ಹೋಮ್  » ವಿಷಯ

ಹಣ ಸುದ್ದಿಗಳು

ಪ್ರತಿಯೊಬ್ಬರಿಗೂ ಫ್ಲಾಟ್‌ ವಿತರಣೆ: ವಿಶೇಷ ವಸತಿ ಯೋಜನೆ ಘೋಷಿಸಿದ ರಾಜಧಾನಿ
ನವದೆಹಲಿ, ಮಾರ್ಚ್‌ 15: ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಹೊಸ ವಸತಿ ಯೋಜನೆಯನ್ನು ಪ್ರಾರಂಭಿಸಿದೆ. ಇತ್ತೀಚಿನ ಮೂರನೇ ಹಂತದ ಉತ್ಸವದ ವಿಶೇಷ ವಸತಿ ಯೋಜನೆ 2024 ಅನ್ನು ನಿನ್ನೆ ಬಿ...

ಮಿಸ್ಸಾಗಿ ಇನ್ಯಾರಿಗೋ ಹಣ ವರ್ಗಾವಣೆ ಮಾಡಿದ್ದಾರಾ ? ಟೆಂಕ್ಷನ್ ತಗೋಬೇಡಿ, ನಿಮ್ಮ ಹಣ ವಾಪಸ್​ ಪಡೆಯಬಹುದು!
ಬೆಂಗಳೂರು, ಮಾರ್ಚ್‌ 13: ಮೊದಲೆಲ್ಲಾ ಒಬ್ಬರ ಖಾತೆಯಿಂದ ಮತ್ತೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಬೇಕು ಅಂದ್ರೆ ಬ್ಯಾಂಕ್​ಗಳಿಗೆ ಹೋಗಬೇಕಿತ್ತು. ಜಮೆ ಮಾಡಿದ ಹಣ ನಿಮ್ಮ ಖಅತರಗೆ ತಲುಪ...
ಭೂಮಿಯ ಮೇಲಿನ ಸ್ವರ್ಗ ಎಂದೇ ಖ್ಯಾತವಾದ ತನ್ನ ನಗರ ಮಾರಾಟ ಮಾಡಿದ ಈಜಿಪ್ಟ್: ಖರೀದಿದಾರರು ಯಾರು?
ನವದೆಹಲಿ, ಮಾರ್ಚ್‌ 6: ಈಜಿಪ್ಟ್ ಮತ್ತು ಅದರ ಇತಿಹಾಸವನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಈಜಿಪ್ಟ್ ಶತ- ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಭೂಮಿ. ...
ವಿಶ್ವದ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡ ಎಲೋನ್ ಮಸ್ಕ್
ನವದೆಹಲಿ, ಮಾರ್ಚ್‌ 5: ಒಂಬತ್ತು ತಿಂಗಳ ಹಿಂದೆ ವಿಶ್ವದ ಶ್ರೀಮಂತ ವ್ಯಕ್ತಿ ಪಟ್ಟ ಗಳಿಸಿದ್ದ ಉದ್ಯಮಿ ಎಲೋನ್ ಮಸ್ಕ್ ಈಗ ಅದನ್ನು ಕಳೆದುಕೊಂಡಿದ್ದಾರೆ. ಸೋಮವಾರ ಟೆಸ್ಲಾ ಇಂಕ್‌ನ ಷೇ...
ವಿಶ್ವದ ಏಳು ಅತ್ಯಂತ ದುಬಾರಿ ವಿವಾಹಗಳು, ಅವಕ್ಕೆ ಖರ್ಚು ಮಾಡಿದ ಹಣವೆಷ್ಟು ತಿಳಿಯಿರಿ
ಬೆಂಗಳೂರು, ಮಾರ್ಚ್‌ 4: ಮದುವೆಯು ಒಂದು ಸುಂದರವಾದ ಪರಿಕಲ್ಪನೆಯಾಗಿದೆ. ಪ್ರತಿ ಕ್ಷಣವು ಶಾಶ್ವತವಾಗಿ ಒಟ್ಟಿಗೆ ಇರಲು ಮತ್ತು ಕನಸುಗಳು ಮತ್ತು ನಗುವನ್ನು ಹಂಚಿಕೊಳ್ಳುವ ಭರವಸೆಯನ್...
ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆಗೆ ಸರ್ವೀಸ್‌ ರಸ್ತೆಗಳಿಲ್ಲ: ಟೀಕೆ
ಬೆಂಗಳೂರು, ಮಾರ್ಚ್‌ 4: ನೈಸ್‌ ರಸ್ತೆಯಂತೆಯೇ ಪೆರಿಫೆರಲ್ ರಿಂಗ್ ರಸ್ತೆಯ (ಪಿಆರ್‌ಆರ್‌) ಎರಡೂ ಬದಿಗಳಲ್ಲಿ ಯಾವುದೇ ಸೇವಾ ರಸ್ತೆಗಳಿಲ್ಲದಿರುವುದು ವ್ಯಾಪಕ ಟೀಕೆಗೆ ಗುರಿಯಾಗ...
PM Kisan Samman ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿಲ್ಲವೇ? ಈ ಕಾರಣಗಳು ಇರಬಹದು ಚೆಕ್ ಮಾಡಿ
ದೇಶದ ಜನಪ್ರೀಯ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತನ್ನು ಬಿಡುಗಡೆ ಮಾಡಿದೆ. ಇದರ ಲಾಭವನ್ನು ಲಕ್ಷಾಂತರ ರೈತರು ಪಡೆದಿದ್ದಾರೆ. ಆದರೆ ಇನ್...
ಅಂಬಾನಿ ಪ್ರಿ ವೆಂಡ್ಡಿಂಗ್‌ ಈವೆಂಟ್‌ನಲ್ಲಿ ಪಾಪ್ ಗಾಯಕಿ ರಿಹಾನ್ನಾ: 52 ಕೋಟಿಗೂ ಅಧಿಕ ಸಂಭಾವನೆ.!
ಮುಂಬೈ, ಮಾರ್ಚ್‌ 2: ಖ್ಯಾತ ಪಾಪ್ ತಾರೆ, ಆರ್&ಬಿ ಗಾಯಕಿ ಭಾರತದಲ್ಲಿದ್ದಾರೆ. ಹೌದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹಪೂರ್ವ ಸಮಾರಂಭ ಗುಜರಾತ್ ಜಾಮ್ ನಗರದಲ್ಲಿ ...
ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ 5.49 ಕೋಟಿ ರೂ ದಂಡ!
ನವದೆಹಲಿ, ಮಾರ್ಚ್‌ 2: ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ 5.49 ಕೋಟಿ ರೂ. ದಂಡ ವಿಧಿಸಲಾಗಿದೆ. ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯೂನಿಟ್-ಇಂ...
ದಾಬಸ್‌ಪೇಟೆ-ಹೊಸಕೋಟೆ ಸ್ಯಾಟಲೈಟ್‌ ರಿಂಗ್‌ ರೋಡ್‌ ಮಾರ್ಗ ತೆರವು, ವಿವರ
ಬೆಂಗಳೂರು, ಫೆಬ್ರವರಿ 28: ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊಸಕೋಟೆವರೆಗಿನ ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ (ಎಸ್‌ಟಿಆರ್‌ಆರ್‌) ಮೊದಲ ಹಂತದ ಕಾಮಗಾ...
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇಂದು 16ನೇ ಕಂತಿನ ಹಣ ಬಿಡುಗಡೆ
ನವದೆಹಲಿ, ಫೆಬ್ರವರಿ 28: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ-ಕಿಸಾನ್) 16ನೇ ಕಂತು ಫೆಬ್ರವರಿ 28, 2024 ರಂದು ಬಿಡುಗಡೆಯಾಗಲಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ದಾಖಲಾಗಿರುವ ರ...
Ranji: ರಣಜಿ ಟ್ರೋಫಿ ಗೆದ್ದರೆ ಸಿಗುವ ಹಣವೆಷ್ಟು?, ಒಂದು ಪಂದ್ಯ ಆಡಿದರೆ ಸಿಗುವ ಮೊತ್ತವೆಷ್ಟು?
ದೇಶದಲ್ಲಿ ಈಗ ಕ್ರಿಕೆಟ್‌ ಜ್ವರ ಹೆಚ್ಚಾಗುತ್ತಿದೆ. ಒಂದು ಕಡೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯ ಅಭಿಮಾನಿಗಳನ್ನು ಸೆಳೆಯುತ್ತಿದ್ದರೆ, ಇನ್ನೊಂದೆಡೆ ರಣಜಿ ಟೂರ್ನಿಯ ಪ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X