
ಈ ಸಾಲ ನಿಧಿ ಯೋಜನೆ (close ended debt) 366 ದಿಗಳ ಅವಧಿ ಹೊಂದಿದೆ. New Fund Offer (NFO) ದರ ಪ್ರತಿ ಯೂನಿಟ್ ಗೆ 10 ರು ನಷ್ಟಿದೆ.
ಬಂಡವಾಳ ಹೂಡಿಕೆ ಉದ್ದೇಶ: ನಿರಂತರವಾಗಿ, ನಿಯಮಿತ ಅವಧಿಯಲ್ಲಿ ಆದಾಯ ತರುವುದು ಈ ಯೋಜನೆ ಉದ್ದೇಶ.
ಸರ್ಕಾರದ ಭದ್ರತಾ ಸಾಲ ವಿಧಾನಗಳು, PSU ಹಾಗೂ ಕಾರ್ಪೊರೇಟ್ ಬಾಂಡ್ ಗಳು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಮ್ಯಾಚುರಿಟಿ ದಿನಾಂಕ ಅಥವಾ ಅದಕ್ಕೂ ಮೊದಲೇ ರಿಟರ್ನ್ಸ್ ಸಿಗಲಿದೆ. ಎರಡು ಐಚ್ಛಿಕ ಯೋಜನೆಗಳನ್ನು ಹೊಂದಿದ್ದು ಸಂಚಿತ (ಹೆಚ್ಚಾಗುತ್ತಾ ಹೋಗುವ) ಹಾಗೂ ಲಾಭಾಂಶ ಮಾದರಿ ಇದೆ.
ನಿಧಿ ಹಂಚಿಕೆ: ಈ ಯೋಜನೆಯ ಶೇ 100 ರಷ್ಟು ನಿಧಿಯನ್ನು ಸಾಲ ಹಾಗೂ ಹಣಕಾಸು ಸೆಕ್ಯುರಿಟೀಸ್ ಗಳ ಮೇಲೆ ಹೂಡಲಾಗುತ್ತೆ. ನಿವ್ವಳದ ನಿಧಿಯ ಶೇ 40 ರಷ್ಟು ಮೊತ್ತ ಸ್ಥಳೀಯ ಸುರಕ್ಷಿತಾ ಸಾಲಗಳಲ್ಲೇ ವಿಸ್ತರಣೆಗೊಳ್ಳಲಿದೆ.
ಈ ಯೋಜನೆಗೆ ಯಾವುದೇ ಆರಂಭಿಕ ಹಾಗೂ ನಿರ್ಗಮನ ಶುಲ್ಕ ಇರುವುದಿಲ್ಲ. ಬಿಎಸ್ ಇಯ ಪಟ್ಟಿಯಲ್ಲಿ ಈ ಯೋಜನೆ ಕಾಣಿಸಿಕೊಳ್ಳುವುದರಿಂದ ಗ್ರಾಹಕರು ಹೆಚ್ಚಿನ ಲಾಭ ನಿರೀಕ್ಷಿಸಬಹುದು.
ಮುಖ್ಯ ಮಾಹಿತಿ:
NFO ಆರಂಭ : ನವೆಂಬರ್ 19, 2012
NFO ಮುಕ್ತಾಯ : ನವೆಂಬರ್ 23, 2012
NFO: 10 ರು ಪ್ರತಿ ಯೂನಿಟ್ ಗೆ
ಕನಿಷ್ಠ ಅರ್ಜಿ ಶುಲ್ಕ: 5000 ರು ಹಾಗೂ ನಂತರ 10 ರ ಹತ್ತರ ಗುಣಕದಂತೆ ಲೆಕ್ಕಚಾರ
ಆಧಾರ: CRISIL ಕಡಿಮೆ ಅವಧಿ ಬಾಂಡ್ ಫಂಡ್ ಸೂಚಿ
Listing : ಬಿಎಸ್ ಇ
ವ್ಯವಸ್ಥಾಪಕ: ರಾಜೀವ್ ರಾಧಾಕೃಷ್ಣನ್
ಸಾಲ ನಿಧಿ ನಿರ್ವಹಣೆಯಲ್ಲಿ ಸುಮಾರು 25 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಎಸ್ ಬಿಐ, ಭಾರತದ ಅತಿ ವಿಸ್ತಾರವಾದ ಜಾಲ ಹೊಂದಿರುವ ಬ್ಯಾಂಕ್ ಆಗಿದೆ. ಸುಮಾರು 5.4ಮಿಲಿಯನ್ ಹೂಡಿಕೆದಾರರನ್ನು ಹೊಂದಿರುವ ಎಸ್ ಬಿಐ, ಬಂಡವಾಳ ಹೂಡಿಕೆ ನಿರ್ವಹಣೆ ಅತಿದೊಡ್ಡ ಸಂಸ್ಥೆ ಎನಿಸಿದೆ.
ಗುಡ್ ರಿಟರ್ನ್ಸ್.ಇನ್
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications