ಪಿಎಂ ಕಿಸಾನ್‌ ನಿಧಿ: ಕರ್ನಾಟಕದ 17,000 ರೈತರಿಗೆ ಬಂತು 3,000 ರೂಪಾಯಿ

ಬೆಂಗಳೂರು, ಜೂನ್‌ 11: ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನರೇಂದ್ರ ಮೋದಿ ಅವರು ಪ್ರಧಾನಿ ಕಿಸಾನ್ ನಿಧಿ ಕಂತು ಕ್ಲಿಯರ್ ಮಾಡುವ ಕಡತಕ್ಕೆ ಸಹಿ ಹಾಕಿದ್ದರಿಂದ ಕರ್ನಾಟಕ ಸರ್ಕಾರ ಸೋಮವಾರ 17.09 ಲಕ್ಷ ಸಣ್ಣ ರೈತರಿಗೆ ತಲಾ 3,000 ರೂ. ವಿತರಣೆ ಮಾಡಲಾಗುತ್ತದೆ.

ಫಲಾನುಭವಿ ರೈತರ ಪಟ್ಟಿ ಸಿದ್ಧವಾಗುತ್ತಿದ್ದು, ಇದು ಪರಿಹಾರವಾಗಲಿದೆ. "ಮಳೆಯನ್ನು ಅವಲಂಬಿಸಿರುವ ರೈತರು ಮತ್ತು ನೀರು ಸರಬರಾಜು ಕಳಪೆಯಾಗಿರುವ ಕಾಲುವೆಗಳ ಕೊನೆಯ ಭಾಗದಲ್ಲಿರುವವರು ಈ ಪರಿಹಾರವನ್ನು ಪಡೆಯುತ್ತಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕರ್ನಾಟಕದ 17,000 ರೈತರಿಗೆ ಬಂತು 3,000 ರೂಪಾಯಿ

"ಎನ್‌ಡಿಆರ್‌ಎಫ್ 232 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ, ಅದು ಸಾಕಾಗುವುದಿಲ್ಲ. ಆದ್ದರಿಂದ, ನಾವು ಎಸ್‌ಡಿಆರ್‌ಎಫ್‌ನಿಂದ 232 ಕೋಟಿ ರೂಪಾಯಿಗಳನ್ನು ಸೇರಿಸಿದ್ದೇವೆ. ಈ ಪರಿಹಾರದ ಹೊರತಾಗಿ ರೈತರಿಗೆ ಬೆಳೆ ವಿಮೆ ಹಣ ನೀಡಲಾಗುವುದು. 1,654 ಕೋಟಿ ರೂ.ಗಳನ್ನು ಪಾವತಿಸಲಾಗಿದ್ದು, ಇನ್ನೂ 136 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕಿದೆ ಎಂದು ಅವರು ಹೇಳಿದರು.

ಜೂನ್ 1 ರಂದು ಮುಂಗಾರು ಆಗಮನದ ನಂತರ ರಾಜ್ಯದಲ್ಲಿ ಅತಿವೃಷ್ಟಿಯಾಗಿದೆ ಎಂದು ಸಚಿವರು ಹೇಳಿದರು. ಇದರಿಂದ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಹೆಚ್ಚು ಮಳೆಯಾಗುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+