ಬಜೆಟ್ ನಿರೀಕ್ಷೆ: ಚೇತರಿಕೆ ಕಂಡ ಷೇರುಪೇಟೆ
ಕೇಂದ್ರ ಬಜೆಟ್ ಮೇಲೆ ಹೂಡಿಕೆದರರ ಗಮನ ಕೇಂದ್ರೀಕೃತವಾಗಿರುವುದರಿಂದ ಷೇರುಪೇಟೆ ಕೊಂಚ ಚೇತರಿಕೆ ಕಂಡಿದೆ.
ಕೇಂದ್ರ ಬಜೆಟ್ ಮೇಲೆ ಹೂಡಿಕೆದರರ ಗಮನ ಕೇಂದ್ರೀಕೃತವಾಗಿರುವುದರಿಂದ ಷೇರುಪೇಟೆ ಕೊಂಚ ಚೇತರಿಕೆ ಕಂಡಿದೆ.

ಬುಧವಾರದ ವಹಿವಾಟಿನಲ್ಲಿ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕವು 22.77 ಪಾಯಿಂಟ್ ಅಲ್ಪ ಏರಿಕೆಯೊಂದಿಗೆ ದಿನದ ವಹಿವಾಟನ್ನು 39,934.99 ಅಂಶಗಳಲ್ಲಿ ಕೊನೆಗೊಳಿಸಿದೆ. ನಿಪ್ಟಿ ಸೂಚ್ಯಂಕವು 6.45 ಅಂಕಗಳ ಏರಿಕೆ ಕಂಡು ದಿನದ ವಹಿವಾಟನ್ನು 11,916.75 ಪಾಯಿಂಟ್ ಗಳಲ್ಲಿ ಕೊನೆಗೊಳಿಸಿದೆ.
ಇಂಡಿಯಾಬುಲ್ಸ್ ಹೌಸಿಂಗ್, ಇಂಡಸ್ ಲ್ಯಾಂಡ್ ಬ್ಯಾಂಕ್, ಐಟಿಸಿ, ಜೀ ಎಂಟರ್ಟೈನ್ಮೆಂಟ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿವೆ. ಐಷರ್ ಮೋಟಾರ್ಸ್, ಗೇಲ್, ಟೆಕ್ ಮಹೀಂದ್ರಾ, ವೇದಾಂತ ಮತ್ತು ಡಾ. ರೆಡ್ಡಿ ಲ್ಯಾಬ್ಸ್ ನಷ್ಟ ಅನುಭವಿಸಿವೆ.
ನಷ್ಟ ಕಂಡ ಪ್ರಮುಖ ಕಂಪನಿಗಳಾದ ಟೆಕ್ ಮಹೀಂದ್ರಾ, ವೇದಾಂತ, ಇನ್ಫೋಸಿಸ್, ಯೆಸ್ ಬ್ಯಾಂಕ್, ಟಾಟಾ ಮೋಟರ್, ಟಿಸಿಎಸ್, ಎಚ್ಸಿಎಲ್ ಟೆಕ್, ಮಾರುತಿ ಷೇರುಗಳು ಶೇ.1.44ರ ನಷ್ಟಕ್ಕೆ ಗುರಿಯಾದವು.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications