ಹಳಿ ತಪ್ಪಿದ ರೈಲಿನಂತಾಗಿರುವ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ.
ಹಳಿ ತಪ್ಪಿದ ರೈಲಿನಂತಾಗಿರುವ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಕಡಿಮೆ ಬಡ್ಡಿದರಕ್ಕೆ ವಾಹನ ಮತ್ತು ಗೃಹ ಸಾಲ, ಗೃಹನಿರ್ಮಾಣ ಯೋಜನೆಗಳಿಗೆ ಸಾಲ ಸೌಲಭ್ಯ, ವಿದೇಶಿ ಹೂಡಿಕೆ ಮೇಲಿನ ಸರ್ಚಾರ್ಜ್ ರದ್ದು, ಜಿಎಸ್ಟಿ ಸರಳೀಕರಣ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹಣ ಬಿಡುಗಡೆ, ವಾಹನ ಮಾರಾಟಕ್ಕೆ ಉತ್ತೇಜನ, ನವೋದ್ಯಮಗಳಿಗೆ ತೆರಿಗೆ ವಿನಾಯಿತಿ ಒಳಗೊಂಡಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.
ರೆಪೊ ದರ ಕಡಿತದ ಪ್ರಯೋಜನ ವರ್ಗಾವಣೆ
ಆರ್ಬಿಐನ ರೆಪೊ ದರ ಕಡಿತದ ಪ್ರಯೋಜನಗಳನ್ನು ಸಾಲಗಾರರಿಗೆ ತಲುಪಿಸಲು ಬ್ಯಾಂಕುಗಳು ಸಮಯೋಚಿತ ದರ ಕಡಿತವನ್ನು ಜಾರಿಗೆ ತರಲು ಒಪ್ಪಿಕೊಂಡಿವೆ ಎಂದು ಹಣಕಾಸು ಸಚಿವರು ಹೇಳಿದರು. ಎಲ್ಲಾ ಸಾಲಗಾರರಿಗೆ ಅನುಕೂಲವಾಗುವಂತೆ ಬ್ಯಾಂಕುಗಳು ತಮ್ಮ ಎಂಸಿಎಲ್ಆರ್ ಕಡಿತವನ್ನು ಕಡಿಮೆ ಮಾಡಲು ಒಪ್ಪಿಕೊಂಡಿವೆ.
ಈ ವರ್ಷದ ಆರಂಭದಿಂದ ಆರ್ಬಿಐ ರೆಪೊ ದರವನ್ನು 110 ಬೇಸಿಸ್ ಪಾಯಿಂಟ್ಗಳಿಂದ ಕಡಿತಗೊಳಿಸಿದೆ. ಆದರೆ ಆರ್ಬಿಐ ದರ ಕಡಿತದ ಹೆಚ್ಚಿನ ಭಾಗವನ್ನು ಬ್ಯಾಂಕುಗಳು ಇನ್ನೂ ಅಂಗೀಕರಿಸಿಲ್ಲ.
ರೆಪೊ ಲಿಂಕ್ಡ್ ಸಾಲ
ಬ್ಯಾಂಕುಗಳು ರೆಪೊ ದರ/ಬಾಹ್ಯ ಮಾನದಂಡ ಸಂಬಂಧಿತ ಸಾಲ ಉತ್ಪನ್ನಗಳನ್ನು (repo rate/external benchmark linked loan products) ಸಹ ಪ್ರಾರಂಭಿಸಿವೆ. ಈ ಕಾರ್ಯವಿಧಾನದಡಿಯಲ್ಲಿ, ಮನೆ ಮತ್ತು ವಾಹನ ಸಾಲಗಳ ದರಗಳು ನೇರವಾಗಿ ಆರ್ಬಿಐನ ರೆಪೊ ದರಗಳೊಂದಿಗೆ ಸಂಪರ್ಕ ಹೊಂದಿವೆ. ಎಸ್ಬಿಐ ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಕೆಲವು ಬ್ಯಾಂಕುಗಳು ರೆಪೊ ಲಿಂಕ್ಡ್ ಉತ್ಪನ್ನಗಳನ್ನು ಪ್ರಾರಂಭಿಸಿವೆ. ಎಂಸಿಎಲ್ಆರ್-ಸಂಬಂಧಿತ ಗೃಹ ಸಾಲ ಗ್ರಾಹಕರ ಆಯ್ಕೆಯಾಗಿದೆ.
ಗೃಹ ವಾಹನ ಸಾಲ ಅಗ್ಗ
ಗೃಹ ಮತ್ತು ವಾಹನ ಖರೀದಿ ಸಾಲಗಳ ಮೇಲಿನ ಬಡ್ಡಿ ದರ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕುಗಳ ಸಾಲ ನೀಡುವ ಸಾಮರ್ಥ್ಯವನ್ನು ರೂ. 5 ಲಕ್ಷ ಕೋಟಿ ಹೆಚ್ಚಿಸಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications