ಇ-ಕಾಮರ್ಸ್ ಜಗತ್ತಿನ ದೈತ್ಯ ಸಂಸ್ಥೆ ಅಮೆಜಾನ್ ಇಂಡಿಯಾ ದೀಪಾವಳಿ ಹಬ್ಬದ ಪ್ರಯುಕ್ತ 'ಗ್ರೇಟ್ ಇಂಡಿಯನ್ ಸೇಲ್' ಅಡಿಯಲ್ಲಿ ಭಾರೀ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ.
ದೀಪಾವಳಿ ಹಬ್ಬ ಗ್ರಾಹಕರಿಗಾಗಿ ಹಲವಾರು ಕೊಡುಗೆಗಳನ್ನು ಹೊತ್ತು ತರುತ್ತದೆ. ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಭಾರೀ ಡಿಸ್ಕೌಂಟ್ ಗಳನ್ನು ಘೋಷಿಸಿ ಗ್ರಾಹಕರನ್ನು ಆಕರ್ಷಿಸಲು ಪೈಪೋಟಿ ನಡೆಸುತ್ತವೆ.
ಅದರಲ್ಲಿ ಇ-ಕಾಮರ್ಸ್ ಜಗತ್ತಿನ ದೈತ್ಯ ಸಂಸ್ಥೆ ಅಮೆಜಾನ್ ಇಂಡಿಯಾ ದೀಪಾವಳಿ ಹಬ್ಬದ ಪ್ರಯುಕ್ತ 'ಗ್ರೇಟ್ ಇಂಡಿಯನ್ ಸೇಲ್' ಅಡಿಯಲ್ಲಿ ಭಾರೀ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ. ವೋಡಾಫೋನ್ ನಿಂದ 90GB ಡೇಟಾ, ಅನ್ಲಿಮಿಟೆಡ್ ಕರೆ ಆಫರ್!!
ಗ್ರಾಹಕರು ಸಾವಿರಾರು ಉತ್ಪನ್ನಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ಪಡೆಯಲಿದ್ದಾರೆ.
ದೀಪಾವಳಿ ಸೇಲ್ ಅವಧಿ
ಅಕ್ಟೋಬರ್ 14ರಿಂದ ಗ್ರೇಟ್ ಇಂಡಿಯನ್ ಸೇಲ್ ಆರಂಭವಾಗಿದ್ದು, ಅಕ್ಟೋಬರ್ 17ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಉತ್ಪನ್ನಗಳ ಮೇಲೆ ದೊಡ್ಡ ಪ್ರಮಾನದ ರಿಯಾಯಿತಿ ಸಿಗುತ್ತಿದೆ. 30 ಸಾವಿರ ಉತ್ಪನ್ನಗಳಿಗೆ ಇಎಂಐ ಸೌಲಭ್ಯ ನೀಡಲಾಗಿದೆ.
ಮೊಬೈಲ್ ಗಳ ಮೇಲೆ ಆಫರ್
ಆಪಲ್, ಸ್ಯಾಮ್ಸಂಗ್, ಒನ್ ಪ್ಲಸ್, ಹಾನರ್, ಲೆನೊವೊ, ಕ್ಸಿಯಾಮಿ, ಮೋಟೋ, ಎಲ್ಜಿ, ಸೋನಿ, ನೋಕಿಯಾ ಮತ್ತು ಪ್ಯಾನಾಸೊನಿಕ್ ಮುಂತಾದ ಉನ್ನತ ಬ್ರಾಂಡ್ ನ ಸ್ಮಾರ್ಟ್ಫೋನ್ ಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ಸಿಗಲಿದೆ.
ಟಿವಿ, ಲ್ಯಾಪ್ ಟಾಪ್, ಗೃಹೋಪಯೋಗಿಗಳ ಮೇಲೆ ಆಫರ್
ಸ್ಯಾಮ್ಸಂಗ್, ಎಲ್ಜಿ, ಸೋನಿ, ಪ್ಯಾನಾಸೊನಿಕ್ ಬ್ರಾಂಡ್ ಟಿವಿಗಳ ಮೇಲೆ ಶೇ. 20-40ರವರೆಗೆ ರಿಯಾಯಿತಿ ಇರಲಿದೆ. ಕಿಚನ್, ಕುಕ್ಕರ್, ಡೈನಿಂಗ್ ಉತ್ಪನ್ನಗಳ ಮೇಲೆ ಶೇ. 70ರವರೆಗೆ, ಪವರ್ ಬ್ಯಾಂಕ್ ಗೆ ಶೇ. 60ರಷ್ಟು ಹಾಗೂ ಮೊಬೈಲ್ ಕವರ್ ಮೇಲೆ ಶೇ. 80ರಷ್ಟು ಡಿಸ್ಕೌಂಟ್ ನೀಡಲಾಗಿದೆ. ಲ್ಯಾಪ್ಟಾಪ್ ಮೇಲೆ ಶೇ. 20ರಷ್ಟು ರಿಯಾಯಿತಿ ಸಿಗಲಿದೆ.
ಕ್ಯಾಶ್ ಬ್ಯಾಕ್ ಸೌಲಭ್ಯ
ಅಮೆಜಾನ್ ಪೇ ಆಪ್ ಮೂಲಕ ಉತ್ಪನ್ನಗಳನ್ನು ಖರೀದಿ ಮಾಡಡುವವರಿಗೆ ರೂ. 500 ಕ್ಯಾಶ್ಬ್ಯಾಕ್ ಸಿಗಲಿದೆ.
ಕ್ರೆಡಿಟ್ ಕಾರ್ಡ್ ಪ್ರತ್ಯೇಕ ರಿಯಾಯಿತಿ
ದೀಪಾವಳಿಯ ಗ್ರೇಟ್ ಇಂಡಿಯನ್ ಸೇಲ್ ಕೊಡುಗೆಯಲ್ಲಿ ಎಸ್ಬಿಐ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗ್ರಾಹಕರಿಗೆ ಶೇ. 10ರಷ್ಟು ಪ್ರತ್ಯೇಕ ರಿಯಾಯಿತಿ ಸಿಗಲಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications