ಟ್ರಾನ್ಸ್ಫಾರ್ಮ್, ಎನರ್ಜಿಸ್ ಮತ್ತು ಕ್ಲೀನ್ ಇಂಡಿಯ ನಮ್ಮ ಅಜೆಂಡಾ: ಅರುಣ್ ಜೇಟ್ಲಿ
ಟ್ರಾನ್ಸ್ಫಾರ್ಮ್, ಎನರ್ಜಿಸ್ ಮತ್ತು ಕ್ಲೀನ್ ಇಂಡಿಯ ಇದು ಮುಂದಿನ ವರ್ಷದಲ್ಲಿನ ಸರ್ಕಾರದ ಮಹತ್ವದ ಅಜೆಂಡಾ ಆಗಿದೆ ಎಂದು ಜೇಟ್ಲಿ ಹೇಳಿದರು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಮೂರನೇ ಬಜೆಟ್ ನ್ನು ಮಂಡಿಸಿ ಈ ಕೆಳಗಿನ ಮುಖ್ಯಾಂಶಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ನೈಸರ್ಗಿಕ ವಿಕೋಪಗಳ ವಿರುದ್ಧ ರೈತರಿಗೆ ಸುರಕ್ಷಿತ ಭಾವನೆ ಮೂಡಿಸಲು ಫಸಲ್ ಬೀಮಾ ಯೋಜನೆಗೆ ಪ್ರಾಮುಖ್ಯತೆ ನೀಡಲಾಗುವುದು. ರೈತರಿಗಾಗಿ ರೂ. 40 ಸಾವಿರ ಕೋಟಿಗಳಷ್ಟು ದೀರ್ಘಕಾಲದ ನೀರಾವರಿ ನಿಧಿಯನ್ನು ಸರ್ಕಾರ ಒದಗಿಸುತ್ತದೆ. ಇದನ್ನು 585 ಮಾರುಕಟ್ಟೆಗಳಿಗೆ ವಿಸ್ತರಿಸಲಾಗುವುದು ಎಂದರು.

ಟ್ರಾನ್ಸ್ಫಾರ್ಮ್, ಎನರ್ಜಿಸ್ ಮತ್ತು ಕ್ಲೀನ್ ಇಂಡಿಯ ಇದು ಮುಂದಿನ ವರ್ಷದಲ್ಲಿನ ಸರ್ಕಾರದ ಮಹತ್ವದ ಅಜೆಂಡಾ ಆಗಿದೆ ಎಂದು ಜೇಟ್ಲಿ ಹೇಳಿದರು.
ಬಜೆಟ್ 10 ಮುಖ್ಯಾಂಶಗಳು
1. ರೈತರು
2. ಗ್ರಾಮೀಣ ಜನಸಂಖ್ಯೆ
3. ಯುವಕರು
4. ಬಡ ಮತ್ತು ಅನಾಥ ಆರೋಗ್ಯ
5. ಇನ್ಫ್ರಾಸ್ಟ್ರಕ್ಚರ್
6. ಆರ್ಥಿಕ ವಲಯ
7. ವೇಗಾತ್ಮಕ ಹೊಣೆಗಾರಿಕೆ
8. ಸಾರ್ವಜನಿಕ ಸೇವೆಗಳು
9. ಪ್ರುಡೆಂಟ್ ಹಣಕಾಸಿನ ನಿರ್ವಹಣೆ
10. ಪ್ರಾಮಾಣಿಕ ತೆರಿಗೆ ಆಡಳಿತ

More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications