For Quick Alerts
For Daily Alerts
ಪಿಎಂ ಕಿಸಾನ್ ಯೋಜನೆ, ಇದೇ ವಾರ ರೈತರ ಖಾತೆಗೆ 2ನೇ ಕಂತಿನ ಹಣ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಸಿಗುವ ಎರಡನೇ ಕಂತಿನ ಸಹಾಯಧನ ಇದೇ ವಾರದಲ್ಲಿ ಸಿಗಲಿದೆ. ಈ ಬಾರಿ ಎರಡನೇ ಕಂತಿನ ರೂ. 2 ಸಾವಿರ ರೈತರ ಖಾತೆ ಸೇರಲಿದೆ.
|
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಸಿಗುವ ಎರಡನೇ ಕಂತಿನ ಸಹಾಯಧನ ಇದೇ ವಾರದಲ್ಲಿ ಸಿಗಲಿದೆ. ಈ ಬಾರಿ ಎರಡನೇ ಕಂತಿನ ರೂ. 2 ಸಾವಿರ ರೈತರ ಖಾತೆ ಸೇರಲಿದೆ.
ಈಗಾಗಲೇ 1 ಕೋಟಿಗೂ ಹೆಚ್ಚು ರೈತರು ಮೊದಲ ಕಂತಿನ ಹಣವನ್ನು ಪಡೆದಿದ್ದಾರೆ. ಬಿಜೆಪಿ ಸರ್ಕಾರ ತನ್ನ ಕೊನೆಯ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಘೋಷಣೆ ಮಾಡಿತ್ತು.
5 ಎಕರೆಗಿಂತ ಕಡಿಮೆ ಕೃಷಿ ಭೂಮಿಯಿರುವ ರೈತರಿಗೆ ಪ್ರತಿ ವರ್ಷ ರೂ. 6 ರೂಪಾಯಿ ಮೂರು ಕಂತುಗಳಲ್ಲಿ ಸಿಗಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಹೆಸರು ನೋಂದಣಿ ಮಾಡಿರುವ ರೈತರಿಗೆ ಮೊದಲ ಕಂತಿನ ಹಣ ನೀಡಲಾಗುವುದು. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ಗಢ , ಪಶ್ಚಿಮ ಬಂಗಾಳ ರಾಜ್ಯಗಳ ರೈತರ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿಲ್ಲ.
English summary
PM KISAN YOJANA: second installment transfer in farmers bank account this week
Story first published: Tuesday, April 2, 2019, 16:56 [IST]