ಸೋಮವಾರ ಸುಮಾರು 4000 ಪಾಯಿಂಟ್ಸ್ವರೆಗೂ ಭಾರೀ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮಂಗಳವಾರ ಆರಂಭದಲ್ಲಿ ಚೇತರಿಕೆ ಕಂಡು ಅಷ್ಟೇ ಪ್ರಮಾಣದಲ್ಲಿ ಇಳಿಮುಖಗೊಂಡಿದೆ.
ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭದಲ್ಲಿ 360 ಪಾಯಿಂಟ್ಸ್ ಚೇತರಿಕೆ ಕಂಡಿತ್ತು. ಆದರೆ ನಂತರ ಹೂಡಿಕೆದಾರರು ಹೆಚ್ಚಿನ ಮಾರಾಟಕ್ಕೆ ಮುಂದಾಗಿದ್ದು, 181 ಪಾಯಿಂಟ್ಸ್ ಇಳಿಕೆಗೊಂಡು 25,799 ಪಾಯಿಂಟ್ಸ್ಗೆ ತಲುಪಿದೆ. ಇನ್ನೂ ನಿಫ್ಟಿ ಕೂಡ 0.60 ಪರ್ಸೆಂಟ್ ಇಳಿಕೆಯಾಗಿದ್ದು 7564 ಪಾಯಿಂಟ್ಸ್ಗೆ ತಲುಪಿದೆ.

ಬ್ಯಾಂಕಿಂಗ್ ಷೇರುಗಳೆಲ್ಲಾ ಬಹುತೇಕ ನೆಲಕಚ್ಚುತ್ತಿದ್ದು, ಬಹುತೇಕ ಎಲ್ಲಾ ಕಂಪನಿಯ ಷೇರುಗಳು ಇಳಿಮುಖದತ್ತ ಸಾಗಿವೆ. ಇದರ ನಡುವೆ ಇನ್ಫೋಸಿಸ್, ಅದಾನಿ ಪೋರ್ಟ್ಸ್, ಹೆಚ್ಯುಎಲ್, ಬ್ರಿಟಾನಿಯಾ ಸನ್ಫಾರ್ಮಾ, ಸಿಪ್ಲಾ, ಟಿಸಿಎಸ್ ಹಾಗೂ ಟೆಕ್ ಮಹೀಂದ್ರಾ ಕಂಪನಿಯ ಷೇರುಗಳು 4 ಪರ್ಸೆಂಟ್ಗಿಂತ ಹೆಚ್ಚಿನ ಏರಿಕೆ ದಾಖಲಿಸಿವೆ
ನಷ್ಟ ಅನುಭವಿಸಿದ ಷೇರುಗಳು:
ಇಂಡಸ್ಲ್ಯಾಂಡ್ ಬ್ಯಾಂಕ್, ಯೆಸ್ ಬ್ಯಾಂಕ್, ಬಜಾಜ್ ಫಿನ್ಸರ್ವ್, ಹೀರೋ ಮೋಟೊಕಾರ್ಪ್, ಭಾರತಿ ಇನ್ಫಾಟ್ರೆಲ್, ಬಿಪಿಸಿಎಲ್ , ಲಾರ್ಸನ್, ಕೋಟಕ್ ಮಹೀಂದ್ರಾ ಷೇರುಗಳು 3 ಪರ್ಸೆಂಟ್ಗೂ ಅಧಿಕ ನಷ್ಟ ಅನುಭವಿಸಿವೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications