ವಾರದ ಷೇರುಪೇಟೆಯಲ್ಲಿ ಧನಾತ್ಮಕ ವಹಿವಾಟು
ಒಂದು ವರ್ಷದ ಅವಧಿಯಲ್ಲಿ(ದೀಪಾವಳಿಯಿಂದ ದೀಪಾವಳಿಗೆ) ದೇಶೀ ಷೇರುಪೇಟೆಯ ಕರಡಿ/ಗೂಳಿ ಕುಣಿತಗಳು ಸಕಾರಾತ್ಮಕವಾಗಿ ಏರಿಳಿಕೆ ಕಂಡಿವೆ.
ಒಂದು ವರ್ಷದ ಅವಧಿಯಲ್ಲಿ(ದೀಪಾವಳಿಯಿಂದ ದೀಪಾವಳಿಗೆ) ದೇಶೀ ಷೇರುಪೇಟೆಯ ಕರಡಿ/ಗೂಳಿ ಕುಣಿತಗಳು ಸಕಾರಾತ್ಮಕವಾಗಿ ಏರಿಳಿಕೆ ಕಂಡಿವೆ.
ಕಳೆದ ಒಂದು ವರ್ಷದ ಕಾಲಾವಧಿಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ಇ) ಶೇ. 8.53 (2,198.25) ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ(ಎನ್ಎಸ್ಇ) ಶೇ. 10.98 (854.65) ಅಂಕಗಳಷ್ಟು ಹೆಚ್ಚಳ ಕಂಡಿದೆ.

ವಾರದ ಷೇರು ನೋಟ:
ಕಳೆದ ಒಂದು ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 136 ಅಂಶಗಳಷ್ಟು ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 55 ಅಂಶಗಳಷ್ಟು ಇಳಿಕೆ ಕಂಡಿವೆ.
26 ಅಂಶಗಳಷ್ಟು ಬಿಎಸ್ಇ ಸೂಚ್ಯಂಕ ಹೆಚ್ಚಳವಾಗಿ, 27942 ಅಂಶಗಳಲ್ಲಿ ಕೊನೆಗೊಂಡಿತ್ತು. ಎನ್ಎಸ್ಇ 7923 ಅಂಶಗಳಷ್ಟು ಏರಿಕೆ ಕಂಡು 8638 ಅಂಕಗಳೊಂದಿಗೆ ಈ ವಾರದ ಫಲಿತಾಂಶ ಮುಕ್ತಾಯಗೊಂಡಿತ್ತು. ಹಲವು ಕಂಪನಿಗಳ ತ್ರೈಮಾಸಿಕ ಧನಾತ್ಮಕ ಫಲಿತಾಂಶ ಬಿಡುಗಡೆಯ ಹಿನ್ನೆಲೆಯಲ್ಲಿ ಷೇರುಪೇಟೆ ಚೇತರಿಕೆ ಕಾಣಲು ಸಹ ಪ್ರಮುಖ ಪಾತ್ರವಹಿಸಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ



Click it and Unblock the Notifications