ಬೆಂಗಳೂರು, ಅಕ್ಟೋಬರ್ 14: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ವರದಿಯಲ್ಲಿ ಭರ್ಜರಿ ಫಲಿತಾಂಶ ಹೊರ ಹಾಕಿದೆ. ಇದರ ಬೆನ್ನಲ್ಲೇ ಸಂಸ್ಥೆಯ ಪ್ರಮುಖ ಅಧಿಕಾರಿಗಳ ಸಂಬಳವೂ ಏರಿಕೆಯಾಗಿದೆ.
ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಯು.ಬಿ ಪ್ರವೀಣ್ ರಾವ್ ಹಾಗೂ ಚೀಫ್ ಫೈನಾನ್ಶಿಯಲ್ ಆಫೀಸರ್ (ಸಿಎಫ್ಒ) ಎಂಡಿ ರಂಗನಾಥ್ ಅವರ ಸಂಬಳ ವಿವರ ಬಹಿರಂಗ ಪಡಿಸಲಾಗಿದೆ.
ಇದೇ ವೇಳೆ ಆಕ್ಟೋಬರ್ 14,2016ರಿಂದ ಜಾರಿಗೆ ಬರುವಂತೆ ಸೂರ್ಯ ಸಾಫ್ಟ್ ವೇರ್ ಸಿಸ್ಟಮ್ಸ್ ನ ಸಿಇಒ ಡಿಎನ್ ಪ್ರಹ್ಲಾದ್ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ಇನ್ಫೋಸಿಸ್ ಬೋರ್ಡಿಗೆ ಸೇರಿಸಿಕೊಳ್ಳಲಾಗುತ್ತಿದೆ.[ಸಿಇಒ ವಿಶಾಲ್ ಸಿಕ್ಕಾ ಸಂಬಳ ವಿವರ]

ಪ್ರವೀಣ್ ರಾವ್ ಅವರಿಗೆ ಈಗ 4.62 ಕೋಟಿ ವಾರ್ಷಿಕ ಸಂಬಳ ಹಾಗೂ ವಾರಿಯಬಲ್ ಪೇ 3.88 ಕೋಟಿ ರು ವಾರ್ಷಿಕ ಸಿಗಲಿದೆ. 2016ರ ಆರ್ಥಿಕ ವರ್ಷದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾವ್ ಅವರಿಗೆ 27,25೦ ನಿರ್ಬಂಧಿತ ಸ್ಟಾಕ್ ಯೂನಿಟ್(ಆರ್ ಎಸ್ ಯು) ಹಾಗೂ 43,000 ಸ್ಟಾರ್ ಆಯ್ಕೆಗಳನ್ನು ನೀಡಲಾಗಿದೆ. ಇದರ ಅವಧಿ 4 ವರ್ಷಗಳಾಗಿದೆ.[2ನೇ ತ್ರೈಮಾಸಿಕದಲ್ಲಿ ಇನ್ಫಿ ಲಾಭ ಶೇ.4.95ರಷ್ಟು ಏರಿಕೆ]
ಇದೇ ವೇಳೆ ರಂಗನಾಥ್, ಮೋಹಿತ್ ಜೋಶಿ (ಫೈನಾನ್ಸ್ ಸರ್ವೀಸಸ್), ಸಂದೀಪ್ ದದ್ಲಾನಿ (ಅಮೆರಿಕಾದ ಕಚೇರಿ ಮುಖ್ಯಸ್ಥ), ರಾಜೇಶ್ ಕೆ ಮೂರ್ತಿ (ಯುರೋಪಿನ ಮುಖ್ಯಸ್ಥ), ರವಿಕುಮಾರ್ ಎಸ್ (ಡೆಲಿವರಿ ಅಧಿಕಾರಿ), ಡೇವಿಡ್ ಕೆನಡಿ (Chief Compliance Officer), ಕೃಷ್ಣಮೂರ್ತಿ ಶಂಕರ್ (ಗ್ರೂಪ್ ಹೆಡ್, ಎಚ್ ಆರ್ ಡಿ), ಮಣಿಕಾಂತ ಎಜಿಎಸ್ (ಕಂಪನಿ ಕಾರ್ಯದರ್ಶಿ) ಅವರ ಸಂಬಳಗಳು ನವೆಂಬರ್ 01, 2016ರಿಂದ ಬದಲಾವಣೆಗೆ ಒಳಪಟ್ಟಿದೆ ಎಂದು ಇನಫೋಸಿಸ್ ಪ್ರಕಟಿಸಿದೆ. ಒಟ್ಟಾರೆ ಸಂಬಳ ಬದಲಾವಣೆ 24 ಕೋಟಿ ರು ನಿಂದ 20 ಕೋಟಿ ರು ನಷ್ಟಿದೆ.(ಗುಡ್ ರಿಟರ್ನ್ಸ್.ಇನ್)
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications