ಹೋಮ್  » ವಿಷಯ

ವಾಣಿಜ್ಯ ಸುದ್ದಿಗಳು

ಮೊತ್ತಮೊದಲ ಬಾರಿಗೆ ಒಂದೇ ವರ್ಷದಲ್ಲಿ 1 ಲಕ್ಷದ ಗಡಿ ದಾಟಿದ ಪೇಟೆಂಟ್‌ ಸಂಖ್ಯೆ
ಬೆಂಗಳೂರು, ಮಾರ್ಚ್‌ 18: ಭಾರತದಲ್ಲಿ ಬೆಳೆಯುತ್ತಿರುವ ಜ್ಞಾನದ ಅವಿಷ್ಕಾರದ ಹಸಿವು ಮತ್ತು ನಾವೀನ್ಯತೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ಭಾರತೀಯ ಪೇಟೆಂಟ್ ಕಚೇರಿ(IP) ನಿಂತಿದ್ದು, ಮೊತ...

ದಾಖಲೆ ಪ್ರಮಾಣದ ಚಿನ್ನದ ಬಾಂಡ್‌ಗಳನ್ನು ಖರೀದಿಸಿದ ಭಾರತೀಯರು, ವಿವರ
ನವದೆಹಲಿ, ಮಾರ್ಚ್‌ 6: ಈ ಹಣಕಾಸು ವರ್ಷದಲ್ಲಿ ಲೋಹವು ದಾಖಲೆಯ ಹೆಚ್ಚಿನ ಬೆಲೆಗಳನ್ನು ಮುಟ್ಟಿದ್ದರೂ ಮತ್ತು ಷೇರು ಮಾರುಕಟ್ಟೆಗಳು ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರ...
ದಾಬಸ್‌ಪೇಟೆ-ಹೊಸಕೋಟೆ ಸ್ಯಾಟಲೈಟ್‌ ರಿಂಗ್‌ ರೋಡ್‌ ಮಾರ್ಗ ತೆರವು, ವಿವರ
ಬೆಂಗಳೂರು, ಫೆಬ್ರವರಿ 28: ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊಸಕೋಟೆವರೆಗಿನ ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ (ಎಸ್‌ಟಿಆರ್‌ಆರ್‌) ಮೊದಲ ಹಂತದ ಕಾಮಗಾ...
ಬ್ರಿಟನ್‌ ರಾಣಿಯ ರೇಂಜ್ ರೋವರ್ ಎಸ್‌ಯುವಿ ಕಾರು ಖರೀದಿಸಿದ ಭಾರತೀಯ!
ಬೆಂಗಳೂರು, ಫೆಬ್ರವರಿ 26: ಯೋಹಾನ್ ಪೂನವಾಲ್ಲಾ ಅವರು ಭಾರತದ ಸುಪ್ರಸಿದ್ಧ ಕಾರು ಸಂಗ್ರಾಹಕರಾಗಿದ್ದಾರೆ. ಅವರ ವಿಚಿತ್ರ ಮತ್ತು ಅತಿ ದುಬಾರಿ ಕಾರು ಖರೀದಿಗಾಗಿ ಅವರು ಆಗಾಗ್ಗೆ ಸುದ್ದ...
ತನ್ನ ಹೆಸರನ್ನು ಬದಲಾಯಿಸಿಕೊಂಡ ಸ್ವಿಗ್ಗಿ, ಕಾರಣವೇನು ಗೊತ್ತೇ?
ಬೆಂಗಳೂರು, ಫೆಬ್ರವರಿ 26: ಆಹಾರ ಮತ್ತು ದಿನಸಿ ವಿತರಣಾ ವೇದಿಕೆ ಸ್ವಿಗ್ಗಿ ಈಗ ತನ್ನ ಯೋಜಿತ $1 ಬಿಲಿಯನ್ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಿಂತ ಮುಂಚಿತವಾಗಿ ತನ್ನ ಹೆಸರನ್ನು ಬದಲಾ...
ಅಂಬಾನಿ ತಾಯಿ ಯಾರು, ಅವರ ಆಸ್ತಿ ಎಷ್ಟಿದೆ ಗೊತ್ತಾ?
ನವದೆಹಲಿ, ಫೆಬ್ರವರಿ 25: ಕೋಕಿಲಾಬೆನ್ ಅಂಬಾನಿ ಫೆಬ್ರವರಿ 24, 1934 ರಂದು ಜನಿಸಿದರು. ಅವರ ದಿವಂಗತ ಪತಿ ಧೀರೂಭಾಯಿ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕರಾಗಿದ್ದರು. ಇದು ಸಣ್ಣ ಜವ...
ಸುದರ್ಶನ್ ಸೇತುವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಎನಿದರ ವಿಶೇಷತೆ ತಿಳಿಯಿರಿ
ನವದೆಹಲಿ, ಫೆಬ್ರವರಿ 25: ಯಾತ್ರಾ ಸ್ಥಳವಾದ ದ್ವಾರಕಾದಲ್ಲಿ ಓಖಾ ಮತ್ತು ಬೇಟ್ ಅನ್ನು ಸಂಪರ್ಕಿಸುವ ಸಿಗ್ನೇಚರ್ ಸೇತುವೆ ಎಂದೇ ಕರೆಯಲ್ಪಡುವ ಸುದರ್ಶನ ಸೇತುವನ್ನು ಪ್ರಧಾನಿ ನರೇಂದ್ರ...
ಎಲ್ಲ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ ಬಳಕೆ ಕಡ್ಡಾಯ ಮಸೂದೆ ಮಂಡನೆ
ಬೆಂಗಳೂರು, ಫೆಬ್ರವರಿ 13: ಮಂಗಳವಾರ ಕರ್ನಾಟಕ ವಿಧಾನಸಭೆಯಲ್ಲಿ ವ್ಯಾಪಾರ ಮತ್ತು ಸಂಸ್ಥೆಗಳ ಸೈನ್‌ಬೋರ್ಡ್‌ಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಮಸೂದೆಯ...
ಮನೆ ಮೇಲೂ ನಿಲ್ಲಿಸಿಕೊಳ್ಳಬಹುದಾದ ಹಾರುವ ಕಾರುಗಳನ್ನು ಶೀಘ್ರದಲ್ಲೇ ತಯಾರಿಸಲಿದೆ ಮಾರುತಿ ಸುಜುಕಿ
ಬೆಂಗಳೂರು, ಫೆಬ್ರವರಿ 13: ಮಾರುತಿ ತನ್ನ ಮಾತೃಸಂಸ್ಥೆ ಸುಜುಕಿಯ ಸಹಯೋಗದೊಂದಿಗೆ ಎಲೆಕ್ಟ್ರಿಕ್ ಏರ್ ಕಾಪ್ಟರ್‌ಗಳ ಅಭಿವೃದ್ಧಿಗೆ ಮುಂದಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತ...
ಮತ್ತೆ ಹೊಸದಾಗಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲಿದೆ ಸಿಸ್ಕೋ?
ನವದೆಹಲಿ, ಫೆಬ್ರವರಿ 13: ನೆಟ್‌ವರ್ಕ್ ಲೀಡರ್ ಸಿಸ್ಕೋ ಉನ್ನತ ಬೆಳವಣಿಗೆಯ ವಲಯಗಳಿಗೆ ಒತ್ತು ನೀಡುವ ಗುರಿಯನ್ನು ಹೊಂದಿರುವ ವ್ಯಾಪಾರ ಪುನರ್ರಚನೆಗೆ ಒಳಗಾಗಲು ತಯಾರಿ ನಡೆಸುತ್ತಿದ...
Coffee Price: ಫೆಬ್ರವರಿ 7ರ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಬೆಲೆ ಎಷ್ಟಿದೆ?
ಪ್ರಸ್ತುತ ಹಲವಾರು ತರಕಾರಿಗಳ ಬೆಲೆ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿ ಬುಧವಾರ (ಫೆಬ್ರವರಿ 7) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾ...
ಖಾಸಗಿ ಜೆಟ್‌, 300 ಕಾರು, ಖಾಸಗಿ ಸೈನ್ಯ ಒಡೆಯ, ಆದರೂ ಅಂಬಾನಿ, ಅದಾನಿಗಿಂತ ಶ್ರೀಮಂತರಲ್ಲ.!
ಬೆಂಗಳೂರು, ಫೆಬ್ರವರಿ 5: ಮಲೇಷ್ಯಾದ ಜೋಹರ್ ಪ್ರಾಂತ್ಯವನ್ನು ಅಳುತ್ತಿದ್ದ ರಾಜ ಸುಲ್ತಾನ್ ಇಬ್ರಾಹಿಂ ಸುಲ್ತಾನ್ ಇಸ್ಕಂದರ್ ಅವರನ್ನು ಮಲೇಷ್ಯಾದ ನೂತನ ರಾಜನನ್ನಾಗಿ ನೇಮಿಸಲಾಗಿದೆ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X