ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಅತಿದೊಡ್ಡ ರಿಯಾಯಿತಿ ಟಿಕೆಟ್ ಯೋಜನೆಯನ್ನು ಘೋಷಿಸಿದೆ.
ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಅತಿದೊಡ್ಡ ರಿಯಾಯಿತಿ ಟಿಕೆಟ್ ಯೋಜನೆಯನ್ನು ಘೋಷಿಸಿದೆ.
ಇಂಡಿಗೋ ದೇಶಿ ಮಾರ್ಗಗಳ ಮಧ್ಯದ ಪ್ರಯಾಣಕ್ಕಾಗಿ ಆರಂಭಿಕ ದರ ಕೇವಲ ರೂ. 999 ಬೆಲೆಯಲ್ಲಿ ಸುಮಾರು ಹತ್ತು ಲಕ್ಷ ಸೀಟುಗಳನ್ನು ಈ ರಿಯಾಯಿತಿ ಆಫರ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಇಂಡಿಗೋ ಸಮ್ಮರ್ ಸೇಲ್ ಅಡಿಯಲ್ಲಿ ಟಿಕೆಟ್ ಬುಕಿಂಗ್ ಮಾಡಲು ಇವತ್ತು ಕೊನೆ ದಿನವಾಗಿದೆ. ಡಿಸ್ಕೌಂಟ್ ಪ್ರಸ್ತಾಪದಡಿಯಲ್ಲಿ, ಇಂಡಿಗೋ ಕಂಪನಿಯು ವಿದೇಶಿ ಮಾರ್ಗಗಳ ನಡುವೆ ಆರಂಭಿಕ ರೂ. 3,499 ದರದಲ್ಲಿ ಟಿಕೆಟ್ ಗಳ ಖರೀದಿಗೆ ಅವಕಾಶ ಕಲ್ಪಿಸಿದೆ.
ಪ್ರಯಾಣದ ಅವಧಿ
ಘೋಷಿಸಿರುವ ಈ ಆಫರ್, ಜೂನ್ 26 ರಿಂದ 28 ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಪ್ರಯಾಣ ಮಾಡಲು ಮಾನ್ಯವಾಗಿರುತ್ತದೆ ಎಂದು ತನ್ನ ವೆಬ್ಸೈಟ್ ನಲ್ಲಿ ಹೇಳಿದೆ. ಈ ಆಫರ್ ಅಡಿಯಲ್ಲಿ ಏರ್ಲೈನ್ ಸುಮಾರು 10 ಲಕ್ಷ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದೆ.
ದೇಶಿ ಮಾರ್ಗಗಳ ದರ
ಈ ಆಫರ್ ಅಡಿಯಲ್ಲಿ ಇಂಡಿಗೊ ಪ್ರಯಾಣಿಕರು ಈ ಕೆಳಗಿನ ಮಾರ್ಗಗಳ ಮಧ್ಯೆ ಪಾವತಿಸಬೇಕಾದ ಮೊತ್ತದ ವಿವರ:
ದೆಹಲಿ-ಅಹಮದಾಬಾದ್ ವಿಮಾನ ಟಿಕೆಟ್ ದರ ರೂ. 1,799
ದೆಹಲಿ-ಬೆಂಗಳೂರು ರೂ. 3,299
ದೆಹಲಿ-ಚಂಡೀಗಢ ರೂ. 1,299
ದೆಹಲಿ-ಜೈಪುರ ರೂ. 1,499
ಜೈಪುರ-ದೆಹಲಿ ರೂ. 1,799
ಗೋವಾ-ಹೈದರಾಬಾದ್ ರೂ. 1,499
ಹೈದರಾಬಾದ್-ಬೆಂಗಳೂರು ರೂ. 1,899
ದೆಹಲಿ-ಡೆಹ್ರಾಡೂನ್ ರೂ. 1,999
ಅಂತರಾಷ್ಟ್ರೀಯ ಮಾರ್ಗಗಳ ದರ
ಅಂತರಾಷ್ಟ್ರೀಯ ಮಾರ್ಗಗಳ ಮಧ್ಯೆ ಪಾವತಿಸಬೇಕಾಗಿರುವ ಮೊತ್ತದ ವಿವರ ಇಲ್ಲಿದೆ.
ದೆಹಲಿ-ಅಬು ಧಾಬಿ ರೂ. 6,799
ಬೆಂಗಳೂರು-ಬ್ಯಾಂಕಾಕ್ ರೂ. 6,899
ಕೋಲ್ಕತಾ-ಬ್ಯಾಂಕಾಕ್ ರೂ. 5099
ಹೈದರಾಬಾದ್- ದುಬೈ ರೂ. 8,999
ದೆಹಲಿ-ದುಬೈ ರೂ. 7,799
ದೆಹಲಿ-ಕೌಲಾಲಂಪುರ್ ರೂ. 6,599
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications