ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿ ಗ್ರಾಹಕರ ಖಾತೆಯಲ್ಲಿರುವ ಹಣಕ್ಕೆ ನೀಡಲಾಗುವ ಬಡ್ಡಿಯನ್ನು ಹೆಚ್ಚಿಸಿದೆ. ಆದರೆ, ಕನಿಷ್ಠ 10 ಕೋಟಿ ರೂ ಇದ್ದರೆ ಮಾತ್ರ ಹೆಚ್ಚು ಬಡ್ಡಿ ಸಿಗು...
ಬೆಂಗಳೂರು, ಅ. 18: ಚಿನ್ನ ನಾನಾ ರೀತಿಯ ಅವಕಾಶಗಳನ್ನು ಕೊಡಬಲ್ಲ ಅಮೂಲ್ಯ ವಸ್ತು. ಒಡವೆಗಳಾಗಿ ಧರಿಸಲು ಚಿನ್ನ ನಮ್ಮ ಭಾರತೀಯರಿಗೆ ಫೇವರಿಟ್. ಹಾಗೆಯೇ, ಚಿನ್ನ ಅಡ ಇಟ್ಟು ಸಾಲ ಪಡೆಯುವುದೂ ...
ಭಾರತೀಯ ಜೀವ ವಿಮಾ ನಿಗಮ ಎಲ್ಐಸಿಯಿಂದ ಧನ್ ವರ್ಷ ಎಂಬ ಹೊಸ ಪ್ಲಾನ್ ಅನಾವರಣಗೊಂಡಿದೆ. ಎಲ್ಐಸಿಯ ಪ್ಲಾನ್ ನಂಬರ್ 866 ಆಗಿರುವ ಧನ್ ವರ್ಷ ಕ್ಲೋಸ್ ಎಂಡೆಡ್ ಪ್ಲಾನ್ ಆಗಿದೆ. ಎಲ್ಐಸ...
ಲಕ್ನೋ, ಅ. 18: ಸರಕಾರಿ ನೌಕರರಿಗೆ ಡಿಎ ಹೆಚ್ಚಿಸಿರುವ ಹಲವು ರಾಜ್ಯಗಳ ಪಟ್ಟಿಗೆ ಈಗ ಉತ್ತರಪ್ರದೇಶ ಸೇರಿಕೊಂಡಿದೆ. ಇಲ್ಲಿನ ಎಲ್ಲಾ ಸರಕಾರಿ ನೌಕರರಿಗೂ ದೀಪಾವಳಿ ಉಡುಗೊರೆಯಾಗಿ ತುಟ್ಟಿ...
ನಮ್ಮದೇ ಆದ ಸ್ವಂತ ಮನೆಯನ್ನು ಹೊಂದುವುದು ಬಹುತೇಕ ಜನರ ಬಯಕೆಯಾಗಿದೆ. ನಾವು ಬಡವರಾಗಲಿ, ಮಧ್ಯಮ ವರ್ಗಕ್ಕೆ ಸೇರಿದವರಾಗಲಿ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆ ಇದ್ದೆ ಇರುತ್ತದೆ. ...
ನಾವು ಎಂದಿಗೂ ಸಾಲ ಮುಕ್ತವಾಗಿ ಇರುವುದು ಉತ್ತಮ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂಬಂತೆ ನಾವು ನಮ್ಮ ಆದಾಯ ಎಷ್ಟು ಇದೆಯೋ ಅಷ್ಟೇ ಹಣವನ್ನು ಖರ್ಚು ಮಾಡಿ ಜೀವನ ಸಾಗಿಸಿದರೆ, ಅದು ನೆಮ್...
ಆಗಸ್ಟ್ ತಿಂಗಳು ಅಂತ್ಯವಾಗಿದ್ದು, ಸೆಪ್ಟೆಂಬರ್ ತಿಂಗಳು ಆರಂಭವಾಗಿದೆ. ಈ ಹೊಸ ತಿಂಗಳ ಆರಂಭದಲ್ಲೇ ಹಲವಾರು ಬದಲಾವಣೆ ಆಗಿದೆ. ಇನ್ನು ತಿಂಗಳ ಮಧ್ಯದಲ್ಲಿ ಕೆಲವು ದರ, ನಿಯಮ ಬದಲಾವಣೆ ಆ...
ಅಟಲ್ ಪಿಂಚಣಿ ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಸರ್ಕಾರವು ಬದಲಾಯಿಸಿದೆ. ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ಈ ಯೋಜನೆಯು 60 ವರ್ಷ ವಯಸ್ಸಿನ ನಂತರ ...