ಹೋಮ್  » ವಿಷಯ

Tirupati News in Kannada

ತಿರುಪತಿ ದೇವಸ್ಥಾನದ ಟ್ರಸ್ಟ್ ಬೋರ್ಡ್‌ನಲ್ಲಿ ಆರ್ಥಿಕ ಅವ್ಯವಹಾರ: ಟಿಟಿಡಿ ಆರೋಪ
ಬೆಂಗಳೂರು, ಮಾರ್ಚ್‌ 27: ದೇವಸ್ಥಾನದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಅವರ ಮೇಲ್ವಿಚಾರಣೆಯಲ್...

ಮಂಡಿಯೂರಿ ತಿರುಪತಿ ದೇವಸ್ಥಾನ ಹತ್ತಿದ ಬಾಲಿವಿಡ್‌ ನಟಿ ಜಾನ್ವಿ ಕಪೂರ್!
ತಿರುಪತಿ, ಮಾರ್ಚ್‌ 23: ಆಗಾಗ್ಗೆ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಜಾಹ್ನವಿ ಕಪೂರ್ ಈ ತಿಂಗಳ ಆರಂಭದಲ್ಲಿ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ವಿಶೇಷ ಯಾತ್ರೆ ಕೈಗೊಂಡರು. ಆಕೆಯ ಗ...
ಕೇವಲ ಸಾವಿರ ರೂಪಾಯಿಯಲ್ಲಿ ಒಂದೇ ದಿನದಲ್ಲಿ ತಿರುಪತಿ ದರ್ಶನ ಮಾಡಿಕೊಂಡು ಬರಬಹುದೇ?
ಬೆಂಗಳೂರಿನಿಂದ ತಿರುಪತಿಗೆ ಹೋಗುವ ಈ ರೋಡ್ ಟ್ರಿಪ್ ಪ್ರತಿ ತಿರುವಿನಲ್ಲಿಯೂ ಅಚ್ಚರಿಗಳಿಂದ ಕೂಡಿದೆ. ನೀವು ಬಿಡುವಿಲ್ಲದ ನಗರವಾದ ಬೆಂಗಳೂರನ್ನು ತೊರೆದ ತಕ್ಷಣ, ನೀವು ದಕ್ಷಿಣ ಭಾರ...
Tirumala Tirupati: ಫೆಬ್ರವರಿ-2024ರ ವಿಶೇಷ ದರ್ಶನ ಟಿಕೆಟ್‌ಗಳು ಬಿಡುಗಡೆ- ಎಷ್ಟು ದರ? ಬುಕ್‌ ಮಾಡುವುದು ಹೇಗೆ? ಮಾಹಿತಿ, ವಿವರ
ಫೆಬ್ರವರಿ 2024 ರ ದರ್ಶನಕ್ಕಾಗಿ 300 ರೂಪಾಯಿಗಳ ವಿಶೇಷ ಪ್ರವೇಶ ಟಿಕೆಟ್‌ಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶುಕ್ರವಾರ ಬಿಡುಗಡೆ ಮಾಡಿದೆ. ಫೆಬ್ರವರಿಯಲ್ಲಿ ದೇವಾಲಯಕ್ಕ...
Tirumala Tirupati: 100 ಕೋಟಿ ರೂ. ಯೋಜನೆ ಅನುಮೋದಿಸಿದ ಟಿಟಿಡಿ, ತಿರುಪತಿಗೆ ಶೇ.1 ಬಜೆಟ್ ಮೀಸಲು
ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಬೋರ್ಡ್ ತನ್ನ ವಾರ್ಷಿಕ ಬಜೆಟ್‌ನ ಶೇಕಡ 1 ರಷ್ಟು ಮೊತ್ತವನ್ನು ಆಂಧ್ರಪ್ರದೇಶದಲ್ಲಿ ದೇವಾಲಯ ಇರುವ ನಗರವಾದ ತಿರುಪತಿಯನ್ನು ಅಭಿವ...
Tirupati Balaji: ತಿರುಪತಿ ಬಾಲಜಿ ಪ್ರವಾಸ ಪ್ಯಾಕೇಜ್, ದರ, ಟಿಕೆಟ್ ಬುಕ್ಕಿಂಗ್ ಮಾಹಿತಿ ಇಲ್ಲಿದೆ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿಯು ಹಿಂದೂ ಧರ್ಮದವರಿಗೆ ಮಹತ್ವದ ದೇವಾಲಯವಿರುವ ಪಟ್ಟಣವಾಗಿದೆ. ವಿಷ್ಣುವಿಗೆ ಸಮರ್ಪಿತವಾಗಿರುವ ಶ್ರೀ ವೆಂಕಟೇಶ್ವರ ದೇವಸ...
Tirumala Hundi Collection : ತಿರುಪತಿ ತಿಮ್ಮಪ್ಪನ ಹುಂಡಿಗೆ 2022ರಲ್ಲಿ ಬಿದ್ದ ಹಣವೆಷ್ಟು ಗೊತ್ತಾ?
ತಿರುಮಲ ಬೆಟ್ಟದಲ್ಲಿನ ವೆಂಕಟೇಶ್ವರ ಸ್ವಾಮಿ ದೇವಾಲಯವು ವಿಶ್ವದ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಶ್ರೀಮಂತಿಕೆಗೆ ಹಾಗೂ ಭಾರೀ ಹುಂಡಿ ಹಣ ಸಂಗ್ರಹದ ಮೂಲಕವೇ ಹೆಸರುವಾಸ...
ವೈಕುಂಠ ಏಕಾದಶಿ: ತಿರುಪತಿ ತಿಮ್ಮಪ್ಪನ ಹುಂಡಿಗೆ ಬಿದ್ದ ಬರೋಬ್ಬರಿ ಹಣ ಇಷ್ಟು!
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹುಂಡಿಗೆ ಭಕ್ತರು ಹಾಕಿದ ಒಂದು ದಿನದ ಹಣವು ಈ ಹಿಂದಿನ ದಾಖಲೆಯನ್ನು ಮುರಿದಿದೆ. ವೈಕುಂಠ ಏಕಾದಶಿ ದಿನವೇ ಸುಮಾರು 7.68 ಕೋಟಿ ರೂಪಾಯಿಯನ್ನು ಜನರು ಹ...
ತಿರುಮಲ ವೆಂಕಟೇಶ್ವರ ದೇಗುಲದ ಹುಂಡಿಗೆ ಒಂದೇ ದಿನದಲ್ಲಿ 1 ಕೋಟಿಗೂ ಹೆಚ್ಚು ಹಣ
ಲಾಕ್ ಡೌನ್ ತೆರವುಗೊಂಡ ನಂತರ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ತಿರುಮಲ ವೆಂಕಟೇಶ್ವರ ದೇವಾಲಯದ ಹುಂಡಿ ಆದಾಯ 1.02 ಕೋಟಿ ಮುಟ್ಟಿದೆ. ಶನಿವಾರದಂದು (ಸೆಪ್ಟೆಂಬರ್ 5, 2020) ಇಷ್ಟು ಮೊತ್ತದ ...
ತಿರುಪತಿ ತಿಮ್ಮಪ್ಪನಿಗೆ 2 ಕೇಜಿಯ 20 ಚಿನ್ನದ ಬಿಸ್ಕೆಟ್ ಅರ್ಪಿಸಿದ ಅಪರಿಚಿತ ಭಕ್ತರು
ಅಪರಿಚಿತ ಭಕ್ತರೊಬ್ಬರು ತಿರುಪತಿ ತಿರುಮಲ ಬೆಟ್ಟದ ವೆಂಕಟೇಶ್ವರ ದೇವಾಲಯಕ್ಕೆ 20 ಚಿನ್ನದ ಬಿಸ್ಕೆಟ್ ಗಳನ್ನು ಅರ್ಪಿಸಿದ್ದಾರೆ ಎಂದು ದೇವಾಲಯದ ಹಿರಿಯ ಅಧಿಕಾರಿಗಳು ಭಾನುವಾರ ತಿಳಿ...
ತಿರುಪತಿ ದೇವಸ್ಥಾನ ಪುನಾರಂಭ: 14 ದಿನಗಳಲ್ಲಿ ಬಂದ ಆದಾಯವೆಷ್ಟು?
ತಿರುಪತಿ: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಮಾರ್ಚ್ 24 ರಿಂದ ಜೂನ್ 10 ರವರೆಗೆ ತಿರುಮಲ ತಿರುಪತಿ ದೇವಸ್ಥಾನ ಸಂಪೂರ್ಣ ಬಾಗಿಲು ಮುಚ್ಚಿತ್ತು. ಇದರಿಂದ ದೇವಸ್ಥಾನಕ್ಕೆ ಸುಮಾರ...
ತಿರುಪತಿ ಲಾಡು 50 ಪರ್ಸೆಂಟ್ ಡಿಸ್ಕೌಂಟ್ ನಲ್ಲಿ ಭಕ್ತರಿಗೆ ಮಾರಾಟ: ಎಲ್ಲೆಲ್ಲಿ ಲಭ್ಯ?
ಕೊರೊನಾ ವೈರಸ್ ಕಾರಣಕ್ಕೆ ಮಾರ್ಚ್ 20ನೇ ತಾರೀಕಿನಿಂದ ತಿರುಪತಿ ದೇವಾಲಯವು ಭಕ್ತರಿಗೆ ದರ್ಶನಕ್ಕೆ ಲಭ್ಯವಿಲ್ಲ. ಈ ಮಧ್ಯೆ ವೆಂಕಟೇಶ್ವರ ಸ್ವಾಮಿ ದೇವಾಲಯದ ಅಧಿಕಾರಿಗಳು ತಿರುಪತಿಯಲ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X