ದೀಪಾವಳಿ ಹಿಂದೂಗಳ ಪಾಲಿನ ದೊಡ್ಡ ಹಬ್ಬ. ಈ ದಿನ ಸರ್ಕಾರಿ ಕಚೇರಿಗಳು ರಜೆ ಇರುತ್ತವೆ. ವಿಶ್ವದ ಬೇರೆ ಬೇರೆ ದೇಶಗಳಲ್ಲೂ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬಕ್ಕೆ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಗ್ರಂಥಗಳಲ್ಲಿ ನೀಡಲಾಗಿದೆ. ಹಾಗಿದ್ದರೆ ದೀಪಾವಳಿ ಹಬ್ಬದ ನಿಮಿತ್ಯ ಬ್ಯಾಂಕ್ಗಳು ಎಷ್ಟು ದಿನ ರಜೆ ಇರುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಈ ಬಾರಿ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಈ ದಿನದಂದು ಭಾರತದ ಹಲವು ರಾಜ್ಯಗಳಲ್ಲಿ ಬ್ಯಾಂಕ್ ಕ್ಲೋಸ್ ಆಗಿರುತ್ತವೆ. ಆಂಧ್ರಪ್ರದೇಶ, ಗೋವಾ, ಕರ್ನಾಟಕ, ಕೇರಳ, ಪುದುಚೇರಿ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿಈ ದಿನದಂದು ಬ್ಯಾಂಕ್ಗಳು ಕಾರ್ಯವನ್ನು ನಿರ್ವಹಿಸುವುದಿಲ್ಲ. ನವೆಂಬರ್ 1 ರಂದು (ಶುಕ್ರವಾರ) ಕೆಲವು ಹೆಚ್ಚುವರಿ ರಾಜ್ಯಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಹೀಗಾಗಿ ಆ ರಾಜ್ಯಗಳಲ್ಲಿ ಇದಿನದಂದು ಬ್ಯಾಂಕ್ ರಜೆ ಇರುತ್ತದೆ.

ಅಕ್ಟೋಬರ್ನಲ್ಲಿ ಬ್ಯಾಂಕ್ ರಜೆ ದಿನಗಳು
ಅಕ್ಟೋಬರ್ 1: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಕಾರಣ ರಜೆ.
ಅಕ್ಟೋಬರ್ 02: ಮಹಾತ್ಮ ಗಾಂಧಿ ಜಯಂತಿ/ ಮಹಾಲಯ ಅಮವ್ಯಸೆ
ಅಕ್ಟೋಬರ್ 03: ಶಾರದೀಯ ನವರಾತ್ರಿ ಮತ್ತು ಮಹಾರಾಜ ಅಗ್ರಸೇನ್ ಜಯಂತಿ
ಅಕ್ಟೋಬರ್ 06: ಭಾನುವಾರದ ನಿಮಿತ್ಯ ವಾರದ ರಜೆ
ಅಕ್ಟೋಬರ್ 10: ಮಹಾ ಸಪ್ತಮಿ/ ದುರ್ಗಾ ಪೂಜೆ/ ದಸರಾ
ಅಕ್ಟೋಬರ್ 11: ದಸರಾ (ಮಹಾಷ್ಟಮಿ/ ಮಹಾನವಮಿ)/ ಆಯುಧ ಪೂಜೆ/ ದುರ್ಗಾಪೂಜೆ/ ದುರ್ಗಾಷ್ಟಮಿ)
ಅಕ್ಟೋಬರ್ 12: ದಸರಾ (ಮಹಾನವಮಿ, ವಿಜಯದಶಮಿ) ದುರ್ಜಾ ಪೂಆನ (ದಶಮಿ), ಅಲ್ಲದೆ ಎರಡನೇ ಶನಿವಾರ ಆಗಿದ್ದರಿಂದ ಬ್ಯಾಂಕ್ ರಜೆ
ಅಕ್ಟೋಬರ್ 13: ಭಾನುವಾರದ ನಿಮಿತ್ಯ ವಾರದ ರಜೆ
ಅಕ್ಟೋಬರ್ 14: ಗ್ಯಾಂಗ್ಟಕ್ ನಲ್ಲಿ ದರ್ಗಾ ಪೂಜೆ (ದಸರಾ) ಮತ್ತು ದಸರಾ .
ಅಕ್ಟೋಬರ್ 16: ಲಕ್ಷ್ಮಿ ಪೂಜಾ (ಅಗರ್ತಲಾ, ಕೋಲ್ಕತ್ತಾ).
ಅಕ್ಟೋಬರ್ 17: ಮಹಾ ಋಷಿ ವಾಲ್ಮಿಕಿ ಜಯಂತಿ, ಕಟಿ ಬಿಹು
ಅಕ್ಟೋಬರ್ 20- ಭಾನುವಾರದ ನಿಮಿತ್ಯ ವಾರದ ರಜೆ
ಅಕ್ಟೋಬರ್ 26: ನಾಲ್ಕನೇ ಶನಿವಾರ ಬ್ಯಾಂಕ್ ರಜೆ
ಅಕ್ಟೋಬರ್ 27: ಭಾನುವಾರದ ನಿಮಿತ್ಯ ವಾರದ ರಜೆ
ಅಕ್ಟೋಬರ್ 31: ದೀಪಾವಳಿ (ದೀಪಾವಳಿ)/ ಕಾಳಿ ಪೂಜೆ/ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ/ ನರಕ ಚತುರ್ದಶಿ)
ಬ್ಯಾಂಕ್ಗಳಲ್ಲಿ ಈಗ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರದಂದು ರಜೆ ಇರುತ್ತದೆ. ದೇಶದಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 2ರ ವರೆಗೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಈ ಹಿನ್ನೆಲೆ ಹಲವು ರಾಜ್ಯಗಳಲ್ಲಿ ದೀಪವಾವಳಿಯ ಪ್ರಯುಕ್ತ ಆಯಾ ರಾಜ್ಯಗಳಿಗೆ ಅನುಸಾರವಾಗಿ ಹೆಚ್ಚುವರಿ ರಜೆಯನ್ನು ನೀಡಲಾಗುತ್ತದೆ. ಇನ್ನು ನವೆಂಬರ್ ಒಂದು ಕರ್ನಾಟಕ ರಾಜ್ಯೋತ್ಸವ ಇರುವುದರಿಂದ ರಾಜ್ಯದಲ್ಲಿ ರಜೆ ಇರುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications