ದೇಶಾದ್ಯಂತ ಬ್ಯಾಂಕ್ ನೌಕರರು ಎರಡು ದಿನಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ನಡೆದ ಚರ್ಚೆಗಳು ಯಾವುದೇ ಒಪ್ಪಂದಕ್ಕೆ ಬರದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಒಕ್ಕೂಟಗಳು ವಿವಿಧ ಬೇಡಿಕೆಯೂ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು, ಬ್ಯಾಂಕ್ ಯೂನಿಯನ್ ಗಳು ಮುಷ್ಕರಕ್ಕೆ ಮುಂದಾಗಿವೆ.
ಹೌದು,ಬ್ಯಾಂಕ್ ಒಕ್ಕೂಟಗಳು ಹಲವಾರು ವಿವಾದಾತ್ಮಕ ಅಂಶಗಳನ್ನು ಮುಂದಿಟ್ಟಿವೆ. ಮುಷ್ಕರ ಆರಂಭಿಸುವ ನಿರ್ಧಾರದಲ್ಲಿ ಅವರ ಬೇಡಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಕ್ರಮವು ವಿವಿಧ ಬ್ಯಾಂಕ್ಗಳ ನೌಕರರು ಭಾಗವಹಿಸುವುದರಿಂದ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳನ್ನು ಅಡ್ಡಿಪಡಿಸುವ ನಿರೀಕ್ಷೆಯಿದೆ.

ಈ ಕೈಗಾರಿಕಾ ಮುಷ್ಕರವು ಬ್ಯಾಂಕ್ ನೌಕರರು ಮತ್ತು ಅವರ ಆಡಳಿತ ಮಂಡಳಿಯ ನಡುವಿನ ಬಗೆಹರಿಯದ ಸಮಸ್ಯೆಗಳನ್ನು ಒತ್ತಿಹೇಳುತ್ತದೆ. ಇತ್ತೀಚಿನ ಮಾತುಕತೆಗಳಲ್ಲಿ ತಿಳುವಳಿಕೆಯನ್ನು ವಿಫಲವಾದ ಕಾರಣ ಈ ಪರಿಸ್ಥಿತಿ ಉಂಟಾಗಿದೆ.ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವು ಹಲವಾರು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ, ಇದು ಒಕ್ಕೂಟಗಳ ಬೇಡಿಕೆಗಳ ಬಗ್ಗೆ ಭಿನ್ನಾಭಿಪ್ರಾಯದ ಪ್ರಮಾಣವನ್ನು ಸೂಚಿಸುತ್ತದೆ.
ಭಾರತೀಯ ಬ್ಯಾಂಕುಗಳ ಸಂಘದ ಜೊತೆಗಿನ ಮಾತುಕತೆಯಲ್ಲಿ ಒಮ್ಮತ ಮೂಡದ ಹಿನ್ನಲೆಯಲ್ಲಿ, ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯುವ ಸಾಧ್ಯತೆ ಇದೆ.ವಿವಿಧ ಬೇಡಿಕೆಯೂ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು, ಬ್ಯಾಂಕ್ ಯೂನಿಯನ್ ಗಳು ಮುಷ್ಕರ ಮಾಡಲು ಸಿದ್ದವಾಗಿದೆ.
ಮಾರ್ಚ್ 24 ಮತ್ತು 25ರಂದು ಮುಷ್ಕರ ನಡೆಸಲು ಉದ್ದೇಶವಾಗಿದೆ.ಒಂದು ವೇಳೆ ಕೇಂದ್ರದ ಜೊತೆ ಕೊನೆಯ ಹಂತದ ಮಾತುಕತೆಯಲ್ಲೂ ಧನಾತ್ಮಕ ಫಲಿತಾಂಶ ಬರದೇ ಇದ್ದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ವ್ಯತ್ಯಯವಾಗಲಿದೆ.
ಮಾರ್ಚ್ 24 ಮತ್ತು 25ರಂದು ಮುಷ್ಕರ ನಡೆಸಲು ಉದ್ದೇಶಿಸಲಾಗಿದೆ. ಒಂದು ವೇಳೆ, ಕೊನೆಯ ಹಂತದ ಮಾತುಕತೆಯಲ್ಲೂ ಧನಾತ್ಮಕ ಫಲಿತಾಂಶ ಬರದೇ ಇದ್ದಲ್ಲಿ, ಸತತ ಬ್ಯಾಂಕ್ ವಹಿವಾಟು ಬಂದ್ ಆಗಲಿದೆ. ಮಾರ್ಚ್ 22ರಂದು ನಾಲ್ಕನೇ ಶನಿವಾರ ಮತ್ತು ಇದಾದ ನಂತರ ಭಾನುವಾರ ಇರುವ ಹಿನ್ನಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ವ್ಯತ್ಯಯವಾಗಲಿದೆ.
ಇನ್ನೂ ಯುಎಫ್ ಬಿಯು ಒಂಬತ್ತು ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟವನ್ನು ಪ್ರತಿನಿಧಿಸುತ್ತಿದೆ.ನೌಕರರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ನಿಯಮಿತವಾಗಿ ಕೈಗೊಂಡು ಅದರ ಆಧಾರದ ಮೇಲೆ ಪ್ರೋತ್ಸಾಹಕಗಳನ್ನು ನೀಡುವುದಾಗಿ ಹಣಕಾಸು ಇಲಾಖೆ ಹೇಳಿರುವುದು ಸಂಘಗಳ ಅಗ್ರಹವನ್ನು ಮಾಡಿದ್ಧಾರೆ.
ಜನವರಿ ತಿಂಗಳಲ್ಲಿ ನಡೆದ ಸಭೆಯಲ್ಲೂ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ನಿರ್ಧರಿಸಲಾಗುತ್ತದೆ. ಆದರೆ, ಐಬಿಎ ಜೊತೆಗಿನ ಮಾತುಕತೆ ಫಲಪ್ರದಗೊಳ್ಳುವುದು ಎನ್ನುವ ನಿರೀಕ್ಷೆಯಲ್ಲಿ ಯೂನಿಯನ್ ಗಳಿದ್ದವು.ಜನವರಿ 6, 2024ರಂದು ನಡೆದ 102ನೇ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುಷ್ಕರದ ನಿರ್ಣಯವನ್ನು ತೆಗೆದುಕೊಳ್ಳತ್ತದೆ.
ಹಣಕಾಸು ಇಲಾಖೆಯ ನಿರ್ಧಾರದಿಂದಾಗಿ, ಬ್ಯಾಂಕ್ ನೌಕರರಿಗೆ ಉದ್ಯೋಗ ರಕ್ಷಣೆ ಇಲ್ಲದಂತಾಗಿದೆ ಎನ್ನುವುದು ಒಕ್ಕೂಟಗಳ ಪ್ರಮುಖವಾದ ಕಾರಣವಾಗಿದೆ. ಹಾಗಾಗಿ, ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎನ್ನುವುದು ಒಕ್ಕೂಟಗಳ ಪ್ರಮುಖ ಬೇಡಿಕೆಯಲ್ಲಿ ಒಂದಾಗಿದೆ.
ಇನ್ನೂ ಹಣಕಾಸು ಇಲಾಖೆಯು ಸಣ್ಣಪುಟ್ಟ ವಿಷಯಗಳಿಗೂ ಹಸ್ತಕ್ಷೇಪವನ್ನು ಮಾಡುತ್ತದೆ.ಇದರಿಂದಾಗಿ ಬ್ಯಾಂಕಿನ ಆಡಳಿತ ಮಂಡಳಿಗೆ ಇಲ್ಲದಂತಾಗಿದೆ.ಇಂತಹ ನಿರ್ಧಾರಗಳಿಂದಾಗಿ ನೌಕರರ ಭದ್ರತೆಗೆ ಸವಾಳಗಿದೆ ಎಂದು ಒಕ್ಕೂಟದ ಅಧಿಕಾರಿಗಳೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದಂತಹ ಹಲವಾರು ಒಕ್ಕೂಟಗಳು UFBU ಅಡಿಯಲ್ಲಿ ಒಂದಾಗುತ್ತವೆ. ಈ ಸಾಮೂಹಿಕ ಸಂಘಟನೆಯು ದೇಶಾದ್ಯಂತ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಮೀಸಲಾಗಿರುವ ಹಲವಾರು ಸಂಸ್ಥೆಗಳನ್ನು ಒಳಗೊಂಡಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications