ನೋಟು ರದ್ದತಿ ದೇಶದ ಆರ್ಥಿಕ ಬೆಳವಣಿಗೆ, ವಿತ್ತಿಯ ಕೊರತೆ, ಉದ್ಯೋಗ ಮತ್ತು ತೆರಿಗೆ ಮೇಲೆ ಭಾರಿ ಪರಿಣಾಮ ಬೀರಿದೆ. ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ 2017ರ ಬಜೆಟ್ ನಲ್ಲಿ ಈ 11 ಪ್ರಮುಖ ಅಂಶಗಳು ಇರಲಿವೆ.
ನೋಟು ರದ್ದತಿ ದೇಶದ ಆರ್ಥಿಕ ಬೆಳವಣಿಗೆ, ವಿತ್ತಿಯ ಕೊರತೆ, ಉದ್ಯೋಗ ಮತ್ತು ತೆರಿಗೆ ಮೇಲೆ ಭಾರಿ ಪರಿಣಾಮ ಬೀರಿದೆ. ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ 2017ರ ಬಜೆಟ್ ನಲ್ಲಿ ಈ 11 ಪ್ರಮುಖ ಅಂಶಗಳನ್ನು ನಿರೀಕ್ಷಿಸಬಹುದಾಗಿದೆ.

1. ನಗದು ವ್ಯವಹಾರಕ್ಕಾಗಿ ಜನರನ್ನು ಉತ್ತೇಜಿಸುವುದಕ್ಕಾಗಿ ಕಾರ್ಡ್ ಮತ್ತು ಡಿಜಿಟಲ್ ತೆರಿಗೆ ರಿಯಾಯಿತಿ, ಇನ್ಸೆಂಟಿವ್ಸ್ ಘೋಷಣೆ ಸಾಧ್ಯತೆ
2. ತೆರಿಗೆಯ ಕನಿಷ್ಟ ಮಿತಿಯಲ್ಲಿ ಹೆಚ್ಚಳ, ವಿನಾಯಿತಿ ಮಿತಿಯಲ್ಲಿ ಹೆಚ್ಚಳ, 80c ಅಡಿಯಲ್ಲಿ ತೆರಿಗೆ ವಿನಾಯಿತಿ, ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ, EPF, PPF, NPS ಹೂಡಿಕೆಗೆ ಪ್ರೋತ್ಸಾಹ, ಇಎಂಐ ಮೇಲೆ ಕಡಿತ, ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ಇತ್ಯಾದಿ ಅಂಶಗಳಲ್ಲಿ ಹಲವು ಬದಲಾವಣೆಗಳು ಸಾಧ್ಯತೆ ಇದೆ.
3. ತೆರಿಗೆ ಹಂತಗಳ ಪುನರ್ ರಚನೆ ಜತೆಗೆ ಕಾರ್ಪೊರೇಟ್ ಆದಾಯ ತೆರಿಗೆ ದರಗಳನ್ನು ಕಡಿತ ಸಾಧ್ಯತೆ
4. ಸಂಬಳ ಪಡೆಯುವ ನೌಕರರು ಭತ್ಯೆ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ರಜೆ ಪ್ರಯಾಣ ಹೀಗೆ ಹಲವಾರು ಅವಕಾಶ/ಪ್ರಯೋಜನಗಳ ಮೇಲೆ ತೆರಿಗೆ ವಿನಾಯಿತಿ ನಿರೀಕ್ಷೆ
5. ಆದಾಯ ತೆರಿಗೆ ಕಾಯಿದೆ ಪ್ರಕಾರ 80C ಅಡಿಯಲ್ಲಿ ವಿನಾಯಿತಿ ಹಾಗೂ ದೇಶದ ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ
6. ಇಪಿಎಫ್, ಪಿಪಿಎಫ್, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್ಪಿಎಸ್)ಯಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ
7. ಪ್ರಸ್ತುತ ಬಜೆಟ್ ನಲ್ಲಿ ಹೆಚ್ಚು ಮೊತ್ತದ ಗೃಹಸಾಲದ ಮೇಲೆ ಕಡಿಮೆ ಬಡ್ಡಿದರ ವಿಧಿಸುವ ಸಾಧ್ಯತೆ
8. ದೇಶದಲ್ಲಿನ ನವೋದ್ಯಮಗಳ ಸಬಲೀಕರಣಕ್ಕಾಗಿ ಮೂರು ವರ್ಷಗಳ ತೆರಿಗೆ ಮುಕ್ತ ಅವಧಿಯನ್ನು ಏಳು ವರ್ಷಗಳಿಗೆ ಹೆಚ್ಚಿಸುವ ಸಾಧ್ಯತೆ
9. ವಿದೇಶಿ ನೇರ ಹೂಡಿಕೆ(FDI), ಉದ್ದಿಮೆ ಬಂಡವಾಳದಾರರು(VCs), ಖಾಸಗಿ ಇಕ್ವಿಟಿ (PE, ಸಣ್ಣ ಉದ್ಯಮಗಳು ಮತ್ತು ಏಂಜಲ್ ಹೂಡಿಕೆದಾರರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ವಿದೇಶಿ ಒಳಹರಿವಿಗೆ ಪ್ರಾಮುಖ್ಯತೆ
10 .ಮೇಕ್ ಇನ್ ಇಂಡಿಯ ಯೋಜನೆಯನ್ನು ಉತ್ತೇಜನಗೊಳಿಸಲು ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ, ಉದ್ಯೋಗ ಹೆಚ್ಚಳ, ರಪ್ತು ಪುನಶ್ಚೇತನ, ವಜ್ರ-ಆಭರಣಗಳ ಕ್ಷೇತ್ರಗಳಿಗೆ ಪ್ರೋತ್ಸಾಹ
11. ರಾಷ್ಟ್ರಮಟ್ಟದ ಏಕರೂಪದ ತೆರಿಗೆ ವ್ಯವಸ್ಥೆಗಾಗಿ ಜಿಎಸ್ಟಿ ಮಸೂದೆ
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications