ಫೋನ್ ಪೇ ಆನ್ಲೈನ್ ವಾಲೆಟ್ ಆಪ್ ಆಗಿದ್ದು, ಹಣ ನಿರ್ವಹಣೆಗಾಗಿ ಬಳಸಲಾಗುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ(NPCI) ಅಭಿವೃದ್ಧಿಪಡಿಸಿದೆ.
ಫೋನ್ ಪೇ ಆನ್ಲೈನ್ ವಾಲೆಟ್ ಆಪ್ ಆಗಿದ್ದು, ಹಣ ನಿರ್ವಹಣೆಗಾಗಿ ಬಳಸಲಾಗುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ(NPCI) ಅಭಿವೃದ್ಧಿಪಡಿಸಿದೆ.
ಫೋನ್ ಪೇ ಮೂಲಕ ಬ್ಯಾಂಕು ಖಾತೆಗಳಿಂದ ಹಣ ವರ್ಗಾವಣೆ ಹಾಗೂ ಮೊಬೈಲ್, ಡೇಟಾ ಕಾರ್ಡ್, ಡಿಟಿಎಚ್ ರೀಚಾರ್ಜ್ ಮಾಡಬಹುದು.
ಫೋನ್ ಪೇ ಆಪ್ ಬಳಸಿ ಮಾಡುವ ಮೊದಲ ವ್ಯವಹಾರಗಳ ಮೇಲೆ ಶೇ. 50ರಷ್ಟು ಕ್ಯಾಶ್ ಬ್ಯಾಕ್ ಕೊಡುಗೆ ನೀಡಲಿದೆ. ಈ ಕೊಡುಗೆ ಎಲ್ಲ ಗ್ರಾಹಕರಿಗೆ ಮಾನ್ಯವಾಗುತ್ತದೆ. ಫೋನ್ ಪೇ ಮೂಲಕ ಫಂಡ್ ವರ್ಗಾವಣೆ ಹೇಗೆ?
ಆಫರ್ ಪಡೆಯುವುದು ಹೇಗೆ?
* ಗೂಗಲ್ ಪ್ಲೇ ಸ್ಟೋರ್ ನಿಂದ ಫೋನ್ ಪೇ ಆಪ್ ಡೌನ್ಲೋಡ್ ಮಾಡಿ
* ಮೊಬೈಲ್ ನಂಬರ್ ಪರಿಶೀಲಿಸಿ
* ಫೋನ್ ಪೇ ಆಪ್ ಪಾಸ್ವರ್ಡ್ ಸೆಟ್ ಮಾಡಿ
* ವಾಸ್ತವ ಪಾವತಿ ವಿಳಾಸ(virtual Payment Address) ರಚಿಸಿ
* ವಾಲೆಟ್ ಸಕ್ರಿಯಗೊಳಿಸಿ
* ಬ್ಯಾಮಕ್ ಆಯ್ಕೆ ಮಾಡಿ
* ಬ್ಯಾಂಕ್ ಖಾತೆ ಲಿಂಕ್ ಮಾಡಿ
* ಆಪ್ ಹೋಮ್ ಸ್ಕ್ರೀನ್ ಮೇಲೆ ರೀಚಾರ್ಜ್ ಅಥವಾ ಬಿಲ್ ಪೇಮೆಂಟ್ಸ್ ಆಯ್ಕೆ ಮಾಡಿ
* ಅಪರೇಟರ್ ಮತ್ತು ಸರ್ಕಲ್ ಆಯ್ಕೆ ಮಾಡಿ
* ವ್ಯವಹಾರ ನಿರ್ವಹಿಸಲು ಯುಪಿಐ, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿ
* ರೀಚಾರ್ಜ್ ಅಥವಾ ಬಿಲ್ ಪಾವತಿ ನಂತರ ನಿಮ್ಮ ಖಾತೆಗೆ ಮೊತ್ತ ಪಾವತಿಯಾಗುತ್ತದೆ.
ಆಫರ್ ವಿಶೇಷತೆ ಏನು?
* ಬಿಲ್ ಪಾವತಿ, ರೀಚಾರ್ಜ್ ಮತ್ತು ಹಣ ಕಳುಹಿಸುವುದಕ್ಕೆ ಮಾತ್ರ ಅವಕಾಶವಿರುತ್ತದೆ.
* ಗರಿಷ್ಠ ರೂ. 150ರ ವರೆಗೆ ಶೇ. 50ರಷ್ಟು ಕ್ಯಾಶ್ ಬ್ಯಾಕ್ ಸಿಗುತ್ತದೆ.
* ಒಂದು ದಿನದೊಳಗೆ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ.
* ಪ್ರತಿ ನೋಂದಾಯಿತ ಫೋನ್ ಪೇ ಬಳಕೆದಾರರಿಗೆ ಒಮ್ಮೆ ಮಾತ್ರ ಅವಕಾಶ
* ಪ್ರತಿ ಸ್ಮಾರ್ಟ್ ಫೋನ್ ಮೂಲಕ ಒಂದು ಬಾರಿ ಮಾತ್ರ ಅವಕಾಶ
* ಮಾರ್ಚ್ 21-28, 2017 ವರೆಗೆ ಮಾತ್ರ ಆಫರ್ ಲಭ್ಯ
* ಪ್ರತಿ ಬ್ಯಾಂಕ್ ಖಾತೆಗೆ ಒಂದು ಬಾರಿ ಮಾತ್ರ ಅವಕಾಶ
ಫೋನ್ ಪೇ ಮೂಲಕ ಏನು ಮಾಡಬಹುದು?
* ಯಾವ ಸಮಯದಲ್ಲಾದರೂ ಹಣ ಕಳುಹಿಸಬಹುದು ಮತ್ತು ಪಡೆಯಬಹುದು.
* ದೇಶದಾದ್ಯಂತ ಪ್ರಿಪೇಡ್ ಮೊಬೈಲ್, ಡೇಟಾ ಕಾರ್ಡ್, ಡಿಟಿಎಚ್ ರೀಚಾರ್ಜ್ ಮಾಡಬಹುದು.
* ಪೋಸ್ಟ್ ಪೇಯ್ಡ್ ಲ್ಯಾಂಡ್ ಲೈನ್ ಬಿಲ್, ಡೇಟಾಕಾರ್ಡ್, ಮೊಬೈಲ್ ಬಿಲ್ಲುಗಳನ್ನು ಪಾವತಿಸಬಹುದು.
* ಯುಟಿಲಿಟಿ ಬಿಲ್(ವಿದ್ಯುತ್, ಗ್ಯಾಸ್ ಬಿಲ್) ಪಾವತಿಸಬಹುದು.
* ಫ್ಲೀಕಾರ್ಟ್ ನಲ್ಲಿ ಶಾಪಿಂಗ್ ಮಾಡಬಹಹುದು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications