ಮೊಬೈಲ್ ವಾಲೆಟ್ ಬಳಕೆದಾರರಿಗೆ ಮಹತ್ವದ ಸುದ್ದಿ ಇದಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ವಾಲೆಟ್ ಕಂಪನಿಗಳ ಮಾಸಿಕ ಸ್ಥಿತಿಗತಿ ವರದಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ಮೊಬೈಲ್ ವಾಲೆಟ್ ಬಳಕೆದಾರರಿಗೆ ಮಹತ್ವದ ಸುದ್ದಿ ಇದಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ವಾಲೆಟ್ ಕಂಪನಿಗಳ ಮಾಸಿಕ ಸ್ಥಿತಿಗತಿ ವರದಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ಮೊಬೈಲ್ ವಾಲೆಟ್ ಕಂಪನಿಗಳ ಎಷ್ಟು ಮಂದಿ ಗ್ರಾಹಕರು ಧೃಢೀಕರಣ ಅಥವಾ ಕೆವೈಸಿ ಪ್ರಕ್ರಿಯೆಗಳನ್ನು ನಿರ್ವಹಿಸಿದ್ದಾರೆ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರೂ ತಿಳಿಸಿದ್ದಾರೆ. ಹರಿದ ನೋಟುಗಳನ್ನು ಬದಲಿಸುವಾಗ ಬ್ಯಾಂಕುಗಳು ಅನುಸರಿಸುವ ನಿಯಮ ನಿಮಗೆ ಗೊತ್ತಿರಲಿ
ಆರ್ಬಿಐಗೆ ವರದಿ ಸಲ್ಲಿಕೆ
ಮೊಬೈಲ್ ವಾಲೆಟ್ ಕಂಪನಿಗಳಲ್ಲಿ ಎಷ್ಟು ವಾಲೆಟ್ ತೆರೆಯಲಾಗಿದೆ, ಎಷ್ಟು ಜನ ಕೆವೈಸಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆರ್ಬಿಐಗೆ ಮಾಸಿಕ ವರದಿ ಮೂಲಕ ಸಲ್ಲಿಸಲಾಗುತ್ತದೆ ಎಂದು ವಾಲೆಟ್ ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಧೃಢೀಕರಣ ಪ್ರಕ್ರಿಯೆ
ಧೃಢೀಕರಣ ಪ್ರಕ್ರಿಯೆ ಕಳೆದ ಕೆಲ ತಿಂಗಳಿಂದ ಆರಂಭವಾಗಿದ್ದು, ಕೆವೈಸಿಗೆ ಭೌತಿಕ ಪರಿಶೀಲನೆ ಅಥವಾ ಬಯೋಮೆಟ್ರಿಕ್ ಪರೀಕ್ಷೆ ಅಗತ್ಯವಿರುತ್ತದೆ. ಕೆವೈಸಿ ಪ್ರಕ್ರಿಯೆಯನ್ನು ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಮೂಲಕ ನಡೆಸಲಾಗುತ್ತದೆ. ಪೂರ್ಣ ಕೆವೈಸಿ ನಿರ್ವಹಿಸಿರುವ ಗ್ರಾಹಕರ ಪ್ರಮಾಣ ತೀರಾ ಕಡಿಮೆ ಇದ್ದು, ನಾಲ್ಕನೇ ಒಂದರಷ್ಟು ಮೊಬೈಲ್ ವಾಲೆಟ್ ಬಳಕೆದಾರರು ಕನಿಷ್ಟ ಕೆವೈಸಿಯನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.
ಭೌತಿಕ ಮೂಲಸೌಕರ್ಯ
ಹೆಚ್ಚಿನ ವಾಲೆಟ್ ಕಂಪನಿಗಳು ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲು ಭೌತಿಕ ಮೂಲಸೌಕರ್ಯ ಹೊಂದಿಲ್ಲ. ಆದರೆ ಬಹುತೇಕ ಮೊಬೈಲ್ ನಂಬರ್ ಆಧಾರಿತ ದೃಢೀಕರಣವನ್ನು ಕೆವೈಸಿಗಾಗಿ ಅವಲಂಬಿಸಿವೆ ಎನ್ನಲಾಗಿದೆ.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications