ಸ್ವಿಸ್ ಬ್ಯಾಂಕ್ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ಸ್ವಿಸ್ ಬ್ಯಾಂಕುಗಳಲ್ಲಿ ಬಾರತೀಯರು ಜಮೆ ಮಾಡಿರುವ ಹಣದ ಪ್ರಮಾಣದಲ್ಲಿ ಶೆ. 50ರಷ್ಟು ಏರಿಕೆಯಾಗಿದೆ. 2017ರಲ್ಲಿ ಭಾರತೀಯರ ರೂ. 7000 ಕೋಟಿ ಹಣ ಸ್ವೀಸ್ ಬ್ಯಾಂಕಿನಲ್ಲಿ ಜಮಾವಣೆಯಾಗಿದೆ.
ಸ್ವಿಸ್ ಬ್ಯಾಂಕ್ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ಸ್ವಿಸ್ ಬ್ಯಾಂಕುಗಳಲ್ಲಿ ಬಾರತೀಯರು ಜಮೆ ಮಾಡಿರುವ ಹಣದ ಪ್ರಮಾಣದಲ್ಲಿ ಶೆ. 50ರಷ್ಟು ಏರಿಕೆಯಾಗಿದೆ. ಅಂದರೆ 2017ರಲ್ಲಿ ಭಾರತೀಯರ ರೂ. 7000 ಕೋಟಿ ಹಣ ಸ್ವೀಸ್ ಬ್ಯಾಂಕಿನಲ್ಲಿ ಜಮಾವಣೆಯಾಗಿದೆ.
ಸ್ವಿಸ್ ನ್ಯಾಷನಲ್ ಬ್ಯಾಂಕ್ ಮಾಹಿತಿ ಅನ್ವಯ, 2017ರಲ್ಲಿ ವಿದೇಶಗಳಿಂದ ಸ್ವಿಸ್ ಬ್ಯಾಂಕ್ ಗೆ ಜಮಾ ಆದ ಹಣದ ಪ್ರಮಾಣ ಶೇ. 3ರಷ್ಟು ಏರಿಕೆಯಾಗಿದೆ. ಅಂದರೆ ಒಟ್ಟು ರೂ. 100 ಲಕ್ಷ ಕೋಟಿ ಹಣ ಜಮಾ ಆಗಿದೆ. ರೂಪಾಯಿ ಮೌಲ್ಯ ಭಾರೀ ಕುಸಿತ! 5 ಕಾರಣಗಳೇನು ಗೊತ್ತೆ?
ಕೇಂದ್ರ ಮಾಡಿದ್ದೇನು?
ಕೇಂದ್ರ ಸರ್ಕಾರ ವಿದೇಶಗಳಲ್ಲಿರುವ ಭಾರತೀಯರ ಕಪ್ಪು ಹಣ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ ಬಳಿಕ ಸತತ ಮೂರು ವರ್ಷ ಸ್ವಿಸ್ ಬ್ಯಾಂಕ್ ಗಳಲ್ಲಿ ಠೇವಣಿಯಾದ ಹಣದ ಪ್ರಮಾಣ ಕಡಿಮೆಯಾಗಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಕಳೆದ ಸಾಲಿನಲ್ಲಿ ರೂ. 7000 ಕೋಟಿ ಹಣ ಸ್ವೀಸ್ ಬ್ಯಾಂಕಿನಲ್ಲಿ ಜಮಾವಣೆಯಾಗಿತ್ತು.
ಇಲ್ಲಿಯವರೆಗಿನ ದಾಖಲೆ!
2016ರಲ್ಲಿ ಭಾರತೀಯರು ಕೇವಲ ರೂ. 4500 ಕೋಟಿ ಹಣ ಜಮೆ ಮಾಡುವ ಮೂಲಕ ಶೇ. 45ರಷ್ಟು ಈ ಪ್ರಮಾಣ ಕಡಿಮೆಯಾಗಿತ್ತು. ಆದರೆ ಭಾರತೀಯರು 2006ರಲ್ಲಿ ರೂ. 23 ಸಾವಿರ ಕೋಟಿ ಹಣ ಜಮೆ ಮಾಡಿರುವುದು ಇಲ್ಲಿಯವರೆಗೆ ದಾಖಲೆಯಾಗಿ ಉಳಿದಿದೆ.
ಇತರೆ ರೂಪದ ಹಣ
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯ ಹಣ ಗ್ರಾಹಕ ಠೇವಣಿಗಳ ರೂಪದಲ್ಲಿ ರೂ. 3,200 ಕೋಟಿ (CHF 464 ಮಿಲಿಯನ್), ಇತರ ಬ್ಯಾಂಕ್ ಗಳ ಮೂಲಕ ರೂ. 1,050 ಕೋಟಿ ಮತ್ತು ಭದ್ರತಾ ಠೇವಣಿಗಳ ಮೂಲಕ ರೂ. 2,640 ಕೋಟಿ ಜಮೆ ಮಾಡಲಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications