ಹೋಮ್  » ವಿಷಯ

Union Budget 2017 News in Kannada

3 ಲಕ್ಷಕ್ಕಿಂತ ಹೆಚ್ಚು ನಗದು ಪಡೆದರೆ 100% ದಂಡ!
ಏಪ್ರಿಲ್‌ 1, 2017ರ ನಂತರ ನಗದು ರೂಪದಲ್ಲಿ ರೂ. 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಪಡೆದವರು ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಕೇಂದ್ರ ಸರ್ಕಾರ ಕಪ್ಪುಹಣ, ಖೋಟಾನೋಟು ಮ...

ಅತಿಹೆಚ್ಚು ಡಿಫೆನ್ಸ್ ಬಜೆಟ್ ಹೊಂದಿರುವ ವಿಶ್ವದ ಟಾಪ್ 10 ದೇಶಗಳಲ್ಲಿ ಭಾರತ
ಜಾಗತಿಕವಾಗಿ ಯಾವ ಸಂದರ್ಭದಲ್ಲಿ ಏನಾಗಬಹುದು, ಯಾವ ದೇಶ ಯಾರ ಮೇಲೆ ದಾಳಿ ಮಾಡಬಹುದು ಅಥವಾ ಯಾರು ಗೆಲುವು ಸಾಧಿಸಬಹುದು ಇತ್ಯಾದಿ ಆತಂಕಗಳಿಂದಾಗಿ ತಮ್ಮ ದೇಶದ ರಕ್ಷಣೆಗಾಗಿ ಎಲ್ಲ ದೇಶ...
ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣ ಈಗ ಬಲು ಸುಲಭ
ನೋಟು ರದ್ದತಿ ನಂತರದಲ್ಲಿ ರಿಯಲ್ ಎಸ್ಟೇಟ್ ವಲಯ ನಿಧಾನಗತಿಯ ಪ್ರಗತಿಯಲ್ಲಿದ್ದು, ಇದಕ್ಕೆ ಉತ್ತೇಜನ ನೀಡುವ ಸಲುವಾಗಿ ಅರುಣ್ ಜೇಟ್ಲಿ ‘ಕೈಗೆಟುಕುವ ದರದ ಮನೆ ಯೋಜನೆ'ಗೆ ಮೂಲಸೌಕರ್...
ಹಿರಿಯ ನಾಗರಿಕರಿಗೆ ಆಧಾರ್ ಆಧಾರಿತ ಸ್ಮಾರ್ಟ್, ಆರೋಗ್ಯ ಕಾರ್ಡ್ ಸೌಲಭ್ಯ
ಹಿರಿಯ ನಾಗರಿಕರಿಗೆ ಆಧಾರ್ ಆಧಾರಿತ ಆರೋಗ್ಯ ಕಾರ್ಡ್‌ ನೀಡುವ ಯೋಜನೆಯನ್ನು ಬಜೆಟ್ ನಲ್ಲಿ ಪರಿಚಯಿಸಲಾಗಿದೆ. ಆರೋಗ್ಯ ಕಾರ್ಡ್‌ನಲ್ಲಿ ಹಿರಿಯ ನಾಗರಿಕರ ಆರೋಗ್ಯಕ್ಕೆ ಸಂಬಂದಪಟ್...
ಬಜೆಟ್ 2017: ಜನಸಾಮನ್ಯರ ಮೇಲಾಗುವ ಪರಿಣಾಮಗಳೇನು?
ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಕೇಂದ್ರ ಬಜೆಟ್ ಮಂಡಿಸಿದ್ದು, ವಿವಿಧ ವಲಯಗಳ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಯೋಜನೆಗಳನ್ನು ಪರಿಚಯಿಸಿದ್ದಾರೆ. ಅದರಲ್ಲೂ ರೈತರು, ಬಡ...
ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಮೀಸಲು..?
ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್ ನಲ್ಲಿ ಭಿನ್ನ ಆಯಾಮಗಳಲ್ಲಿ ದೇಶದ ಸಮಗ್ರ ಅಭಿವೃದ್ಧಿ ಸಾಧನೆಗಾಗಿ ಕೆಲ ಪ್ರಮುಖ ಯೋಜನೆಗಳನ್ನು ಪರಿಚಯಿಸಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ಯಾವ ವ...
ಬಜೆಟ್ 2017: ಯಾವುದು ದುಬಾರಿ, ಯಾವುದು ಅಗ್ಗ?
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ 2017ನೇ ಸಾಲಿನ ಬಜೆಟ್‌ನಲ್ಲಿ ಯಾವ ಸರಕುಗಳು ಅಗ್ಗವಾಗಿವೆ ಹಾಗೂ ಯಾವ ಸರಕುಗಳು ದುಬಾರಿಯಾಗಿವೆ ಎನ್ನುವುದರ ಪಕ್ಷಿ ನೋಟ ಇಲ್ಲಿದೆ. ...
ಕೇಂದ್ರ ಬಜೆಟ್ 2017: ಪ್ರಮುಖ ಅಭಿವೃದ್ಧಿ ಯೋಜನೆಗಳ ವಿವರ ಇಲ್ಲಿದೆ...
ಕೇಂದ್ರ ಬಜೆಟ್ 2017ರಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ಅನುಕೂಲವಾಗುವ ಹಲವು ಅಭಿವೃದ್ಧಿ ಯೋಜನೆಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ. ವಿವಿಧ ರೀತಿಯಲ್ಲಿ ಹಾ...
ಟ್ರಾನ್ಸ್‌ಫಾರ್ಮ್, ಎನರ್ಜಿಸ್ ಮತ್ತು ಕ್ಲೀನ್ ಇಂಡಿಯ ನಮ್ಮ ಅಜೆಂಡಾ: ಅರುಣ್ ಜೇಟ್ಲಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಮೂರನೇ ಬಜೆಟ್ ನ್ನು ಮಂಡಿಸಿ ಈ ಕೆಳಗಿನ ಮುಖ್ಯಾಂಶಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ನೈಸರ್ಗಿಕ ವಿಕೋಪಗಳ ವಿರುದ್ಧ ರೈತರಿಗೆ ಸು...
ಕೇಂದ್ರ ಬಜೆಟ್ 2017: ಇಂದು ನಿರೀಕ್ಷಿಸಬಹುದಾದ 11 ಅಂಶಗಳು
ನೋಟು ರದ್ದತಿ ದೇಶದ ಆರ್ಥಿಕ ಬೆಳವಣಿಗೆ, ವಿತ್ತಿಯ ಕೊರತೆ, ಉದ್ಯೋಗ ಮತ್ತು ತೆರಿಗೆ ಮೇಲೆ ಭಾರಿ ಪರಿಣಾಮ ಬೀರಿದೆ. ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ 2017ರ ಬಜೆಟ್ ನಲ್ಲಿ ...
ಇ. ಅಹಮ್ಮದ್ ನಿಧನ: ಬಜೆಟ್ ಮಂಡನೆ ಮುಂದೂಡಲಾಗುವುದೆ?
ಲೋಕಸಭಾ ಸದಸ್ಯ ಮತ್ತು ಕೇಂದ್ರದ ಮಾಜಿ ಸಚಿವ ಇ. ಅಹಮ್ಮದ್ ನಿಧನರಾಗಿರುವ ಹಿನ್ನಲೆಯಲ್ಲಿ ಕೇಂದ್ರ ಬಜೆಟ್ ಮುಂದೂಡುವ ಸಾಧ್ಯತೆ ಇದೆ. ಬಜೆಟ್ ಮಂಡನೆ ಮುಂದೂಡಬೇಕೆಂದು ವಿಪಕ್ಷಗಳು ಒತ್...
ಕೇಂದ್ರ ಬಜೆಟ್ 2017: ಬ್ರೇಕಿಂಗ್ ನ್ಯೂಸ್ ಮತ್ತು ಮುಖ್ಯಾಂಶಗಳು
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಕೇಂದ್ರ ಬಜೆಟ್ 2017-18 ಲೈವ್ ಅಪ್ಡೇಟ್ಸ್ ಮತ್ತು ಬ್ರೇಕಿಂಗ್ ನ್ಯೂಸ್ ಇಲ್ಲಿ ನೀಡಲಾಗಿದೆ. ಬಜೆಟ್ 2017: ಪ್ರಮುಖ ಅಭಿವೃದ್ಧಿ ಯೋಜನೆ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X