For Daily Alerts
ಆಧಾರ್ 900 ಕೋಟಿ ಉಳಿತಾಯ ಮಾಡಲು ಸಹಾಯಕವಾಗಿದೆ: ನಿಲೇಕಣಿ
ಭಾರತ ಸರ್ಕಾರದ ಆಧಾರ್ ಕಾರ್ಡ್ ಯೋಜನೆ 100 ಕೋಟಿಗಿಂತ ಹೆಚ್ಚು ಜನರನ್ನು ನೋಂದಣಿ ಮಾಡಿಕೊಂಡಿದ್ದು, ಫಲಾನುಭವಿಗಳಿಗೆ ಆಗಬಹುದಾದ ವಂಚನೆಯನ್ನು ತಡೆದು 900 ಕೋಟಿಯಷ್ಟು ಉಳಿತಾಯ ಮಾಡಿದೆ ಎಂದು ಇದರ ರೂವಾರಿ ನಂದನ್ ನಿಲೇಕಣಿ ಹೇಳಿದ್ದಾರೆ.
|
ಭಾರತ ಸರ್ಕಾರದ ಆಧಾರ್ ಕಾರ್ಡ್ ಯೋಜನೆ 100 ಕೋಟಿಗಿಂತ ಹೆಚ್ಚು ಜನರನ್ನು ನೋಂದಣಿ ಮಾಡಿಕೊಂಡಿದ್ದು, ಫಲಾನುಭವಿಗಳಿಗೆ ಆಗಬಹುದಾದ ವಂಚನೆಯನ್ನು ತಡೆದು 900 ಕೋಟಿಯಷ್ಟು ಉಳಿತಾಯ ಮಾಡಿದೆ ಎಂದು ಇದರ ರೂವಾರಿ ನಂದನ್ ನಿಲೇಕಣಿ ಹೇಳಿದ್ದಾರೆ.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿರುವ ಆಧಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಹಾಗು ಹಣಕಾಸು ಸಚಿವ ಅರುಣ್ ಜೇಟ್ಲಿ ತುಂಬಾ ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಾರೆ ಎಂದಿದ್ದಾರೆ.
ಸರಿಯಾದ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುವುದು ಮುಖ್ಯವಾಗಿದ್ದು, ಆಧಾರ್ ಈಗ ನೋಂದಣಿಯಾದ ಒಂದು ಬಿಲಿಯನ್ ಗಿಂತ ಹೆಚ್ಚು ಜನರನ್ನು ಹೊಂದಿದೆ ಎಂದು ನಿಲೇಕಣಿ ತಿಳಿಸಿದ್ದಾರೆ.
English summary
Aadhaar helped Indian government save $9 billion, says Nandan Nilekani
Story first published: Friday, October 13, 2017, 16:35 [IST]