ಕರ್ನಾಟಕ ವಿಧಾನಸಭಾ ಚುನಾವಣೆಯ ಮೇ ೧೨ ರಂದು ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಚುನಾವಣೆಯ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳವರೆಗೆ ಬ್ಯಾಂಕ್ ರಜೆಗಳಿವೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಮೇ ೧೨ ರಂದು ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಚುನಾವಣೆಯ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳವರೆಗೆ ಬ್ಯಾಂಕ್ ರಜೆಗಳಿವೆ.
ಬ್ಯಾಂಕ್ ಕೆಲಸಗಳು ಅದರಲ್ಲೂ ತುರ್ತು ಕೆಲಸಗಳೆನಿದ್ದರೂ ಇಂದೇ ಮುಗಿಸಿಕೊಳ್ಳಲು ಮರೆಯಬೇಡಿ. ಗ್ರಾಹಕರಿಗೆ ಸಿಹಿಸುದ್ದಿ! ಎಲ್ಪಿಜಿ ಬೆಲೆ 100 ರೂ. ಇಳಿಕೆ
ಮೇ 12 ಮತದಾನ
ಮೇ ೧೨ ಶನಿವಾರದಂದು ರಾಜ್ಯದಾದ್ಯಂತ ಮತದಾನ ಇರುವುದರಿಂದ, ಚುನಾವಣೆಯ ನಿಮಿತ್ತದಿಂದಾಗಿ ಬ್ಯಾಂಕ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಹೀಗಾಗಿ ಮೇ 1೨ಕ್ಕೆ ಬ್ಯಾಂಕ್ ರಜೆ ಇರುತ್ತದೆ.
ಮೇ 11 ಶುಕ್ರವಾರ
ಮೇ ೧೧ ಶುಕ್ರವಾರ ಅಂದರೆ ನಾಳೆ ಕೂಡ ಬ್ಯಾಂಕ್ ಗಳು ತೆರೆದಿರುವುದಿಲ್ಲ. ಬ್ಯಾಂಕ್ ಸಿಬ್ಬಂದಿಗಳು ಚುನಾವಣೆಯ ಪೂರ್ವತಯಾರಿಯಾಗಿ ಶುಕ್ರವಾರ ಕಾರ್ಯನಿರತರಾಗುವುದರಿಂದ ನಾಳೆ ರಜೆ ಇದೆ.
ಮೇ 13 ಭಾನುವಾರ ರಜಾದಿನ ಆಗಿದ್ದರಿಂದ ಅಂದು ಸಹಜವಾಗಿಯೇ ರಜೆ ಇರಲಿದೆ. ಹೀಗಾಗಿ ಸೋಮವಾರದವರೆಗೆ ಕಾಯಬೇಕಾಗುತ್ತದೆ.
ಮದ್ಯದಂಗಡಿಗಳು ಬಂದ್
ಇಂದು ಸಂಜೆಯಿಂದಲೇ ಮದ್ಯದ ಅಂಗಡಿಗಳು ಬಂದ್ ಆಗಲಿವೆ. ಮೇ 12 ರ ಮಧ್ಯರಾತ್ರಿಯವರೆಗೆ ಮದ್ಯದಂಗಡಿಗಳು ಬಂದ್ ಮಾಡುವಂತೆ ಚುನಾವಣಾ ಆಯೋಗ ಸೂಚಿಸಿದೆ. ವಾರಾಂತ್ಯದ ಪಾರ್ಟಿ ಮೂಡ್ ನಲ್ಲಿರುವ ಮದ್ಯಪ್ರಿಯರು ಈ ವಾರ ಬೇಸರಿಸಿಕೊಳ್ಳಬಾರದು.
ಕೊನೆಮಾತು
ಮೇ 12 ರಂದು ಮತದಾನ ಇದ್ದು, ಮೇ 15 ಕ್ಕೆ ಫಲಿತಾಂಶ ಬರಲಿದೆ. ತಪ್ಪದೇ ವೋಟ್ ಮಾಡಿ, ಬೇರೆಯವರಿಂದ ವೋಟ್ ಮಾಡಿಸಿ. ಕರ್ನಾಟಕದ ಆರ್ಥಿಕ ಅಭಿವೃದ್ಧಿಗಾಗಿ ಸೂಕ್ತ, ಸಮರ್ಥ, ದಕ್ಷ, ಪ್ರಾಮಾಣಿಕ ಅಭ್ಯರ್ಥಿಗಳ ಆಯ್ಕೆ ನಮ್ಮದಾಗಲಿ. ರಾಜ್ಯದ ವಿಕಾಸ ಪ್ರಬುದ್ದ, ಪ್ರಜ್ಞಾವಂತ ಮತದಾರರ ಕೈಯಲ್ಲಿದೆ.
More From GoodReturns

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications