ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್ ಸೇವೆಯನ್ನು ಆರಂಭಿಸಿದೆ. ಜಾಗತಿಕ ಮೊಬೈಲ್ ಸೇವೆಗಳನ್ನು ಒದಗಿಸುವ ಬ್ರಿಟಿಷ್ ಸ್ಯಾಟಲೈಟ್ ಟೆಲಿಕಮ್ಯೂನಿಕೆಷನ್ಸ್ ಕಂಪನಿ(INMARSAT) ಮೂಲಕ ಈ ಸೇವೆ ಒದಗಿಸಲಾಗುತ್ತಿದೆ.
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್ ಸೇವೆಯನ್ನು ಆರಂಭಿಸಿದೆ. ಜಾಗತಿಕ ಮೊಬೈಲ್ ಸೇವೆಗಳನ್ನು ಒದಗಿಸುವ ಬ್ರಿಟಿಷ್ ಸ್ಯಾಟಲೈಟ್ ಟೆಲಿಕಮ್ಯೂನಿಕೆಷನ್ಸ್ ಕಂಪನಿ(INMARSAT) ಮೂಲಕ ಈ ಸೇವೆ ಒದಗಿಸಲಾಗುತ್ತಿದೆ. ಪುಣೆಯಲ್ಲಿ ಸ್ಯಾಟಲೈಟ್ ಫೋನ್ ಸೇವೆಗೆ ಅಗತ್ಯವಾಗಿ ಬೇಕಿರುವ ಭೂ ವಿನಿಮಯ ಕೇಂದ್ರವನ್ನು ಆರಂಭಿಸಲಾಗಿದೆ.
ಟಿಸಿಎಲ್ ಸೇವೆ
ಪ್ರಸ್ತುತ ದೇಶದಲ್ಲಿ ಸ್ಯಾಟಲೈಟ್ ಫೋನ್ ಸೇವೆಗಳನ್ನು ಟಾಟಾ ಕಮ್ಯುನಿಕೇಷನ್ಸ್ ಲಿ.(ಟಿಸಿಎಲ್) ಪೂರೈಸುತ್ತಿದೆ. ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ ಹೆಸರಿನಿಂದ ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ ಆಗಿದೆ. ಜೂನ್ ಅಂತ್ಯಕ್ಕೆ ಟಿಸಿಎಲ್ ಸೇವೆ ಸ್ಥಗಿತವಾಗಲಿದೆ. ಮೊಬೈಲ್ ಮಾದರಿಯ ಉಪಕರಣದಲ್ಲಿಯೇ ಸ್ಯಾಟಲೈಟ್ ಫೋನ್ ಕಾರ್ಯನಿರ್ವಹಿಸಲಿದೆ.
ಸೇವಾ ಕ್ಷೇತ್ರ
ಮೊದಲ ಹಂತದಲ್ಲಿ ವಿಕೋಪ ಪರಿಹಾರ ಸಂಸ್ಥೆಗಳು, ರಾಜ್ಯ ಪೊಲೀಸ್, ರೈಲ್ವೆ, ಗಡಿ ಭದ್ರತಾ ಪಡೆ, ಸರ್ಕಾರದ ಇತರ ಸಂಸ್ಥೆಗಳು, ಸೇವೆಪಡೆಯಲಿವೆ. ನಂತರದಲ್ಲಿ ಹಡಗುಗಳು/ದೋಣಿಗಳು, ವಿಮಾನ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಸ್ಯಾಟಲೈಟ್ ಫೋನ್ ಸೇವೆ ವಿಸ್ತರಿಸುವ ಸಾದ್ಯತೆ ಇದೆ.
ಇನ್ಮಾರ್ಸ್ಯಾಟ್
1979ರಲ್ಲಿ ಅಂತರರಾಷ್ಟ್ರೀಯ ಜಲ ಸಾರಿಗೆ ಸಂಘಟನೆ(ಐಎಂಒ) ಈ ಸೇವೆಯನ್ನು ಆರಂಭಿಸಿದ್ದು, ಒಟ್ಟು 14 ಉಪಗ್ರಹಗಳನ್ನು ಹೊಂದಿದೆ. ಹಡಗುಗಳು ಸಮುದ್ರ ಮಧ್ಯೆ ಇದ್ದಾಗ ಬಂದರಿನೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅಪಾಯದ ಸಂದರ್ಭದಲ್ಲಿ ನೆರವು ಒದಗಿಸುವುದು ಇನ್ಮಾರ್ಸ್ಯಾಟ್ ಉದ್ದೇಶ.
ಸುರಕ್ಷತೆಗೆ ಆದ್ಯತೆ
ಸುರಕ್ಷತೆ ಮತ್ತು ಬೇಹುಗಾರಿಕೆ ದೃಷ್ಟಿಯಿಂದ ವಿದೇಶಿ ಸಂಸ್ಥೆಗಳು ಪೂರೈಸುವ ಸ್ಯಾಟ್ಲೈಟ್ ಫೋನ್ ಗಳು ರಕ್ಷಣಾ ಪಡೆಗಳಿಗೆ ಸುರಕ್ಷಿತವಾಗಿರಲಿಲ್ಲ. ಏಕೆಂದರೆ ಈ ವಿನಿಮಯ ಕೇಂದ್ರಗಳು ದೇಶದಿಂದ ಹೊರಗಡೆ ಇದ್ದವು. ದೇಶದ ಸುರಕ್ಷತೆ ಮತ್ತು ಬೇಹುಗಾರಿಕೆ ದೃಷ್ಟಿಯಿಂದ ವಿನಿಮಯ ಕೇಂದ್ರದ ಸ್ಥಾಪನೆ ಬಹುಮುಖ್ಯವಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications