ಮುಂಬೈ: 2020 ರ ಹಣಕಾಸಿನ ವರ್ಷದಲ್ಲಿ ಭಾರತೀಯ ಕುಟುಂಬಗಳ ನಿವ್ವಳ ಆರ್ಥಿಕ ಆಸ್ತಿ (ಉಳಿತಾಯ ಆಸ್ತಿ) ಜಿಡಿಪಿಯ ಶೇ 7.7 ಕ್ಕೆ ಏರಿದೆ. ಇದು ಸಕಾರಾತ್ಮಕ ಬೆಳವಣಿಗೆಯೆಂದು ತೋರುತ್ತದೆಯಾದರೂ, ಅಂಕಿ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇದು ಆರ್ಥಿಕತೆಯ ಕುಸಿತ ಎನ್ನಲಾಗುತ್ತಿದೆ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಹೇಳಿದೆ.
ಮಾರ್ಚ್ 2020 ಕ್ಕೆ ಕೊನೆಗೊಂಡ ವರ್ಷದಲ್ಲಿ ನಿವ್ವಳ ಹಣಕಾಸು ಆಸ್ತಿ ಕಳೆದ ವರ್ಷ 13.73 ಲಕ್ಷ ಕೋಟಿ ರೂ.ಗಳಿಂದ (ಜಿಡಿಪಿಯ 7.2%) 15.62 ಲಕ್ಷ ಕೋಟಿ ರೂ.ಗೆ (ಜಿಡಿಪಿಯ 7.7%) ಏರಿದೆ ಎಂದು ಆರ್ಬಿಐ ಅಂಕಿಅಂಶಗಳು ತೋರಿಸುತ್ತವೆ. ಒಟ್ಟು ಹಣಕಾಸು ಸ್ವತ್ತುಗಳು (ಜಿಎಫ್ಎ) ಕಳೆದ ವರ್ಷ 21.21 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, ಹಣಕಾಸಿನ ಹೊಣೆಗಾರಿಕೆಗಳು (ಎಫ್ಎಲ್) 7.5 ಲಕ್ಷ ಕೋಟಿಯಿಂದ 6.01 ಲಕ್ಷ ಕೋಟಿಗೆ ತೀವ್ರ ಕುಸಿತ ಕಂಡಿದೆ.
ಜಿಡಿಪಿಯ ಶೇಕಡಾವಾರು ದೃಷ್ಟಿಯಿಂದ, ಜಿಎಫ್ಎ ಶೇಕಡಾ 11.1 ರಿಂದ 10.6 ಕ್ಕೆ ಇಳಿದಿದೆ ಮತ್ತು ಹಣಕಾಸಿನ ಹೊಣೆಗಾರಿಕೆಗಳು ಜಿಡಿಪಿಯ ಶೇಕಡಾ 3.9 ರಿಂದ 2.9 ಕ್ಕೆ ಇಳಿದಿದೆ.

ಜಿಡಿಪಿಯ ಶೇಕಡಾವಾರು ದೃಷ್ಟಿಯಿಂದ ಜಿಎಫ್ಎ ಶೇಕಡಾ 11.1 ರಿಂದ ಶೇ 10.6 ಕ್ಕೆ ಇಳಿದಿದೆ. ಮೌಲ್ಯದ ದೃಷ್ಟಿಯಿಂದ ಇದು ಕಳೆದ ವರ್ಷ ಹಣಕಾಸು ವರ್ಷದಲ್ಲಿ 21.23 ಲಕ್ಷ ಕೋಟಿ ರೂ.ಗಳಿಂದ 21.63 ಲಕ್ಷ ಕೋಟಿ ರೂ.ಗೆ ಏರಿದೆ. ಒಟ್ಟಾರೆ ಉಳಿತಾಯವು ಅನುಪಾತದಲ್ಲಿ ಬೆಳೆದಿಲ್ಲವಾದರೂ, ದತ್ತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಳೆದ ಕೆಲವು ವರ್ಷಗಳಿಂದ ವ್ಯಕ್ತಿಗಳ ಠೇವಣಿ ಆದ್ಯತೆಯಲ್ಲಿ ಬದಲಾವಣೆಯಾಗಿದೆ ಎಂದು ತೋರಿಸುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ವರದಿ ಹೇಳಿದೆ.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!



Click it and Unblock the Notifications