ಸ್ವರ್ಗ ಎಂದೇ ಖ್ಯಾತವಾದ ತನ್ನ ನಗರ ಮಾರಾಟ ಮಾಡಿದ ಈಜಿಪ್ಟ್: ಖರೀದಿದಾರರು ಯಾರು?
ನವದೆಹಲಿ, ಮಾರ್ಚ್‌ 6: ಈಜಿಪ್ಟ್ ಮತ್ತು ಅದರ ಇತಿಹಾಸವನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಈಜಿಪ್ಟ್ ಶತ- ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಭೂಮಿ. ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X