For Quick Alerts
For Daily Alerts
ನಿರ್ಮಲಾ ಸೀತಾರಾಮನ್ ಘೋಷಣೆಯ ಆತ್ಮನಿರ್ಭರ್ ಭಾರತ್ 3.0 ಪ್ರಮುಖಾಂಶಗಳು
|
ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನವೆಂಬರ್ 12 (ಗುರುವಾರ) ಮಧ್ಯಾಹ್ನ 12.30 ಕ್ಕೆ ಪತ್ರಿಕಾಗೋಷ್ಠಿಯಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಮಾತನಾಡಲಿದ್ದಾರೆ ಎಂದು ಸಚಿವರ ಕಚೇರಿ ಟ್ವೀಟ್ ನಲ್ಲಿ ತಿಳಿಸಿದೆ.
ಐತಿಹಾಸಿಕ ತಾಂತ್ರಿಕ ಆರ್ಥಿಕ ಕುಸಿತದಲ್ಲಿದೆ ಭಾರತ ಎಂದ ಆರ್ ಬಿಐ
ಆರ್ಥಿಕತೆಯ ಬೆಳವಣಿಗೆಗೆ ನೆರವಾಗಲು ಮತ್ತೊಂದು ಸುತ್ತಿನ ಉತ್ತೇಜನ ಕ್ರಮಗಳನ್ನು ದೇಶವು ಎದುರು ನೋಡುತ್ತಿದೆ. ಆದ್ದರಿಂದ ಎಲ್ಲಾ ಕಣ್ಣುಗಳು ಪತ್ರಿಕಾಗೋಷ್ಠಿಯ ಕಡೆಗಿವೆ.
10 ವಲಯಗಳಲ್ಲಿನ ಉತ್ಪಾದಕರಿಗೆ ಐದು ವರ್ಷಗಳಲ್ಲಿ ಸುಮಾರು 27 ಬಿಲಿಯನ್ ಮೌಲ್ಯದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಬುಧವಾರದಂದು ಘೋಷಿಸಲಾಗಿದ್ದು, ಅದರ ಒಂದು ದಿನದ ನಂತರ ಈಗಿನ ಪ್ಯಾಕೇಜ್ ಘೋಷಿಸಲಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿನ ಪ್ರಮುಖಾಂಶಗಳು ಹೀಗಿವೆ:
English summary